• If you are trying to reset your account password then don't forget to check spam folder in your mailbox. Also Mark it as "not spam" or you won't be able to click on the link.

Adultery ನೀತು

Samar2154

Well-Known Member
2,686
1,755
159
ನಿಜವಾಗಿಯೂ ಕತೆಯನ್ನು ಸೊಗಸಾಗಿ ಒಯ್ಯುತ್ತಿರಿವಿರಿ. ನೀತು ಸಾಯಿಸದನೆ ಕತೆ ಮುಂದುವರಿಸಿ. ನೀತು ಹೊದರೆ ಕತೆಯ ಸ್ವಾರಸ್ಯ ಕಳೆದುಕೊಳ್ಳುತ್ತದೆ.

ನೀತು ಮುಂದೇನಾಗುತ್ತೆ ಈಗಲೇ ಹೇಗೆ ತಿಳಿಯುತ್ತೆ ? ಇನ್ನೂ ಕೆಲವು ಅಪ್ಡೇಟಿನ ನಂತರ ಯೋಚಿಸುವೆ.
 

Samar2154

Well-Known Member
2,686
1,755
159
ಕಥೆಯಲ್ಲಿನ ತಿರುವುಗಳು ತುಂಬಾ ಇಷ್ಟ ಆಗುತ್ತಿವೆ....

ತಿರುವಿಲ್ಲದಿದ್ದರೆ ಕಥೆಯಲ್ಲಿ ಮಜವೇ ಇರಲ್ಲವಲ್ಲ ಬ್ರದರ್.
 
  • Like
Reactions: Venky@55

Samar2154

Well-Known Member
2,686
1,755
159
ಭಾಗ 192


ಇಂಜಕ್ಷನ್ ಚುಚ್ಚಿಸಿಕೊಂಡ ನೋವನ್ನು ಅಮ್ಮನ ಪ್ರೀತಿ ವಾತ್ಸಲ್ಯದ ಅಪ್ಪುಗೆಯಲ್ಲಿ ಸರಿದೂಗಿಸಿಕೊಂಡಿದ್ದ ನಿಶಾ......ಮಮ್ಮ ನಲಿ ನಾನಿ ಗುಡುಗುಡು ಟಾಟಾ ಹೋಗನ.......ಎಂದು ಪೀಡಿಸುತ್ತಿದ್ದಾಗ ಆಚಾರ್ಯರ ಜೊತೆ ವಿಕ್ರಂ ಸಿಂಗ್ ಮತ್ತು ರಾಣಾ ಆಗಮಿಸಿದರು.

ಆಚಾರ್ಯರು.......ಹರೀಶ ನಾವಿಲ್ಲಿಗೆ ಬಂದಿದ್ದ ಕಾರ್ಯವೆಲ್ಲವೂ ಸಂಪನ್ನಗೊಂಡಿದೆ ನಾವೀಗ ಹೊರಡುವ ಸಮಯ ಬಂದಿದೆ. ನನ್ನ ಶಿಷ್ಯ ದೇವಾನಂದ ಇಲ್ಲಿಯೇ ಉಳಿದು ಸವಿತಾ—ಸುಕನ್ಯಾರ ಮನೆ ಗೃಹಪ್ರವೇಶದ ಶುಭಕಾರ್ಯ ಮುಗಿಸಿಕೊಟ್ಟು ನಮ್ಮಲ್ಲಿಗೆ ಬರ್ತಾನೆ. ನೀತು ರಾಜಕುಮಾರಿಯರು ತಮ್ಮ ಜನ್ಮಭೂಮಿಗೆ ಯಾವ ದಿನ ಹೊರಡಬೇಕೆಂದು ನೀನು ನಿರ್ಣಯಿಸುವೆಯೋ ಅಂದೆ ನಿಮ್ಮನ್ನೆಲ್ಲ ಕರೆದೊಯ್ಯಲು ರಾಣಾ ಮತ್ತು ವಿಕ್ರಂ ಸಿಂಗ್ ಇಬ್ಬರೂ ಬರುತ್ತಾರೆ. ಎಲ್ಲರಿಗೂ ಒಳ್ಳೆಯದಾಗಲಿ ದೇವರ ಆಶೀರ್ವಾದ ಮತ್ತು ಅನುಗ್ರಹ ಸದಾ ಕಾಲ ನಿಮ್ಮೆಲ್ಲರ ಮೇಲೂ ಇರಲಿ......ಎಂದು ಹಾರೈಸಿ ನಿಶಾಳ ತಲೆಯ ಮೇಲೆ ಕೈಯಿಟ್ಟು ಮಂತ್ರೋಚ್ಚಾರ ಮಾಡಿದ ನಂತರ ತಮ್ಮ ಶಿಷ್ಯ ರಾಮಚಂದ್ರ ಗುರುಗಳ ಜೊತೆ ಪ್ರಸ್ಥಾನಿಸಿದರು.

ಆಚಾರ್ಯರು ತೆರಳುವ ತನಕ ಸುಮ್ಮನಿದ್ದ ನಿಶಾ ಪುನಃ ಅಮ್ಮನ ಹತ್ತಿರ ಟಾಟಾ ಹೋಗನ ಎಂದು ಪೀಡಿಸಿದಾಗ ಹರೀಶನ ಮುದ್ದಿನ ಮಗಳನ್ನೆತ್ತಿಕೊಂಡು........ನಡಿ ಕಂದ ನಾನು ನೀನು ಹೋಗೋಣ ನಿಮ್ಮಮ್ಮ ಇಲ್ಲೇ ಇರಲಿ.

ಹರೀಶನ ಜೊತೆ ಮನೆಯ ಮಕ್ಕಳು ಹಾಗು ವಿಕ್ರಂ ಸಿಂಗ್ ಮತ್ತು ಕೆಲ ರಕ್ಷಕರು ಫುಡ್ ಯೂನಿಟ್ಟಿನಲ್ಲಿ ನಿಲ್ಲಿಸಿದ್ದ ಹೆಲಿಕಾಪ್ಟರ್ ರೌಂಡಿಗಾಗಿ ತೆರಳಿದರು. ಅಷ್ಟೊತ್ತಿಗಾಗಲೇ ರಾಣಾ ಅನುಚರರು ಪಾವನ xxxx ರಿಸಾರ್ಟಿಗೆ ಮೀಟಿಂಗಿಗೆಂದು ತೆರಳಿದ್ದಾಗ ಕೌಃಟರಿನಿಂದ ಅವಳ ಫೋನ್ ತೆಗೆದುಕೊಂಡು ಅದಕ್ಕೆ ಬಗ್ ಹಾಕಿಸಿದ್ದ ವ್ಯಕ್ತಿಯನ್ನು ತಮ್ಮ ವಶಕ್ಕೆ ಪಡೆದುಕೊಂಡಿದ್ದು ರಾಣಾನಿಗೆ ವಿಷಯ ಮುಟ್ಟಿಸಿದ್ದರು.

ರಾಣಾ......ಮಾತೆ ಪಾವನಾಳ ಪೋನಲ್ಲಿ ಬಗ್ ಹಾಕಿ ನಿಮ್ಮಿಬ್ಬರ ಮಾತುಕತೆ ಕದ್ದಾಲಿಸುತ್ತಿದ್ದ ವ್ಯಕ್ತಿಯೀಗ ನಮ್ಮ ವಶದಲ್ಲಿದ್ದಾನೆ. ನಮ್ಮ ನಿಕಟಪೂರ್ವ ಮಹರಾಜರಾಗಿದ್ದ ರಾಣಾಪ್ರತಾಪ್ ಅವರಿಗೆ ಸ್ನೇಹಿತ ಮತ್ತು ಸಂಸ್ಥಾನದ ಕಂಪನಿ ಜೊತೆ ವ್ಯವಹಾರ ನಡೆಸುತ್ತಿದ್ದ ಸೇರ್ ಧನಿಕ್ ಲಾಲ್ ಎಂಬುವವನ ದೂರದ ಸಂಬಂಧಿಯಾಗಿರುವ ಸೇಠ್ ಚಂದಾನಿ ಇದನ್ನೆಲ್ಲಾ ಮಾಡಿದ್ದು. ನಾಳೆ ಮುಂಜಾನೆ ಹೊತ್ತಿಗೆ ಭೂಗತ ಲೋಕದ ವ್ಯಕ್ತಿಗಳಿಗೆ ನಮ್ಮ ಕಿರಿಯ ಯುವರಾಣಿಯನ್ನು ಅಪಹರಿಸಲು ಸುಪಾರಿ ಕೊಟ್ಟಿದ್ದ ವ್ಯಕ್ತಿ ಯಾರೆಂದು ಪತ್ತೆ ಹಚ್ಚಿದ ಬಳಿಕ ಆತನನ್ನೂ ವಶಕ್ಕೆ ಪಡೆದುಕೊಳ್ಳುತ್ತೇವೆ.

ನೀತು.......ರಾಣಾ ನನಗೊಂದು ಅಲೋಚನೆ ಬಂದಿದೆ ಇವರನ್ನು ಈಗಲೇ ಜೀವನದ ಜಂಜಾಟಗಳಿಂದ ಮುಕ್ತಿ ನೀಡಿದರೆ ಅವರುಗಳು ತಾವು ಮಾಡಿದ ಹೀನ ಕಾರ್ಯಗಳಿಗೆ ಪಶ್ಚಾತ್ತಾಪ ಪಡುವ ಅವಕಾಶ ಇಲ್ಲದಂತಾಗುತ್ತೆ. ಅದರ ಬದಲು ನವರಾತ್ರಿಯ ವಿಜಯದಶಮಿಯ ದಿನದಂದೇ ನನ್ನ ಮಕ್ಕಳ ವಿರೋಧಿಗಳನ್ನೆಲ್ಲಾ ಈ ಭೂಮಿಯಿಂದ ಒಟ್ಟಿಗೇ ಬೀಳ್ಕೊಡೋಣ. ಅಲ್ಲಿಯವರೆಗೂ ನನ್ನ ಮಕ್ಕಳು ನಿತ್ಯವೂ ನೋವನುಭವಿಸುವಂತೆ ಮಾಡಿದ್ದವರೆಲ್ಲರಿಗೂ ಕೂಡ ಪ್ರತಿನಿತ್ಯವೂ ನರಕದ ದರ್ಶನ ಆಗುತ್ತಿರಬೇಕು. ನನ್ನ ಪುಟ್ಟ ಕಂದಮ್ಮನ ಕಡೆ ತಮ್ಮ ಕ್ರೂರ ನೋಟ ಬೀರಿದವರೆಲ್ಲರಿಗೂ ನರಕವೇ ಧರಿಗಿಳಿದು ಬಂದಂತೆ ಅನಿಸುವಂತಾಗಿ ತಾವೇನು ತಪ್ಪು ಮಾಡಿದೆವೆಂದು ಅರಿವಾಗಬೇಕು.

ರಾಣಾ......ನೀವು ಆಜ್ಞಾಪಿಸಿದಂತೆಯೇ ಆಗುತ್ತೆ ಮಾತೆ ಅದಕ್ಕಾಗಿ ಬೇಕಾದ ಎಲ್ಲಾ ಏರ್ಪಾಡುಗಳೂ ಜೈಸಲ್ಮೇರಿನ ನಮ್ಶ ಅರಮನೆಯ ಹಿಂಭಾಗದಲ್ಲಿರುವ ಶೈತಾನಿ ಕೋಟಾ ಎಂಬ ಬಂಧಿ ಖಾನೆಯೊಳಗೆ ನರಕ ತೋರಿಸಲು ಸಕಲ ಸರಂಜಾಮುಗಳೂ ಇದೆ.

ನೀತು.....ಸುಧಾಮಣಿಯವರ ಆಪ್ತ ಸಹಾಯಕಿಯಾಗಿದ್ದ ಆರಾಧನ ಬಗ್ಗೆ ಸುಳಿವು ಸಿಕ್ಕಿದೆ ಅಂತ ವಿಕ್ರಂ ಸಿಂಗ್ ಎರಡು ದಿನಗಳ ಮುಂಚೆ ನನಗೆ ಹೇಳಿದ್ದ ಅವಳ ಬಗ್ಗೆ ಏನಾದರೂ ತಿಳಿಯಿತಾ ?

ರಾಣಾ..........ಈಗಷ್ಟೆ ವಿಕ್ರಂ ಸಿಂಗ್ ಅದರ ಬಗ್ಗೆ ನನಗೆ ಹೇಳ್ತಿದ್ದ ಆರಾಧನ ಬಗ್ಗೆ ಮಾಹಿತೆ ಸಿಕ್ಕಿದೆಯಂತೆ ಅವಳನ್ನು ಹಿಡಿದುತರಲು ಸಂಸ್ಥಾನದ ರಕ್ಷಕರು ಸಹ ಹೋಗಿದ್ದಾರೆ ಆದರಿನ್ನೂ ಅವರಿಂದ್ಯಾವ ಮಾಹಿತಿ ಬಂದಿಲ್ಲ. ನೀವೇನೂ ಚಿಂತಿಸದಿರಿ ಯಾರೇ ಆಗಲಿ ನಮ್ಶ ಯುವರಾಣಿಯರ ವಿರುದ್ದ ನಿಂತಿರುವವರನ್ನು ಮುಂದಿನ ಕೆಲವೇ ದಿನಗಳಲ್ಲಿ ನಾನು ವಶಕ್ಕೆ ಪಡೆದುಕೊಳ್ತೀನಿ. ಅಲ್ಲಿನ ಸಿಎಂ ಮತ್ತು ಕೆಲವು ಪ್ರತಿಷ್ಠಿತ ವ್ಯಕ್ತಿಗಳನ್ನು ದಿಲೇರ್ ಸಿಂಗ್ ಮತ್ತವನ ಪಡೆಗಳು ಎಲ್ಲಾ ಕಡೆಯಿಂದಲೂ ಸುತ್ತುವರಿದಿದ್ದಾರೆ. ನಿಮ್ಮ ಆದೇಶದಂತೆಯೇ ಅವರ ನೆರಳಿಗೂ ಸಹ ಸುಳಿವು ಸಿಗದ ರೀತಿ ಪ್ರತಿಯೊಬ್ಬರೂ ಕಣ್ಮರೆ ಆಗುತ್ತಾರೆ. ಅಲ್ಲಿನ ಕಾರ್ಯಗಳನ್ನೆಲ್ಲಾ ಮುಗಿಸಿದ ನಂತರ ನಾನೇ ನಿಮ್ಮನ್ನು ಹಾಗು ರಾಜಕುಮಾರಿಯನ್ನು ಕರೆದೊಯ್ಯಲು ಬರುವೆ.

ನಿಧಿ.....ನೀವೀಗ ರಾಜಸ್ಥಾನಕ್ಕೆ ಹಿಂದಿರುಗಬೇಕೇನು ?

ರಾಣಾ.......ಇಲ್ಲ ರಾಜಕುಮಾರಿ ನಾಳೆ ಬೆಂಗಳೂರಿಗೆ ತೆರಳಿ ಅಲ್ಲಿನ ಭೂಗತ ದೊರೆಯಿಂದ ನಮ್ಮ ರಾಜಕುಮಾರಿಯನ್ನು ಅಪಹರಿಸಲು ಯಾರು ಸುಪಾರಿ ಕೊಟ್ಟವರೆಂಬ ವಿಷಯ ತಿಳಿದುಕೊಂಡು ನಂತರ ರಾಜಸ್ಥಾನಕ್ಕೆ ಹೊರಡುತ್ತೀವಿ. ಸುಭಾಷ್ ನೀನು ಬೆಂಗಳೂರಿನಲ್ಲಿ ಪೋಲಿಸ್ ಇಲಾಖೆಯ ಉನ್ನತ ಹುದ್ದೆಯಲ್ಲಿರುವೆ ಎಂದು ತಿಳಿಯಿತು ನಿನಗೆ ಸಾಧ್ಯವಿದ್ದರೆ ನಮಗೆ ಈ ರೌಡಿ ರಮನಾಥನ ಹಿಂದೆ ಯಾರ ಶೀರಕ್ಷೆಯಿದೆ ಅವನ ಸುತ್ತಲಿನ ಜನರ ಬಗ್ಗೆ ತಿಳಿದುಕೊಳ್ಳುವುದಕ್ಕೆ ಸಹಾಯ ಮಾಡುವೆಯಾ.

ಸುಭಾಷ್ ಉತ್ತರಿಸುವ ಮುನ್ನ ಅವನ ತಾಯಿ......ಹರೀಶ—ನೀತು ತಮಗೆ ಮಾಡಿದ್ದ ಸಹಾಯವನ್ನು ರಾಣಾ ಮತ್ತು ಮನೆಯವರಿಗೆಲ್ಲಾ ತಿಳಿಸಿ.......ನಾನವನನ್ನು ಹೆತ್ತಿರಬಹುದು ಆದರೆ ಸಮಾಜದಲ್ಲಿಂದು ಒಳ್ಳೆಯ ಉದ್ಯೋಗ ಮತ್ತು ಗೌರವದೊಂದಿಗೆ ಬದುಕುವ ಜೀವನ ಕಲ್ಪಿಸಿಕೊಟ್ಟಿದ್ದು ಮಾತ್ರ ನೀತು—ಹರೀಶ. ಈ ಕುಟುಂಬದವರಿಗೆ ಯಾವುದೇ ಸಹಾಯ ಮಾಡಲು ನನ್ನ ಮಗ ಸದಾ ಸಿದ್ದನಿರುತ್ತಾನೆ.

ನೀತು......ಅಕ್ಕ ನೀವು ಸುಮ್ಮನೆ ಏನೇನೋ ಹೇಳಬೇಡಿ ಸುಭಾಷ್ ಜೀವನದಲ್ಲೇನಾದರೂ ಸಾಧಿಸಿದ್ದರೆ ಅದರಲ್ಲಿ ಅವನ ಪರಿಶ್ರಮವೇ ಕಾರಣ ನಾವು ಜೊತೆಗಿದ್ದು ಬೆಂಬಲ ನೀಡಿದೆವಷ್ಟೆ.

ಸುಭಾಷ್ ತಾಯಿ......ನಾವು ಕಷ್ಟದಲ್ಲಿದ್ದಾಗ ನಮ್ಮ ಸಹಾಯಕ್ಕಾಗಿ ಯಾರೂ ಬರದಿದ್ದ ಸಮಯದಲ್ಲಿ ನನ್ನ ಮತ್ತು ನನ್ನ ಮಗನನ್ನು ಕೈ ಹಿಡಿದಿದ್ದು ಯಾರು ನೀತು ? ನೀನು ಹರೀಶ ತಾನೇ ಅದನ್ನೆಲ್ಲರಿಗೂ ಹೇಳುವುದರಲ್ಲಿ ತಪ್ಪೇನಿದೆ.

ಸುಭಾಷ್........ಹೌದು ಚಿಕ್ಕಮ್ಮ ಅಮ್ಮ ಹೇಳಿದ್ದರಲ್ಲೇನೂ ತಪ್ಪಿಲ್ಲಾ ರಾಣಾ ನಾಳೆ ಹೇಗಿದ್ದರೂ ನಾನು ಅಮ್ಮ ಊರಿಗೆ ಹೊರಡುತ್ತಿದ್ದೆವು ಈಗ ನಿಮ್ಮ ಜೊತೆಯಲ್ಲೇ ಬರ್ತೀವಿ ನಿಮಗ್ಯಾವುದೇ ರೀತಿ ಸಹಾಯ ಮಾಡಲು ನಾನು ರೆಡಿ.


.....continue
 

Samar2154

Well-Known Member
2,686
1,755
159
continue......


ನಿಧಿ.......ಅಮ್ಮ ನಾನೂ ಬೆಂಗಳೂರಿಗೆ ಹೋಗಿ ಬರ್ತೀನಿ ಚಿನ್ನಿಯ ಸುಪಾರಿ ಪಡೆದವನನ್ನು ನಾನು ನೋಡಬೇಕು.

ನೀತು ಏನಾದರೂ ಹೇಳುವ ಮುಂಚೆ ನಿಕಿತಾ......ಹೂಂ ಆಂಟಿ ಅಕ್ಕ ನಾನು ಇಬ್ಬರೂ ಹೋಗಿ ಬರ್ತೀವಿ.

ನೀತು.......ರಾಣಾ ಬೆಂಗಳೂರಿನ ಕೆಲಸ ಮುಗಿದ ನಂತರ ಇಬ್ಬರನ್ನು ನೀನೇ ಮನೆಗೆ ಕರೆತಂದು ಬಿಟ್ಟು ನಂತರ ರಾಜಸ್ಥಾನಕ್ಕೆ ಹೋಗು.

ರಾಣಾ.......ಆಯ್ತು ಮಾತೆ ಹಾಗೇ ಮಾಡ್ತೀನಿ. ನಾನು ಹೊರಗಿರುವೆ ಕೆಲವು ಫೋನ್ ಮಾಡಬೇಕಿದೆ.....ಎಂದೇಳಿ ಹೊರಗೋದನು.

ನೀತು.....ನಿಕ್ಕಿ ನೀನ್ಯಾಕೆ ಎಲ್ಲರ ಜೊತೆ ಹೋಗಲಿಲ್ಲ.

ನಿಕಿತಾ.....ಎಲ್ಲರೂ ಹೆಲಿಕಾಪ್ಟರಿನಲ್ಲಿ ರೌಂಡಿಗೆ ತಾನೇ ಹೋಗಿದ್ದು ಆಂಟಿ ಪರವಾಗಿಲ್ಲ ಬಿಡಿ ನಾಳೆ ಅಕ್ಕನ ಜೊತೆ ಬೆಂಗಳೂರಿನ ತನಕ ಹೋಗಿ ಬರ್ತೀವಲ್ಲ.

ನೀತು....ವಿವೇಕ್ ನಾನು ನಿಮ್ಮನ್ನು ಕೇಳದೇ ನಿಧಿ ಜೊತೆಯಲ್ಲಿ ನಿಕ್ಕಿ ಹೋಗುವುದಕ್ಕೆ ಒಪ್ಪಿಗೆ ಕೊಟ್ಬಿಟ್ಟೆ ನಿಮಗೆ ಬೇಸರವಿಲ್ಲ ತಾನೇ.

ಸವಿತಾ......ನೀನು ತುಂಬಾ ಯೋಚಿಸ್ತೀಯಾ ಕಣೆ ಯಾಕೆ ನಿಕಿತಾ ನಿನಗೂ ಮಗಳಲ್ಲವಾ ? ಅವಳ ಮೇಲೆ ನಿನಗೆ ಹಕ್ಕಿಲ್ಲವಾ ?

ವಿವೇಕ್.....ನೀತು ಅವರೇ ಸವಿತಾ ಹೇಳುತ್ತಿರುವುದು ಸರಿಯಾಗಿದೆ ನಿಮ್ಮೆಲ್ಲರ ಜೊತೆ ಬೆರೆಯಲು ಪ್ರಾರಂಭಿಸಿದಾಗಲೇ ತಾನೇ ನನ್ನೀ ಮುದ್ದಿನ ಮಗಳು ಜೀವನದಲ್ಲಿ ಉತ್ಸಾಹದಿಂದಿರಲು ಪ್ರಾರಂಭಿಸಿದ್ದು ಮೊದಲೆಲ್ಲಾ ಇವಳು ಮಾತನಾಡುವುದನ್ನು ಕೇಳುವುದೇ ನಮಗೆ ಅಪರೂಪವಾಗಿತ್ತು ಈಗ ಅಕ್ಕನ ಸಾನಿಧ್ಯದಲ್ಲಿ ಒಳ್ಳೆಯ ರೀತಿಯಲ್ಲಿ ಬದಲಾಗಿದ್ದಾಳೆ. ನೀವು ಯಾವ ನಿರ್ಧಾರ ತೆಗೆದುಕೊಂಡರೂ ನನಗೆ ಖುಷಿಯಾಗುತ್ತೆ ಬೇಸರವಾಗುವ ಪ್ರಶ್ನೆಯೇ ಇಲ್ಲ.

ಶೀಲಾ.....ಇಲ್ಲಿನ ಸಮಸ್ಯೆಗಳು ಪರಿಹರಿಸಿದೆ ಸವಿತಾ ಈಗ ಮನೆಯ ಗೃಹಪ್ರವೇಶಕ್ಕೆ ಯಾರನ್ನು ಕರೆಯಬೇಕೆಂದು ನೀನು ಸುಕನ್ಯಾ ನಿಮ್ಮ ಗಂಡಂದಿರ ಜೊತೆ ಹೋಗಿ ಕರೆದುಬಿಡಿ ನಮಗೆ ಜಾಸ್ತಿ ಸಮಯವಿಲ್ಲ ಇನ್ನು ಕೇವಲ ನಾಲ್ಕು ದಿನಗಳಷ್ಟೇ ಉಳಿದಿರುವುದು.

ರೋಹನ್........ಅತಿಥಿಗಳನ್ನು ಆಹ್ವಾನಿಸುವುದರ ಜೊತೆಗೆ ತುಂಬಾ ಕೆಲಸಗಳೂ ಇದೆಯಲ್ಲ ಅವುಗಳನ್ನೂ ಮಾಡಬೇಕು.

ವಿಕ್ರಂ.......ರೋಹನ್ ಅದನ್ನೆಲ್ಲಾ ನಾವು ನೋಡಿಕೊಳ್ತೀವಿ ನೀವು ನಾಲ್ಕು ಜನ ಕರೆಯುವವರ ಕಡೆ ಗಮನ ನೀಡಿ.

ಅಶೋಕ......ಗೃಹಪ್ರವೇಶಕ್ಕೆ ಬೇಕಾದ ತಯಾರಿಗಳನ್ನು ನಾವೆಲ್ಲರೂ ಸೇರಿ ಮಾಡ್ತೀವಿ ರೇವಂತ್ ಅಡುಗೆಯವರ ಜೊತೆ ಮಾತಾಡಿದ್ಯಾ.

ರೇವಂತ್......ಮೊನ್ನೆ ರಾತ್ರಿ ಹೇಳಾಗಿದೆ ಗುರುವಾರ ರಾತ್ರಿಯಿಂದಲೇ ಅಡುಗೆಯವರು ಬಂದು ಕೆಲಸ ಶುರು ಮಾಡ್ತಾರೆ ಮೆನು ಮೊದಲೇ ರೆಡಿಯಾಗಿತ್ತಲ್ಲ ಅದೇ ಇರುತ್ತೆ.

ರವಿ......ಇನ್ನು ಗೃಹಪ್ರವೇಶದ ಪೂಜೆ ನೆರವೇರಿಸಿ ಕೊಡಲು ನಮ್ಮ ಸ್ವಾಮೀಜಿಗಳೇ ಉಳಿದುಕೊಂಡಿದ್ದಾರೆ. ನಾನು ವಿಕ್ರಂ ಪೂಜೆಯ ಸಾಮಾಗ್ರಿಗಳನ್ನೆಲ್ಲಾ ತಂದು ಬಿಡ್ತೀವಿ.

ನಿಧಿ.......ಅಮ್ಮ ನಾಳೆ ನಾನು ನಿಕ್ಕಿ ಹೇಗೂ ಬೆಂಗಳೂರಿಗೆ ಹೋಗ್ತಾ ಇದ್ದೀವಲ್ಲ ಎಲ್ಲರಿಗೂ ಅಲ್ಲಿಂದಲೇ ಬಟ್ಟೆ ತರುತ್ತೀವಿ ಅಲ್ಲಾದ್ರೆ ಜಾಸ್ತಿ ವೆರೈಟಿ ಸಿಗುತ್ತಲ್ಲ.

ಸವಿತಾ......ಹಾಗೇ ಮಾಡಮ್ಮ ನನ್ನ ಕಾರ್ಡ್ ತಗೋ ನೀನು ನೀನು ಮಧ್ಯದಲ್ಲಿ ಮಾತಾಡಬೇಡ ಇದರಿಂದ ಪೇಮೆಂಟ್ ಮಾಡು.

ಸುಕನ್ಯಾ.....ನನ್ನ ಕಾರ್ಡ್ ಕೂಡ ತಗೋ ನಿಧಿ ಎರಡರಿಂದಲೂ ಬಟ್ಟೆ ಖರೀಧಿಸಿದಾಗ ಪೇಮೆಂಟ್ ಮಾಡು.

ನಿಧಿ.....ಸರಿ ಆಂಟಿ.

ರೇವತಿ......ರೋಹನ್ ಹೆಂಡತಿಯ ಜೊತೆ ಹೋಗಿ ನಿನ್ನ ಅಪ್ಪ ಅಮ್ಮ ಅಣ್ಣ ಅತ್ತಿಗೆಯರನ್ನು ಕರೆದು ಬಾ ಬರುವುದು ಬಿಡುವುದು ಅವರಿಚ್ಚೆ ಆದರೆ ಕರೆಯುವುದು ನಿನ್ನ ಕರ್ತವ್ಯ.

ರೋಹನ್.....ಸರಿ ಆಂಟಿ.

ರವಿ....ಈಗಲೇ ಹೊರಡು ಹೊರಗೆ ಬಸ್ಯನ ಇಬ್ಬರು ಹುಡುಗರಿದ್ದಾರೆ
ಅವರೇ ಎರಡು ಕಾರಿನಲ್ಲಿ ನಿಮ್ಮಿಬ್ಬರೂ ದಂಪತಿಗಳು ಎಲ್ಲೆಲ್ಲಿಗೆಲ್ಲಾ ಹೋಗಬೇಕೋ ಕರೆದುಕೊಂಡು ಹೋಗಿ ಬರ್ತಾರೆ.

ನಾಲ್ವರೂ ತಮ್ಮ ಕನಸಿನ ಮನೆ ಗೃಹಪ್ರವೇಶಕ್ಕೆ ಪರಿಚಯದವರನ್ನು ಆಹ್ವಾನಿಸಲು ತೆರಳುವ ಮುನ್ನ ಯಾರಿಗೆಲ್ಲಾ ಬಟ್ಟೆ ತರಬೇಕೆಂದು ಲಿಸ್ಟ್ ಮಾಡಿ ನಿಧಿ—ನಿಕಿತಾರಿಗೆ ಕೊಟ್ಟು ತೆರಳಿದರು. ಹೆಲಿಕಾಪ್ಟರಿನ ರೌಂಡಿಗೆ ಹೋಗಿದ್ದ ಮಕ್ಕಳು ಹರೀಶನ ಜೊತೆ ಮನಗೆ ಮರಳಿದ್ದು ಫುಲ್ ಜೋಶಿನಲ್ಲಿ ಮನೆಯೊಳಗೆ ಕಿರುಚಾಡಿ ಕುಣಿದಾಡುತ್ತ ಬಂದ ನಿಶಾ ಅಜ್ಜಿ ತಾತನ ಜೊತೆ ಎಲ್ಲರಿಗೂ ಹೆಲಿಕಾಪ್ಟರಿನಲ್ಲಿ ಹೋಗಿದ್ದ ಬಗ್ಗೆ ತನ್ನದೇ ರೀತಿಯಲ್ಲಿ ವರ್ಣಿಸುತ್ತಿದ್ದಳು.

ಶೀಲಾ.....ಎಲ್ಲರಿಗೂ ಖುಷಿಯಾಯಿತಾ ಮಕ್ಕಳಾ.

ನಮಿತ.....ಆಂಟಿ ಸಕತ್ ಮಜವಾಗಿತ್ತು ಅಕ್ಕ ನೀವೂ ಬರಬೇಕಿತ್ತು ಎಷ್ಟು ಸೂಪರಾಗಿತ್ತು ಅಂತೀರಾ.

ನಿಕಿತಾ......ನೀನು ಹೋಗಿದ್ದೆಯಲ್ಲ ಬಿಡು.

ಪ್ರೀತಿ......ನಿಕ್ಕಿ ನಾಳೆ ನಿಧಿ ಜೊತೆ ಬೆಂಗಳೂರಿಗೆ ಹೋಗ್ತಿದ್ದಾಳೆ ಅದು ಹೆಲಿಕಾಪ್ಟರಿನಲ್ಲಿ ಗೊತ್ತಾ.

ನಮಿತ......ಯಾಕಾಂಟಿ ನಾವ್ಯಾರೂ ಹೋಗಬಾರದಾ ?

ಸುಮ.....ಇವತ್ತು ಮನೆಯಲ್ಲಿ ಟೆನ್ಷನ್ ಇತ್ತಲಮ್ಮ ಪುಟ್ಟಿ ಅದಕ್ಕಾಗಿ ನಿಮ್ಮನ್ಯಾರಿಗೂ ಕಾಲೇಜಿಗೆ ಹೋಗಬೇಡಿ ಅಂದಿದ್ವಿ. ಈಗ ಸಮಸ್ಯೆ ಬಗೆಹರಿದಿದೆ ನಾಳೆಯಿಂದ ಕಾಲೇಜಿಗೆ ಹೋಗಬೇಡವಾ ನಿಕ್ಕಿ ನಿಧಿ ಇಬ್ಬರ ಕಾಲೇಜ್ ಪ್ರಾರಂಭವಾಗಲು ಇನ್ನೂ ಸಮಯಿವಿದೆ ಅದಕ್ಕೇ ಅವರಿಬ್ಬರಿಗೆ ಮಾತ್ರ ಪರ್ಮಿಷನ್ ಕೊಟ್ಟಿರೋದು.

ಶೀಲಾ....ನಿಮ್ಮಪ್ಪ ಅಮ್ಮ ಗೃಹಪ್ರವೇಶಕ್ಕೆ ನೆಂಟರನ್ನೆಲ್ಲ ಕರೆಯಲು ಹೋಗಿದ್ದಾರೆ ನೀವಿಬ್ಬರೂ ಅಲ್ಲಿವರೆಗೆ ಇಲ್ಲೇ ಇರಬೇಕು.

ರಜನಿ.....ಎಲ್ಲರೂ ಹೆಲಿಕಾಪ್ಟರಲ್ಲಿ ಸುತ್ತಿಕೊಂಡು ಏಂಜಾಯ್ ಮಾಡಿದ್ದಾಯ್ತಲ್ಲ ಈಗ ಮೇಲೆ ಹೋಗಿ ಓದಿಕೊಳ್ಳಿ.

ಸುರೇಶ....ˌಆಂಟಿ ಇವತ್ತೊಂದಿನ ಫ್ರೀಯಾಗಿರ್ತೀವಿ ಬಿಡಿ.

ನೀತು.......ಹೋಗ್ತೀಯೋ ನಾಲ್ಕೇಟು ಕೊಡಬೇಕೋ.

ನಿಶಾ ತಕ್ಷಣವೇ......ಮಮ್ಮ ಅಣ್ಣಗೆ ಏತ್ ಕೊಲು ಬೇಯಿ.

ನೀತು.....ನೀ ಬಾಯಿಲ್ಲ ಚೋಟ್ ಮೆಣಸಿನಕಾಯಿ ಅಷ್ಟೊತ್ತಿಂದ ಎಷ್ಟು ಗಲಾಟೆ ಮಾಡ್ತಿದ್ದೀಯ ನಿನಗೆ ಏಟ್ ಕೊಡ್ಬೇಕೀಗ.

ಅಮ್ಮನ ಕೈಗೆ ಸಿಗದೆ ಮನೆಯಂಗಳದಲ್ಲಿ ವಿಕ್ರಂ ಸಿಂಗ್ ಮತ್ತು ರಾಣ ಜೊತೆ ಮಾತನಾಡುತ್ತಿದ್ದ ಹರೀಶನ ಬಳಿಗೋಡಿ ಸೇರಿಕೊಂಡ ನಿಶಾ..
.......ಪಪ್ಪ....ಪಪ್ಪ.....ಮಮ್ಮ ನಂಗಿ ಏತ್ ಕೊತು ನನ್ನಿ ಬೇತು.

ಹರೀಶ......ಬಾಯಿಲ್ಲಿ ಕೂತ್ಕೋ ಕಂದ ಆಮೇಲೆ ನಾವಿಬ್ಬರೂ ನಿನ್ನ ಅಮ್ಮನಿಗೆ ಎರಡೇಟು ಕೊಡೋಣ.



.......continue
 

Samar2154

Well-Known Member
2,686
1,755
159
continue.......


ಇದೇ ರೀತಿ ಮನೆಯ ಮೇಲೆ ಕವಿದಿದ್ದ ಕಾರ್ಮೋಡಗಳು ಸರಿದಿದ್ದ ನಿರಾಳತೆಯಲ್ಲಿ ಮನೆಮಂದಿ ಸಂತೋಷದಲ್ಲಿದ್ದರೆ ಅತ್ತ ಬೆಂಗಳೂರು ನಗರಕ್ಕೆ ಆಗಮಿಸಿದ್ದ ಬಷೀರ್ ಖಾನ್ ಮತ್ತು ರಾಣಾನ ತಮ್ಮ ವೀರ್ ಸಿಂಗ್ ರಾಣಾ ತಂಡದವರು ಭೂಗತ ಲೋಕದ ಅನಭಿಶಕ್ತ ದೊರೆ ರಮನಾಥನಿಗೆ ಚಟ್ಟ ಕಟ್ಟಲು ಸಿದ್ದತೆ ಮಾಡಿಕೊಳ್ಳುತ್ತಿದ್ದರು. ಏದುರು ಮನೆಯಲ್ಲಿ ಸುಭಾಷ್ ತನ್ನ ಮೂಲಗಳಿಂದ ರಮನಾಥನ ಬಗ್ಗೆ ಎಲ್ಲ ವಿವರಗಳನ್ನೂ ಸಂಗ್ರಹಿಸಿ ರಾಣಾ ಮತ್ತು ವಿಕ್ರಂ ಸಿಂಗಿಗೆ ಕೊಟ್ಟನು. ರಾತ್ರಿ ಊಟ ಮುಗಿಸಿ ಅಣ್ಣನ ಜೊತೆ ಮಲಗ್ತೀನೆಂದು ಸುರೇಶನ ಜೊತೆ ಮಗಳು ತೆರಳಿದಾಗ ರೂಂ ಬಾಗಿಲು ಹಾಕಿದ ಹರೀಶ ಹೆಂಡತಿ ಜೊತೆ ಇಲ್ಲಿವರೆಗೆ ನಡೆದ ಘಟನೆಗಳ ಬಗ್ಗೆ ಮಾತನಾಡುತ್ತಿದ್ದನು.

ಹರೀಶ ತನ್ನೆದೆಯ ಮೇಲೆ ತಲೆಯನ್ನಿಟ್ಟು ಮಲಗಿದ್ದ ಹೆಂಡತಿ ಬೆನ್ನು ಸವರುತ್ತ ಕೈ ಕೆಳಗೆ ಸರಿಸಿ ಅವಳ ಮೆತ್ತನೆಯ ಕುಂಡುಗಳನ್ನಿಡಿದು ಅಮುಕಿದನು.

ನೀತು ತಲೆಯೆತ್ತಿ ಗಂಡನನ್ನು ನೋಡುತ್ತ.......ಏನು ರಾಯರಿಂದು ತುಂಬಾನೇ ಮೂಡಿನಲ್ಲಿರುವ ಹಾಗಿದೆ.

ಹರೀಶ ಮುಗುಳ್ನಗುತ್ತ.......ನೆನ್ನೆ ಸಂಜೆಯಿಂದ ತುಂಬಾನೇ ಟೆನ್ಷನ್ ಇತ್ತು ಈಗ ಎಲ್ಲ ನಿವಾರಣೆಯಾಗಿದ್ದರೂ ಆತಂಕ ಇದ್ದೇ ಇರುತ್ತಲ್ಲವ. ಈಗ ನನ್ನ ಮೂಡ್ ಫ್ರೆಶಾಗಬೇಕಿದ್ದರೆ ಅದು ನನ್ನ ಸುಂದರ ಹೆಂಡತಿ ಮೈಯಿಂದಲೇ ತಾನೇ ನಿನ್ನ ರಸವತ್ತಾದ ಮೈ ನನಗೆ ಸಂಜೀವಿನಿಯ ರೀತಿ ಕೆಲಸ ಮಾಡುತ್ತೆ.

ನೀತು ಏನಾದರೂ ಪ್ರತಿಕ್ರಿಯಿಸುವ ಮುನ್ನವೇ ಅವಳನ್ನು ತನ್ಮೇಲೆ ಎಳೆದುಕೊಂಡ ಹರೀಶ ರಸಭರಿತ ತುಟಿಗಳನ್ನು ಚಪ್ಪರಿಸುತ್ತ ಮೆತ್ತನೆ ಕುಂಡೆಗಳನ್ನು ಸವರಿ ಹಿಸುಕಾಡಲು ಪ್ರಾರಂಭಿಸಿದ್ದನು. ನೀತು ಸಹ ಫುಲ್ ರೋಮ್ಯಾಂಟಿಕ್ ಮೂಡಿನಲ್ಲಿದ್ದು ಗಂಡನಿಗೆ ಫುಲ್ ಸಾಥ್ ನೀಡುತ್ತ ಲಿಪ್ಲಾಕ್ ಮಾಡಿ ಕುಂಡೆಗಳ ಮರ್ಧನ ಮಾಡಿಸಿಕೊಳ್ಳುತ್ತ ಮಜ ತೆಗೆದುಕೊಳ್ಳುತ್ತಿದ್ದಳು. ನೀತುವಿನ ದುಂಡಾದ ಮೊಲೆಗಳ ಮಧ್ಯೆ ತನ್ನ ಮುಖವನ್ನಿಟ್ಟು ಅಲ್ಲೆಲ್ಲಾ ಕಿಸ್ ಮಾಡಿದ ಹರೀಶ ನೈಟಿ ಝಿಪ್ಪನ್ನು ಹಲ್ಲಿನಿಂದ ಕಚ್ಚಿ ಇನ್ನೇನು ಎಳೆಯಬೇಕೆನ್ನುವಷ್ಟರಲ್ಲೇ ರೂಮಿನ ಬಾಗಿಲು ಬಡಿಯುತ್ತ ಪಪ್ಪ.....ಪಪ್ಪ.....ಎಂದು ಮಗಳು ಜೋರಾಗಿ ಕೂಗಿದಳು. ಹರೀಶ ತನ್ನ ಮೈ ಮೇಲೇರಿಸಿಕೊಂಡಿದ್ದ ಹೆಂಡತಿಯನ್ನು ಪಕ್ಕಕ್ಕೆ ತಳ್ಳಿ ಬಾಗಿಲು ತೆರೆಯಲು ಮೇಲೆದ್ದರೆ ಮಗಳ ಕೂಗಿಗೆ ಗಂಡ ತನ್ನನ್ನೇಗೆ ಪಕ್ಕಕ್ಕೆಸೆದು ಬಿಟ್ಟರೆಂದು ನೀತು ನಗುತ್ತಾ ಗಂಡನನ್ನೇ ನೋಡುತ್ತಿದ್ದಳು. ಬಾಗಿಲು ತೆಗೆದಾಕ್ಷಣ ರೂಮಿನೊಳಗೆ ತೂಫಾನಿನಂತೆ ಓಡಿ ಬಂದ ನಿಶಾ ಮಂಚವನ್ನೇರಿ ಹೊದಿಕೆಯನ್ನು ತನ್ನ ಮೇಲೆಳೆದುಕೊಂಡು ಮಲಗಿಬಿಟ್ಟಳು.

ಹರೀಶ.......ಏನಾಯ್ತೆ ಇವಳಿಗೆ ಮಾತಿಲ್ಲ ಏನಿಲ್ಲ ಸೀದಾ ಬಂದು ಗುಬುರ ಹಾಕಿ ಮಲಗಿಬಿಟ್ಟಳು.

ನೀತು......ಏನೋ ತರಲೆ ಮಾಡಿ ಬಂದಿದ್ದಾಳೆ ಅದಕ್ಕೆ ಹೀಗೆ ತನ್ನನ್ನು ತಾನು ಬಚ್ಚಿಟ್ಟುಕೊಳ್ತಿರೋದು ಚಿನ್ನಿ ಅಣ್ಣನ ರೂಮಲ್ಲೇನು ಮಾಡಿ ಬಂದೆ ಹೇಳು.

ನಿಶಾ ಮುಸುಕಿನೊಳಗಿಂದಲೇ......ನಾನಿ ಏನ್ ಮಾಡಿಲ್ಲ ಮಮ್ಮ.

ನೀತು.....ಏನೂ ಮಾಡಿಲ್ಲ ಅಂದ್ರೆ ಖಂಡಿತ ಏನೋ ಮಾಡ್ಬಿಟ್ಟೇ ಬಂದಿದ್ದಾಳೆ.

ಅಷ್ಟರಲ್ಲಿ ಅಲ್ಲಿಗೆ ಬಂದ.....

ಸುರೇಶ......ಎಲ್ಲಪ್ಪ ಆ ಚಿಲ್ಟಾರಿ ನನ್ನ ಸ್ಕೂಲ್ ಬ್ಯಾಗಿನಿಂದ ಎಲ್ಲಾ ಬುಕ್ಸ್ ತೆಗೆದು ಮಂಚದ ಮೇಲೆ ಹರಡಿಟ್ಟು ಇಲ್ಲಿಗೆ ಓಡಿ ಬಂದ್ಳು.

ಹೊದಿಕೆ ತೆಗೆದು ಹೊರಬಂದ ನಿಶಾ....ಪಪ್ಪ ನಾನಿ ಮಾಡಿಲ್ಲ ಪಪ್ಪ.

ನೀತು ಇವರ ಜಗಳದ ಮಧ್ಯೆ ತಲೆಹಾಕದೆ ಗಂಡನೇನು ಮಾಡ್ತಾರೆ ಅಂತ ಮಲಗಿಕೊಂಡು ಸುಮ್ಮನೆ ನೋಡುತ್ತಿದ್ದರೆ ಹರೀಶ ಮಗಳನ್ನು ಮಡಿಲಲ್ಲಿ ಕೂರಿಸಿಕೊಳ್ಳುತ್ತ.........ಚಿನ್ನಿ ಹಾಗೆಲ್ಲ ಮಾಡ್ತಾರ ಕಂದ ಅಣ್ಣನ ಬುಕ್ ಹರಡಿದ್ದು ತಪ್ಪಲ್ಲವಾ. ಇನ್ನೊಂದ್ಸಲ ಮಾಡಲ್ಲ ಅಣ್ಣ ಅಂತೇಳಿ ಸಾರಿ ಕೇಳು.

ಅಪ್ಪ ಹೇಳಿದ್ದಕ್ಕೆ ತಲೆಯಾಡಿಸಿ ತನ್ನೆರಡೂ ಕಿವಿ ಹಿಡಿದುಕೊಂಡ ನಿಶಾ
.............ಅಣ್ಣ ಚಾಲಿ ಇನ್ನಿ ಮಾಡಲ್ಲ.

ಸುರೇಶ ತಂಗಿಯ ತಲೆ ಸವರಿ ಕೆನ್ನೆಗೆ ಮುತ್ತಿಟ್ಟು......ಪುನಃ ಮಾಡಿದ್ರೆ ಅಲ್ಲೇ ಎರಡೇಟು ಬಿಗಿತೀನಿ.

ನಿಶಾ ತಲೆ ಅಳ್ಳಾಡಿಸಿ......ನಾನಿ ಮಾಡಲ್ಲ ಅಣ್ಣ ನಾನಿ ಮಾಡಲ್ಲ.

ನೀತು......ಸರಿ ಇನ್ನೊಂದ್ಸಲ ಹಾಗೆಲ್ಲ ಮಾಡಬೇಡ ಮಲಕ್ಕೋ ಸುರೇಶ ನೀನೂ ಹೋಗಿ ಮಲಗು ನಾಳೆ ಸ್ಕೂಲಿಗೆ ಹೋಗ್ಬೇಕಲ್ಲ.

ನಿಶಾ......ಮಮ್ಮ ನಾನಿ ಅಣ್ಣ ತೊತೆ ಹೋತೀನಿ.

ನೀತು......ಸುಮ್ಮನಿಲ್ಲೇ ತೆಪ್ಪಗೆ ಮಲಗು.

ಅಮ್ಮ ಗದರಿದಾಗ ಸುಮ್ಮನಾದ ನಿಶಾ ಒಂದು ನಿಮಿಷದ ನಂತರ ಅಪ್ಪನ ಎದೆ ಮೇಲೆ ಕುಳಿತು ಕಿಲಕಿಲನೇ ನಗುತ್ತ ಅವನೊಂದಿಗೆ ಆಡುತ್ತಿರುವುದನ್ನು ಮುಗುಳ್ನಗುತ್ತ ನೋಡುತ್ತಿದ್ದ ನೀತು ಇಬ್ಬರನ್ನೂ ನೋಡುತ್ತಲೇ ನಿದ್ರೆಗೆ ಜಾರಿಕೊಂಡಳು.
* *
* *
ಬೆಳಿಗ್ಗೆ ಏಳು ಘಂಟೆ......

ರಾಣಾ.....ಮಾತೆ ನಮ್ಮ ರಾಜಕುಮಾರಿಯನ್ನು ಅಪಹರಿಸುವುದಕ್ಕೆ ಸುಪಾರಿ ಪಡೆದಿದ್ದ ಭೂಗತ ದೊರೆಯನ್ನು ನಮ್ಮವರು ತಮ್ಮ ವಶಕ್ಕೆ ಪಡೆದಿದ್ದಾರೆ. ಅವನಿಗೆ ಸಹಾಯ ಮಾಡುತ್ತಿದ್ದ ಕೆಲವು ಅಧಿಕಾರಿಗಳ ಜೊತೆ ನಾಲ್ಕೈದು ಪ್ರತಿಷ್ಠಿತ ವ್ಯಕ್ತಿಗಳನ್ನು ಈಗಾಗಲೇ ಯಮಪುರಿಗೆ ಕಳಿಸಿದ್ದಾಗಿದೆ ಸಂಜೆಯೊಳಗೆ ಉಳಿದವರೆಲ್ಲರನ್ನು ಮುಗಿಸ್ತೀವಿ.

ನೀತು.......ರಾಣಾ ಹುಷಾರಾಗಿ ಕೆಲಸ ಮಾಡಿ ನನ್ನ ಮಕ್ಕಳಿಬ್ಬರನ್ನು ನೀವಿಬ್ಬರೇ ಇಲ್ಲಿಗೆ ಕರೆತಂದು ಬಿಟ್ಟು ನಂತರ ರಾಜಸ್ಥಾನಕ್ಕೆ ಹೋಗಿ.

ರಾಣಾ.......ಅವಶ್ಯಕವಾಗಿ ಮಾತೆ ಅದು ನನ್ನ ಕರ್ತವ್ಯ.

ಹರೀಶ......ಅಕ್ಕ ( ಸುಭಾಷ್ ತಾಯಿ ) ಇದ್ದಕ್ಕಿದ್ದಂತೆ ಏದುರಾಗಿದ್ದ ಪರಿಸ್ಥಿತಿಯಿಂದಾಗಿ ನಿಮ್ಮೊಂದಿಗೆ ಸರಿಯಾಗಿ ಮಾತನಾಡಲೂ ಸಹ ಆಗಲಿಲ್ಲ.

ನೀತು......ಅಕ್ಕ ಮುಂದಿನ ಸಲ ಒಂದು ವಾರವಾದರೂ ನಮ್ಮಲ್ಲೇ ಇರುವಂತೆ ಬನ್ನಿರಿ ಸುಭಾಷ್ ಮದುವೆ ವಿಷಯವನ್ನೂ ನಾವೆಲ್ಲರೂ ಸೇರಿ ತೀರ್ಮಾನಿಸಬೇಕಿದೆ.

ಸುಭಾಷ್ ತಾಯಿ......ನೀವಿಬ್ಬರೇನೂ ಚಿಂತಿಸಬೇಡಿ ದೇವರು ಎಲ್ಲ ಒಳ್ಳೆಯದನ್ನೇ ಮಾಡ್ತಾನೆ. ಮಗಳು ಮಲಗಿದ್ದಾಳಾ ಏಬ್ಬಿಸಬೇಡ ನಾನೇ ಹೋಗಿ ನೋಡ್ಕೊಂಡು ಬರ್ತೀನಿ.....ಎಂದು ಮಹಡಿಯತ್ತ ಹೋದರು.

ನೀತು......ನಿಧಿ ಹುಷಾರಾಗಿ ಹೋಗಿ ಬನ್ನಿ ಬಟ್ಟೆ ಖರೀಧಿ ಮಾಡಲು ಸಮಯ ಸಿಗದಿದ್ದರೂ ಪರವಾಗಿಲ್ಲ ಸಂಜೆತನಕ ಮನೆಗೆ ಹಿಂದಿರುಗಿ.

ನಿಧಿ....ಆಯ್ತು ಅಮ್ಮ.

ನೀತು.....ನಿಕಿತಾ ನೀನು ಹುಷಾರಾಗಿರಮ್ಮರಕ್ತಪಾತದ ಕಡೆ ನೀನು ಹೋಗ್ಬೇಡ ನಿಧಿಗೆ ಅದೆಲ್ಲವೂ ಸಾಮಾನ್ಯ ಆದರೆ ನಿನಗದೆಲ್ಲವೂ ಹೊಸತು ತಿಳಿಯಿತಾ.

ನಿಕಿತಾ.....ಸರಿ ಆಂಟಿ.

ಸುಭಾಷ್......ಚಿಕ್ಕಮ್ಮ ನೀವೇನೂ ಚಿಂತಿಸಬೇಡಿ ನನ್ನ ತಂಗಿಯರ ಜೊತೆ ನಾವೆಲ್ಲರೂ ಇರುತ್ತೀವಲ್ಲ.

ರಜನಿ......ಈ ರಮನಾಥ್ ಯಾರೆಂದು ನೋಡ್ಬೇಕು ಕಣಮ್ಮ ಅಲ್ಲಿನ ವೀಡಿಯೋ ಚಿತ್ರಿಸಿಕೊಂಡು ಬಾರಮ್ಮ ನಿಧಿ.

ನಿಧಿ......ನಾನೂ ಇದರ ಬಗ್ಗೆ ಯೋಚಿಸಿದ್ದೆ ಆಂಟಿ ನೀವು ಹೇಳಿದ್ದು ಒಳ್ಳೆಯದಾಯಿತು ಖಂಡಿತಾ ಅವರ ವೀಡಿಯೋ ತರುವೆ.

ಮನೆಯವರಿಂದ ಬೀಳ್ಗೊಂಡು ಹೊರಟರೆ ಮಗಳನ್ನು ಹೆಲಿಕಾಪ್ಟರ್ ತನಕ ಬಿಡಲು ಹರೀಶ ಜೊತೆಗೇ ತೆರಳಿದನು. ಕೆಲ ಹೊತ್ತಿನ ನಂತರ ಕಾಮಾಕ್ಷಿಪುರದಿಂದ ಮೂರು ಛಾಪರುಗಳು ಬೆಂಗಳೂರಿನ ಕಡೆಗೆ ಹಾರಾಟ ಪ್ರಾರಂಭಿಸಿದವು.
* *
* *


.......continue
 
Top