• If you are trying to reset your account password then don't forget to check spam folder in your mailbox. Also Mark it as "not spam" or you won't be able to click on the link.

Adultery ಶಿಲ್ಪಾ ನೂರಾರು ಕಾಮುಕರಿಗೆ ತನ್ನ ಮೈಯಿಂದ ಸ್ವರ್ಗ ಸುಖ ನೀಡಿದಳು

ಶಿಲ್ಪಾ ಯಾರ್ಯಾರಿಗೆ ರತಿ ಸುಖ ನೀಡಬೇಕು ?

  • ಕಳ್ಳರು

    Votes: 20 40.8%
  • ಪೋಲಿ ಪುಂಡರು

    Votes: 26 53.1%
  • ರೌಡಿಗಳು

    Votes: 26 53.1%
  • ಪೇದೆಗಳು

    Votes: 18 36.7%
  • ರಾಜಕಾರಣಿಗಳು

    Votes: 25 51.0%

  • Total voters
    49

Samar2154

Well-Known Member
2,335
1,286
159
ಇವತ್ತು ಕಥೆ ಬರುತ್ತಾ?

ಕಥೆ ಪೇಪರಿನಲ್ಲಿ ಬರೆದಿರುವೆ ಅದನ್ನು ಎಡಿಟ್ ಮಾಡಿ ಟೈಪ್ ಮಾಡುವುದಕ್ಕೆ ಸಮಯ ಬೇಕಾಗುತ್ತೆ ನಾಳೆ ರಾತ್ರಿಯೊಳಗೆ ಪಕ್ಕಾ ನೀಡುವೆ.
 

Samar2154

Well-Known Member
2,335
1,286
159
ಭಾಗ 140

ಶಿಲ್ಪಾ ಎಲ್ಲರಿಗೂ ರೆಡಿಯಾಗುವಂತೆ ತಿಳಿಸಿ ಮೈಸೂರಿಗೆ ಫೋನ್ ಮಾಡಿದಾಗ ಅತ್ತಲಿಂದ........

ಜ್ಯೋತಿ...ಏನೇ ಬೆಳಿಗ್ಗೆ ಫೋನ್ ಮಾಡಿದರೆ ಆಫ್ ಮಾಡಿದ್ದೆ ಎಲ್ಲಿಗೆ
ಹೋಗಿದ್ದೆ ಒಂದು ಫೋನ್ ಮಾಡದಷ್ಟು ಬಿಝಿಯಾಗಿದ್ದೀಯ.

ಶಿಲ್ಪಾ......ಇಲ್ಲ ಕಣೆ ಕೆಲವು ಹಿರಿಯ ಅಧಿಕಾರಿಗಳು ಬಂದಿದ್ದರು ಅವರನ್ನು ರಂಗ ಮತ್ತು ಲುಂಬಿಯ ಅಡ್ಡೆ ತೋರಿಸಲು ಹೋಗಿದ್ದೆವು
ಅದಕ್ಕೆ ಫೋನ್ ಆಫ್ ಮಾಡಿದ್ದೆ. ಎಲ್ಲಿ ಎರಡು ಅದಿತಿ ಮನೆಯಲ್ಲಿ ಇದ್ದಂತಿಲ್ಲ ಅನಿಸುತ್ತೆ.

ಜ್ಯೋತಿ......ಇಬ್ಬರೂ ಅಮ್ಮನ ಜೊತೆ ದೇವಸ್ಥಾನಕ್ಕೆ ಹೋಗಿದ್ದಾರೆ ನಾನು ಶ್ರಾವಣಿ ಇಬ್ಬರೇ ಮನೆಯಲ್ಲಿದ್ದೀವಿ ಅಪ್ಪ ಆಫೀಸಿಗೆ ಇನ್ನು ತಮ್ಮ ಕಾಲೇಜಿಗೆ.

ಶಿಲ್ಪಾ......ಅದಿತಿ ಅರಾಮವಾಗಿದ್ದಾಳೆ ತಾನೇ ?

ಜ್ಯೋತಿ.....ಆರಾಮನಾ ? ಫುಲ್ ಖುಷಿಯಾಗಿದ್ದಾಳೆ ಚಿಕ್ಕವಳಿಗಿಂತ಼
ಇವಳದ್ದೇ ತರಲೆ ಕೀಟಲೆ ಜಾಸ್ತಿಯಾಗಿದೆ ಅಪ್ಪ ಅಮ್ಮನಿಗೂ ಅವಳ
ಜೊತೆ ಸಂತೋಷದಿಂದಿದ್ದಾರೆ. ತಮ್ಮನಿಗಂತು ಕನಸಿನಲ್ಲಿ ಕೂಡ ಊಹಿಸಿರದಿದ್ದ ತರ್ಲೆ ಅಕ್ಕ ದೊರಕಿರುವುದು ಸಕತ್ ಏಂಜಾಯ್ ಮಾಡುತ್ತಿದ್ದಾನೆ.

ಶಿಲ್ಪಾ....ಒಳ್ಳೇದೆ ಆಯ್ತು ಬಿಡು ಅವಳಲ್ಲಿ ಆರಾಮವಾಗಿರಲಿ. ನಾಳೆ
ನಾನು ಫೋನ್ ಮಾಡಿದಾಗ ನೀನು ಅಲ್ಲಿಂದ ನೇರ ಬೆಂಗಳೂರಿಗೆ ಹೋರಟು ಬಾ ವಿಷಯವೇನೆಂದು ಈಗ ಹೇಳಲಾರೆ ನಾಳೆ ಅಲ್ಲಿ ಬೇಟಿಯಾದಾಗ ತಿಳಿಸುವೆ ವಿಷಯ ತುಂಬಾನೇ ಸೂಕ್ಷ್ಮವಾದದ್ದು ಅಷ್ಟು ತಿಳಿದಿರು.

ಜ್ಯೋತಿ.........ನೀನೇನೋ ಮುಚ್ಚಿಡುತ್ತಿದ್ದೀಯ ಕಣೆ ನಾನೀಗಲೇ ಹಳ್ಳಿಗೆ ಬರ್ತಿದ್ದೀನಿ ನೀನು ಬೇಡ ಅನ್ನುವಂತಿಲ್ಲ ನನ್ನ ಮೇಲಾಣೆ.

ಶಿಲ್ಪಾ...ಇಷ್ಟಕ್ಕೆಲ್ಲಾ ಆಣೆ ಪ್ರಮಾಣ ಮಾಡಿಸುವುದಾ ಸರಿ ಬೇಗ ಬಾ
ಆದರೆ ಸಂಜೆಗಿಂತ ಮುಂಚೆಯೇ ತಲುಪು ನಾನು ಠಾಣೆಯಲ್ಲಿರುವೆ.

ಜ್ಯೋತಿ......ಅದರ ಬಗ್ಗೆ ಚಿಂತಿಸಬೇಡ ಈಗಲೇ ಅಪ್ಪ ಅಮ್ಮನಿಗೆ ತಿಳಿಸಿ ಕಾರನ್ನು ಹಾರಿಸಿಕೊಂಡು ಬರುವೆ.

ಶಿಲ್ಪಾ ಫೋನಿಟ್ಟು ಶೈತಾನನಿಂದ ಪಡೆದುಕೊಂಡಿದ್ದ ಕಲವು ಅತ್ಯಂತ
ಆಧುನಿಕ ರಿಮೋಟ್ ಬಾಂಬ್ಸ್ ತೆಗೆದುಕೊಂಡು ಠಾಣೆ ಹಿಂಭಾಗಕ್ಕೆ ತೆರಳಿ ಸ್ವಲ್ಪ ದೂರ ಹೋದಳು. ಅಲ್ಲಿನ ನೆಲವನ್ನು ಅಗೆದು ಕೈನಲ್ಲಿ ಹಿಡಿದಿದ್ದ ಬಾಂಬ್ಸ್ ಅಲ್ಲೆಲ್ಲಾ ಹುದುಗಿಸಿ ಮಣ್ಣು ಮುಚ್ಚಿ ಮತ್ತೊಮ್ಮೆ
ಪರಿಶೀಲಿಸಿ ಠಾಣೆಗೆ ಹಿಂದಿರುಗಿದಳು. ಶಿಲ್ಪಾ ರಾತ್ರಿ ದಾಳಿ ಸಮಯ ಏನು ನಡೆಯುತ್ತದೆಂದು ಯೋಚಿಸುತ್ತಿದ್ದಾಗ ಫೋನ್ ಮೊಳಗಿತು.

ಆದಿವಾಸಿ.....ಮೇಡಂ ಇವರೆಲ್ಲರೂ ರಂಗನ ಅಡ್ಡೆಯಿಂದ ಕಾಡಿನಲ್ಲಿ
ಮೊದಲಿದ್ದ ಜಾಗಕ್ಕೆ ಹಿಂದಿರುಗಿದ್ದಾರೆ ಆದರೆ ಒಂದು ಸಮಸ್ಯೆ.

ಶಿಲ್ಪಾ......ಯಾಕೆ ಏನಾಯ್ತು ? ಅವರ ದೃಷ್ಟಿ ನಿಮ್ಮ ಮೇಲೆ ಬಿತ್ತಾ ? ನೀವೆಲ್ಲರೂ ಹುಷಾರಾಗಿದ್ದೀರಾ ತಾನೇ ?

ಆದಿವಾಸಿ...ಮೇಡಂ ನಾವು ಅವರ ಕಣ್ಣಿಗೆ ಬೀಳುವ ಸಾಧ್ಯತೆಯೇ ಇಲ್ಲ. ಆದರೆ ಇಲ್ಲಿಗೆ ಇನ್ನೂ 80—90 ಜನರ ತಂಡ ಬಂದು ಮೊದಲೆ
ಇದ್ದವರ ಜೊತೆ ಸೆರಿಕೊಂಡಿದ್ದಾರೆ. ರಾತ್ರಿ ಠಾಣೆಯ ಮೇಲೆ ದಾಳಿ ನಡೆಸಲು ಸುಮಾರು 160—170 ಜನರ ತಂಡ ರೆಡಿಯಾದಂತಿದೆ. ಅದಕ್ಕಿಂತಲೂ ಮುಖ್ಯವಾಗಿ ಇವರೆಲ್ಲರಿಗೂ ನಾಯಕನಂತಿದ್ದನಲ್ಲ ಅವನಿಗೂ ಮೇಲಿನ ಒಬ್ಬ ನಾಯಕ ಬಂದಿದ್ದಾನೆ. ಆರುವರೆ ಅಡಿ ಎತ್ತರದ ಅಜಾನುಬಾಹು ರಾಕ್ಷಸನಂತಿದ್ದಾನೆ ಅವನೇ ಈಗ ಎಲ್ಲಾ ತಯಾರಿಗಳನ್ನು ನೋಡಿಕೊಳ್ಳುತ್ತ ತಮ್ಮವರಿಗೆ ಸೂಚನೆ ನೀಡುತ್ತ ಏನೋ ಪ್ಲಾನ್ ಹೇಳುತ್ತಿದ್ದಾನೆ ಆದರೆ ನಮಗೆ ಕೇಳಿಸುತ್ತಿಲ್ಲ.

ಶಿಲ್ಪಾ ಕೆಲಕಾಲ ಯೋಚಿಸಿ.........ನೀವು ಅವರ ಮೇಲೆ ಕಣ್ಣಿಟ್ಟಿರಿ ಆದರೆ ಕೇಳಿಸುತ್ತಿಲ್ಲವೆಂದು ಹತ್ತಿರ ಹೋಗುವಂತ ಹುಚ್ಚು ಸಾಹಸ ಮಾಡಬಾರದು ತಿಳಿಯಿತಾ.

ಆದಿವಾಸಿ ಸರಿ ಮೇಡಂ ಎಂದು ಫೋನಿಟ್ಟ ನಂತರ ಶಿಲ್ಪಾ ಇದ್ಯಾರು
ಹೊಸದಾಗಿ ಬಂದಿರುವ ನಾಯಕ ಎಂದು ಆಲೋಚಿಸುತ್ತಿದ್ದಳು. ಆಗ ಶೈತಾನನ ಧ್ವನಿ ಮೊಳಗಿ......ಬಷೀರ್ ಖಾನ್ ತಾನೇ ಖುದ್ದಾಗಿ
ಬಂದಿದ್ದಾನೆ ಆದರೆ ಠಾಣೆ ಮೇಲೆ ದಾಳಿ ಮಾಡುವವರ ಜೊತೆ ಆತ ಬರುತ್ತಿಲ್ಲ. ಇಲ್ಲಿಂದ ಸ್ವಲ್ಪ ದೂರದಲ್ಲಿ ನಿಂತು ಎಲ್ಲವನ್ನು ಖುದ್ದಾಗಿ ನಿಯಂತ್ರಿಸುವುದಕ್ಕೆ ಬಂದಿರುವುದು. ನೀನು ಅವನನ್ನು ಹೇಗಾದ್ರು
ಬಂಧಿಸಿಬಿಟ್ಟರೆ ಗೃಹ ಸಚಿವ ಹಾಗು ಇನ್ನೂ ಕೆಲ ರಾಜಕಾರಾಣಿಗಳ ಮುಖವಾಡ ಕಳಚುವುದಕ್ಕೆ ಸಹಾಯವಾಗುತ್ತದೆ. ನೀನು ಒಪ್ಪಿದರೆ ನಾನೀ ಕೆಲಸವನ್ನು ಚಿಟಕಿ ಹೊಡೆಯುವುದರೊಳಗೇ ಮಾಡಿಸುವೆ.

ಶಿಲ್ಪಾ.......ಆಗ ನಾನು ನನ್ನ ಸಿಬ್ಬಂದಿಗಳೇನು ಸಾಧಿಸಿದಂತಾಗುತ್ತೆ ಎಲ್ಲವನ್ನು ನೀವೇ ಮಾಡಿದರೆ ಯಜ್ಞಕ್ಕೆ ಶಕ್ತಿ ತುಂಬಲು ನಿಮಗೆ ನನ್ನ ಅವಶ್ಯಕತೆ ಏಕಿರುತ್ತಿತ್ತು ? ಹೇಳಿ.

ಶೈತಾನ....ಪರವಾಗಿಲ್ಲ ಸರಿಯಾಗಿ ಸುತ್ತಿಬಳಸಿ ನನಗೇ ಭಾರಿಸಿದೆ.

ಶಿಲ್ಪಾ ನಗುತ್ತ.....ಅದಿರಲಿ ಏನೀವತ್ತು ಅವರನ್ನು ಹಿಡಿಯಲು ನನಗೆ
ನೀವು ಸಹಾಯ ಮಾಡಲು ಬಂದಿರುವಿರಿ. ನಿಮ್ಮ ಯೋಚನೆಗಳಲ್ಲಿ ನಾನು ಅವರಿಂದ ಸಾಮೂಹಿಕ ಅತ್ಯಾಚಾರಕ್ಕೊಳಗಾಗಿ ನರಳಿದರೆ ಮಾತ್ರ ನಿಮಗೆ ಸಂತೋಷ ಸಿಗುತ್ತಿತ್ತು ಅಲ್ಲವಾ.

ಶೈತಾನ......ನೀನಾ ಇನಸ್ಪೆಕ್ಟರ್ ಕಾಶಿಯ ಜೊತೆ ಶಕ್ತಿಹೀನಳಾಗಿಯೇ
ವಿಕೃತ ಕಾಮದಾಟ ಆಡುವೆನೆಂದು ತೀರ್ಮಾನಿಸಿರುವೆಯಲ್ಲ ನನ್ನ ಯಜ್ಞಕ್ಕೆ ಅದರಿಂದಲೇ ಅಪಾರವಾದ ಶಕ್ತಿ ದೊರೆಯಲಿದೆ.

ಶಿಲ್ಪಾ....ಅದು ಹೇಗೆ ಸಾಧ್ಯ ?

ಶೈತಾನ......ಅದೆಲ್ಲವೂ ನಿನಗೆ ಮುಂದೆ ತಿಳಿಯುತ್ತೆ ಆ ಕಾಶಿಗಿಂತ ದೊಡ್ಡ ಸೈಕೋ ಬಹುಶಃ ಈ ರಾಜ್ಯದಲ್ಲಿಯೇ ಇರಲಿಕ್ಕಿಲ್ಲ. ಅವನ ಬಗ್ಗೆ ಯೋಚಿಸುವುದನ್ನು ಬಿಟ್ಟು ರಾತ್ರಿ ನಡೆಯಲಿರುವ ದಾಳಿಯ ಬಗ್ಗೆ ಚಿಂತಿಸು ಜ್ಯೋತಿ ಕೂಡ ಸಮಯಕ್ಕಿಂತ ಮುಂಚೆ ಬರುತ್ತಾಳೆ. ನಿನಗೆ ನನ್ನ ಸಹಾಯದ ಅವಶ್ಯಕತೆ ಬಂದರೆ ನನ್ನನ್ನು ನೆನೆದರಷ್ಟೇ ಸಾಕು......ಎನ್ನುವುದರೊಂದಿಗೆ ಶೈತಾನನ ಧ್ವನಿ ನಿಂತಿತು.
* *
* *
ಸಮಯ ಸಂಜೆ 6:30 ಠಾಣೆಯಲ್ಲಿ.......

ಜ್ಯೋತಿ ಶರವೇಗದಲ್ಲಿ ಶಿಲ್ಪಾಳ ತಂದೆಯ ಕಾರನ್ನು ಚಲಾಯಿಸುತ್ತ ಹಳ್ಳಿ ಠಾಣೆ ತಲುಪಿದಾಗ ಅಲ್ಲಿನ ಸಿಬ್ಬಂದಿಗಳೆಲ್ಲರೂ ಯುದ್ದಕ್ಕೆ ಸನ್ನದ್ದರಾಗುವಂತೆ ಸಿದ್ದತೆ ಮಾಡಿಕೊಳ್ಳುವುದನ್ನು ನೋಡಿ ಶಿಲ್ಪಾಳ ಕಡೆ ಕೋಪದಿಂದ ನೋಡಿದಳು.

ಶಿಲ್ಪಾ......ಸಾರಿ ಕಣೆ ನೀನು ಅದಿತಿ ರಜೆಯ ಮೇಲೆ ಹೋಗಿದ್ರಲ್ಲಾ ಸುಮ್ಮನೆ ನಿಮ್ಮನ್ಯಾಕೆ ಡಿಸ್ಟರ್ಬ್ ಮಾಡುವುದೆಂದು ತಿಳಿಸಲಿಲ್ಲ ಈಗ ನೀನು ಬಂದಾಯಿತಲ್ಲ ನಡಿಇದರ ಬಗ್ಗೆ ನಿನ್ನೊಂದಿಗೆ ಸಾಕಷ್ಟು ಚರ್ಚಿಸುವುದಿದೆ.

ಜ್ಯೋತಿ ಎಲ್ಲಾ ವಿಷಯಗಳನ್ನು ತಿಳಿದುಕೊಂಡು.....ಶಿಲ್ಪಾ ನೀನು ಠಾಣೆ ಹತ್ತಿರವಿದ್ದು ಇಲ್ಲಿನ ಪರಿಸ್ಥಿತಿ ನೋಡಿಕೋ ನಾನೀ ಬಷೀರ್ ಖಾನ್ ಕಡೆ ಹೋಗಿ ಅವನನ್ನು ಬಂಧಿಸಿ ಎಳೆತರುತ್ತೀನಿ.

ಶಿಲ್ಪಾ......ನೀನು ಬರುತ್ತಿರುವೆ ಅಂದಾಗಲೇ ನಾನು ಇದೇ ಪ್ಲಾನನ್ನೇ ಯೋಚಿಸಿದ್ದೆ ನಮ್ಮಿಬ್ಬರಲ್ಲಿ ಯಾರಾದರೊಬ್ಬರು ಠಾಣೆಯ ಹತ್ತಿರ ಇರಲೇಬೇಕು. ನೀನು ಬರದಿದ್ದರೆ ಇವತ್ತು ಬಹುಶಃ ಬಷೀರ್ ಖಾನ್ ಇಲ್ಲಿಂದ ಸುಲಭವಾಗಿ ತಪ್ಪಿಸಿಕೊಳ್ಳುತ್ತಿದ್ದ.

ಜ್ಯೋತಿ......ಅವನೆಲ್ಲಿರುತ್ತಾನೆ ಅಂತ ನಮಗೇಗೆ ತಿಳಿಯುತ್ತೆ ಇದರ ಬಗ್ಗೆ ಶೈತಾನರನ್ನು ಕೇಳಲಾ ?

ಶಿಲ್ಪಾ.....ಪರಿಸ್ಥಿತಿ ನಮ್ಮ ಕೈ ಮೀರಿದಾಗ ಮಾತ್ರ ನಾವು ಶೈತಾನರಲ್ಲಿ
ಸಹಾಯ ಕೇಳೋಣ ಅಲ್ಲಿಯವರೆಗೂ ನಾವೇ ನಿಭಾಯಿಸಬೇಕಿದೆ. ಬಷೀರ್ ಖಾನ್ ಎಲ್ಲಿರುತ್ತಾನೆ ಎಂಬುದನ್ನು ನಮಗೆ ಆದಿವಾಸಿಗಳ ಯುವಕರಿಂದ ತಿಳಿಯುತ್ತೆ ಅದರ ಚಿಂತೆಯಿಲ್ಲ.

ಠಾಣೆಯಲ್ಲಿ ಶಿಲ್ಪಾ ಮತ್ತು ಜ್ಯೋತಿ ಸಿದ್ದರಾಗಿದ್ದರೆ ಉಳಿದ ಸಿಬ್ಬಂದಿ ಕೂಡ ತಮಗೆ ವಹಿಸಿರುವ ಕೆಲಸವನ್ನು ಯಾವುದೇ ಚ್ಯುತಿಬಾರದ ರೀತಿ ನಿರ್ವಹಿಸಲು ತಯಾರಾಗಿದ್ದರು. ಕೃತಿಕಾ ತನ್ನೊಂದಿಗೆ ಎರಡು ಟೆಲಿಸ್ಕೋಪಿಕ್ ಗನ್ ಮತ್ತು ಹಲವಾರು ಗುಂಡುಗಳನ್ನು ಹೊತ್ತು ಶೆಡ್ಡಿನ ಮೇಲ್ಬಾಗದ ಟವರಿನಲ್ಲಿ ಪೋಸಿಶನ್ ತೆಗೆದುಕೊಂಡಿದ್ದಳು. ಇನ್ನು ಬಷೀರ್ ಖಾನ್ ಕಡೆಯವರು ದಾಳಿ ನಡೆಸಿದಾಗ ಅವರಿಗೆ ಪ್ರತಿಯುತ್ತರ ನೀಡುವುದಷ್ಟೆ ಬಾಕಿ ಉಳಿದಿತ್ತು.

ಸುಮಾರು 10 ಘಂಟೆಯ ಸಮಯಕ್ಕೆ ಹಳ್ಳಿ ವೇಷಧಾರಿಗಳಾಗಿದ್ದ ಇಬ್ಬರು ಠಾಣೆಯತ್ತಲೇ ಗಮನಿಸುತ್ತ ಹಳ್ಳಿಯನ್ನು ಪ್ರವೇಶಿಸಿದರು. ಶಿಲ್ಪಾ ತನ್ನ ಛೇಂಬರಿನ ಕಿಟಕಿಯಿಂದ ಅವರನ್ನು ನೋಡಿ ಇಬ್ಬರ ದೈಹಿಕ ಕ್ಷಮತೆಯಿಂದಲೇ ಇವರು ಬಷೀರ್ ಖಾನ್ ಕಡೆಯವರೆಂದು
ಅರಿತು ತನ್ನ ಸಿಬ್ಬಂದಿಗಳಿಗೆ ಅಲರ್ಟಾಗಿರಲು ಸೂಚಿಸಿದಳು. ಆ ಇಬ್ಬರೂ ಎರಡು ಬಾರಿ ಠಾಣೆಯ ಮುಂಭಾಗ ಸುತ್ತಾಡಿ ಎಲ್ಲಾ ಕಡೆ ಗಮನಿಸಿದರೂ ಅವರ ಕಣ್ಣಿಗೆ ಪೋಲಿಸರು ಈಗಾಗಲೇ ಬೇಕಾಗಿದ್ದ
ಸಿದ್ದತೆ ಮಾಡಿಕೊಂಡಿರುವ ಬಗೆಗಿನ ಸೂಕ್ಷ್ಮತೆಯನ್ನು ಗ್ರಹಿಸುಲು ಸಾಧ್ಯವಾಗಲಿಲ್ಲ.

ರಾತ್ರಿ 11:45......

ಆದಿವಾಸಿ......ಮೇಡಂ ಎಲ್ಲರೂ ಠಾಣೆಯತ್ತ ಹೊರಟಿದ್ದಾರೆ ನಾವು
ಅವರನ್ನು ಹಿಂಬಾಲಿಸಿಕೊಂಡು ಬರುತ್ತಿದ್ದೇವೆ.

ಶಿಲ್ಪಾ......ಸರಿ ಫೋನ್ ಕಟ್ ಮಾಡಬೇಡ ನಾನೂ ಲೈನಿನಲ್ಲಿಯೇ ಇರುತ್ತೀನಿ. ಅವರಲ್ಲಿ ಕೆಲವರು ಕಾಡಿನ ಆಸುಪಾಸಿನಲ್ಲೇ ಅವಿತು ಕಾದಿರುತ್ತಾರೆಂಬ ಬಗ್ಗೆ ಅನುಮಾನವಿದೆ. ಆ ರೀತಿ ಯಾರಾದರೂ ಹಿಂದೆ ಉಳಿದುಕೊಂಡರೆ ಆ ಜಾಗದ ಬಗ್ಗೆ ಸರಿಯಾದ ಮಾಹಿತಿ ತಕ್ಷಣ ನನಗೆ ತಿಳಿಸಬೇಕು.

ಆದಿವಾಸಿ.....ಸರಿ ಮೇಡಂ.

ರಾತ್ರಿ 12:30.......

ಆದಿವಾಸಿ......ಮೇಡಂ ನಿಮ್ಮ ಅನುಮಾನ ಸರಿಯಾಗಿದೆ ಆರುವರೆ
ಅಡಿಯ ನಾಯಕ ಮತ್ತವನ ಜೊತೆ ಇಪ್ಪತ್ತು ಜನ ಧೈತ್ಯಾಕಾರದ ಧಾಂಡಿಗರು ಹಳ್ಳಿಗಿಂತ ಮುಂಚೆ ಸಿಗುವ ಕಾಳಿ ಗುಡಿಯ ಹಿಂಭಾಗ ಆಲದ ಮರದ ಬಳಿಯೇ ಉಳಿದುಕೊಂಡಿದ್ದಾರೆ.ಅವರನ್ನು ಬಿಟ್ಟರೆ ಮಿಕ್ಕವರೆಲ್ಲರೂ ಮೂರು ಗುಂಪುಗಳಾಗಿ ಠಾಣೆ ಕಡೆ ಬರುತ್ತಿದ್ದಾರೆ.

ಶಿಲ್ಪಾ.....ವೆರಿಗುಡ್ ನೀವಿನ್ನು ಮುಂದೆ ಬರುವುದು ಬೇಡ ಅಲ್ಲಿಂದ ನಿಮ್ಮ ಹಾಡಿಗೆ ಹಿಂದಿರುಗಿ ಹೊರಟುಬಿಡಿ ನಾಳೆ ಬೇಟಿಯಾಗೋಣ.

ಆದಿವಾಸಿ......ಸರಿ ಮೇಡಂ ನಾವು ನಾಳೆ ಬರ್ತೀವಿ.

ಶಿಲ್ಪಾ......ಬಷೀರ್ ಖಾನ್ ಜೊತೆ ಇಪ್ಪತ್ತು ಜನರಿದ್ದಾರೆ ಅವರಲ್ಲಿ ಯಾರನ್ನೂ ಉಳಿಸಬೇಡ ಆದರೆ ಅವನೊಬ್ಬನನ್ನ ಮಾತ್ರ ಬಂಧಿಸಿ ಎಳೆದುಕೊಂಡು ಬಾ.

ಜ್ಯೋತಿ....ಡೋಂಟ್ವರಿ ಡಾರ್ಲಿಂಗ್ ಇನ್ನರ್ಧ ಘಂಟೆಯಲ್ಲಿ ಬಷೀರ್
ಖಾನ್ ಇಲ್ಲಿ ಬಿದ್ದಿರುತ್ತಾನೆ..ಎಂದೇಳಿ ಕಾಳಿ ಗುಡಿಯತ್ತ ಹೊರಟಳು.

ಶಿಲ್ಪಾ ವೈರ್ಲೆಸ್ ಮೂಲಕ.....ಎಲ್ಲರೂ ರೆಡಿಯಾಗಿರಿ ಅವರು ದಾಳಿ
ಮಾಡಲು ಹೊರಟಿದ್ದಾರೆಂದು ಸುದ್ದಿ ಬಂದಿದೆ ಅವರು ಆದಷ್ಟೂ ಠಾಣೆಯ ಸಮೀಪ ಬರುವುದಕ್ಕೆ ಬಿಡಬೇಕು. ನಾನು ಮೊದಲನೇ ಗುಂಡು ಹಾರಿಸುವೆ ನಂತರ ನೀವೆಲ್ಲರು ಸುರಿಮಳೆ ಸುರಿಸಿರಿ.

ಪ್ರತಿಕ್ಷಣಕ್ಕೂ ಪೇದೆಗಳ ಎದೆಬಡಿತ ಏರಿಳಿಯುತ್ತಿದ್ದರೆ ಶಿಲ್ಪಾಳಿಗೂ ತನ್ನ ಠಾಣೆ ಪೇದೆಗಳ ಯೋಗಕ್ಷೇಮದ ಬಗ್ಗೆ ಚಿಂತೆಯಿದ್ದು ಬಷೀರ್ ಖಾನ್ ಸಹಚರರು ಬರುವುದನ್ನೇ ಕಾಯುತ್ತಿದ್ದಳು. ಈ ರಾತ್ರಿ ಪ್ರತಿ ಸೆಕೆಂಡ್ ಕೂಡ ನಿಮಿಷದಂತೆ ಉರುಳುತ್ತಿದ್ದು ಠಾಣೆಯಲ್ಲಿದ್ದವರೆಲ್ಲ ಉಸಿರು ಬಿಗಿ ಹಿಡಿದುಕೊಂಡು ಕುಳಿತಿದ್ದರು. ಜ್ಯೋತಿ ಹತ್ತೇ ನಿಮಿಷ
ಕ್ರಮಿಸಿ ಕಾಳಿ ಗುಡಿಯ ಹತ್ತಿರ ತಲುಪಿದ್ದು ಮರದ ಮರೆಯಲ್ಲಿಯೇ ನಿಂತು ನೋಡಿದಾಗ 20 ಜನ ಧಾಂಡಿಗರ ಕೈಯಲ್ಲಿ ಆಧುನಿಕ ಗನ್ ಹಿಡಿದು ಕಾವಲು ಕಾಯುತ್ತಿದ್ದರೆ ಅವರ ಬಾಸ್ ಬಷೀರ್ ಖಾನ್ ಫೋನಿನಲ್ಲಿ ಯಾರೊಂದಿಗೋ ಮಾತನಾಡುತ್ತಿದ್ದ. ಜ್ಯೋತಿ ಕೂಡ ಅಲ್ಲೇ ರಿಲ್ಯಾಕ್ಸಾಗಿ ಠಾಣೆಯ ಹತ್ತಿರ ಗುಂಡಿನ ಚಕಮಕಿ ಪ್ರಾರಂಭ ಆಗುವುದನ್ನೇ ಕಾಯುತ್ತ ನಂತರ ತಾನಿಲ್ಲಿ ದಾಳಿ ಮಾಡುವುದಕ್ಕಾಗಿ ಕಾಯುತ್ತಿದ್ದಳು.

ಬಷೀರ್ ಖಾನ್ ಚೇಲಾಗಳು ಠಾಣೆಯನ್ನು ಮೂರೂ ಕಡೆಯಿಂದ ಸುತ್ತುವರಿದಿರುವ ಬಗ್ಗೆ ಈ ಮೊದಲೇ ಠಾಣೆಯಿಂದ ನೂರು ಮೀ... ದೂರದಲ್ಲಿ ಅಡಗಿ ಕುಳಿತಿದ್ದ ಪೇದೆಗಳ ಮೂರು ತಂಡ ಶಿಲ್ಪಾಳಿಗೆ ಸುದ್ದಿ ಮುಟ್ಟಿಸಿತ್ತು. ಅವರೆಲ್ಲರೂ ಠಾಣೆಗೆ ಮುತ್ತಿಗೆ ಹಾಕಿದ್ದರೂ ಎಲ್ಲರೂ ಒಟ್ಟಿಗೆ ನುಗ್ಗದೆ ಮೊದಲಿಗೆ ಎಡ ಮತ್ತು ಬಲ ಭಾಗದಿಂದ 10—10 ಜನರ ತಂಡವನ್ನು ಮಾತ್ರ ಮುಂದೆ ಕಳುಹಿಸಿದರು. ಶಿಲ್ಪಾ ಎಲ್ಲವನ್ನು ಗಮನಿಸುತ್ತಿದ್ದರೂ ಗುಂಡು ಹಾರಿಸದೆ ಅವರೆಲ್ಲ ಠಾಣೆಗೆ
ಅತ್ಯಂತ ಸಮೀಪ ಬರಲೆಂದು ತಾಳ್ಮೆಯಿಂದ ಕಾದು ಕುಳಿತ್ತಿದ್ದಳು. ಠಾಣೆಯಿಂದ ಕೇವಲ 25 ಮೀ.. ದೂರದವರೆಗೆ ಬಂದಿದ್ದರೂ ಸಹ ಯಾವುದೇ ರೀತಿಯ ಚಲನವಲಗಳು ಠಾಣೆಯಲ್ಲಿ ಗೋಚರಿಸದೆ ಇರುವುದನ್ನು ಕಂಡು ಆ 20 ಜನ ತಮ್ಮ ಸಂಗಡಿಗರಿಗೆ ಕೈ ಬೀಸುತ್ತ ಸಿಗ್ನಲ್ ಕೊಟ್ಟರು. ಆ ಗುಂಪಿನ ನಾಯಕ ನೀವೇ ಮುನ್ನಡೆಯಲ್ಲಿ ಮುಂದುವರಿಯಿರಿ ನಾವು ನಿಮಗೆ ಕವರ್ ಸಪೋರ್ಟ್ ನೀಡುತ್ತೇವೆ
ಎಂದು ಸಿಗ್ನಲ್ ನೀಡಿದ್ದನ್ನು ನೋಡಿದ ಶಿಲ್ಪಾ ಮಿಕ್ಕವರಲ್ಲಿ ಯಾರೂ
ಠಾಣೆಯ ಸಮೀಪ ಬರುವುದಿಲ್ಲವೆಂದು ಅರಿತಳು. ಪೇದೆಗಳಿಗೆಲ್ಲಾ ಯಾವ ಕಾರಣಕ್ಕೂ ಗುಂಡು ಹಾರಿಸಬಿರದೆಂದು ಸೂಚನೆ ನೀಡಿದ ಶಿಲ್ಪಾ ತನ್ನೆರಡು ಕೈಯಲ್ಲಿ ಸೈಲೆಂಸರ್ ಅಳವಡಿಸಿದ್ದ ಗನ್ ಹಿಡಿದು ಠಾಣೆಯ ಕಾಂಪೌಂಡಿನ ಹಿಂದೆ ನಿಂತಳು. ಠಾಣೆಯ ಎಡ ಮತ್ತು ಬಲ ಭಾಗದಿಂದ ಹತ್ತತ್ತು ಜನರ ತಂಡ ಠಾಣೆಯನ್ನು ಸಮೀಪಿಸಿ ಅದರ ಕಾಂಪೌಂಡಿಗೆ ಒರಗಿ ಹೊರಗೆ ನಿಂತರೆ ಶಿಲ್ಪಾ ಅವರಿಗಾಗಿ ಒಳಗೆ ಕಾಯುತ್ತಿದ್ದಳು. ಶಿಲ್ಪಾಳ ಸಿಗ್ನಲ್ ದೊರೆಯುತ್ತಿದ್ದ ಹಾಗೆಯೇ
ಠಾಣೆ ಒಳಗಿದ್ದ ಪೇದೆ ಅಲ್ಲಿನ ವಿದ್ಯುತ್ ಸಂಪರ್ಕಿಸುವ ಸ್ವಿಚ್ಚನ್ನು ಆಫ್ ಮಾಡಿ ಎರಡು ಕ್ಯಾಂಡಲ್ ಬೆಳಗಿಸಿದನು. ಕಾಂಪೌಂಡಿನ ಬಳಿ
ತಲುಪಿದ್ದ 20 ಜನರಿಗೆ ಏನೂ ಕಾಣಿಸದೆ ಕತ್ತಲಿಗೆ ತಮ್ಮನ್ನು ಅಡ್ಜೆಸ್ಟ್
ಮಾಡಿಕೊಳ್ಳುವ ಮುನ್ನವೇ ರಣಚಂಡಿಯಂತೆ ಶಿಲ್ಪಾ ಅವರ ಮೇಲೆ
ಗುಂಡಿನ ದಾಳಿ ನಡೆಸಲು ಪ್ರಾರಂಭಿಸಿದ್ದಳು. ಸೈಲೆಂಸರ್ ಹಾಕಿರುವ
ಕಾರಣ ಯಾರಿಗೂ ಸಹ ಗುಂಡಿನ ಸಪ್ಪಳ ಕೇಳಿಸದೆ ಗುಂಡು ತಮ್ಮ ಕಡೆಯೇ ಬರುತ್ತಿದೆ ಎಂಬುದರ ಅರಿವೂ ಇರದಿದ್ದ 20 ಜನರ ಹಣೆ
......ಎದೆಯ ಭಾಗದಲ್ಲಿ ರಂಧ್ರ ಕೊರೆಸಿಕೊಂಡು ಇಹಲೋಕದಿಂದ ಬೇರೆಡೆಗೆ ಪ್ರಯಾಣಿಸಿದ್ದರು. ಕೇವಲ ಒಂದು ನಿಮಿಷದೊಳಗೆ 20 ಜನರನ್ನು ಕೊಂದಿದ್ದ ಶಿಲ್ಪಾ ಪೇದೆಗಳ ಸಹಾಯದಿಂದ ಅವರೆಲ್ಲರ ಹೆಣಗಳನ್ನು ಠಾಣೆಯ ಕಾಂಪೌಂಡಿನೊಳಗೆ ಎಳೆ ತಂದಿದ್ದರು.

ಠಾಣೆಯಿಂದ ಸ್ವಲ್ಪ ದೂರದಲ್ಲಿದ್ದ ಎರಡು ತಂಡದವರಿಗೆ ತಮ್ಮ ಸಳಪಾಠಿಗಳು ಏನಾದರೆಂಬ ಸುಳಿವೂ ಸಿಗದೆ ಮುಂದೆ ತಾವೇನು ಮಾಡಬೇಕೆಂದು ತೋಚದೆ ನಾಯಕನ ಕಡೆ ನೋಡಿದರು. ಆದರೆ ಪಾಪ ಅವನಿಗೂ ಏನೂ ಹೊಳೆಯದೆ ಬಷೀರ್ ಖಾನಿಗೆ ಫೋನ್ ಮಾಡಿ ಇಲ್ಲಿನ ಪರಿಸ್ಥಿತಿ ತಿಳಿಸಿದನು.

ಬಷೀರ್ ಖಾನ್......ಸುವರ್ ಕೆ ಬಚ್ಚೆ ಹತ್ತತ್ತು ಜನರನ್ನೇ ಕಳಿಸಲು ಅಲ್ಲೇನು ನಿಮ್ಮಮ್ಮ ಅಗಲಿಸಿಕೊಂಡು ಮಲಗಿದ್ದಾಳಾ ಈ ಕ್ಷಣವೇ ಮೂರೂ ಕಡೆಯಿಂದ ಎಲ್ಲರೂ ಒಟ್ಟಿಗೆ ದಿಳಿ ಮಾಡಿ ಆ ಲೌಡಿ ಶಿಲ್ಪಾ
ತುಂಬ ಚಾಲಾಕಿ ಮುಂಡೆ ಏನಿದರು ಮಾಡುತ್ತಾಳೆ ಹೂಂ ಹೊರಡಿ.

ಇತ್ತ ಜ್ಯೋತಿ ಕೂಡ ಬಷೀರ್ ಖಾನ್ ತನ್ನ ಚೇಲಾಗಳಿಗೆ ಬೈದಿದ್ದನ್ನು
ಕೇಳಿಸಿಕೊಂಡಿದ್ದು ತಕ್ಷಣವೇ ಶಿಲ್ಪಾಳಿಗೆ ಸುದ್ದಿ ಮುಟ್ಟಿಸಿದಳು. ಶಿಲ್ಪಾ
ಕೂಡ ಕೈಯಲ್ಲಿದ್ದ ಗನ್ ಸೊಂಟಕ್ಕೆ ಸಿಕ್ಕಿಸಿಕೊಂಡು ಬರೋಬ್ಬರಿ ಸಾವಿರ ಗುಂಡುಗಳನ್ನು ನಿರಂತರವಾಗಿ ಹಾರಿಸುವ ಮೆಷಿನ್ ಗನ್ ಕೈಗೆತ್ತಿಕೊಂಡು ಪೇದೆಗಳಿಗೂ ಸಿದ್ದರಾಗಿರುವಂತೆ ಸೂಚಿಸಿದಳು. ಮೂರು ದಿಕ್ಕಿನಿಂದಲೂ ಬಷೀರ್ ಖಾನ್ ಚೇಲಿಗಳು ಸದ್ದಾಗದಂತೆ ಠಾಣೆ ಸಮೀಪಕ್ಕೆ ಬಂದಾಗ ಶಿಲ್ಪಾಳ ಕೈಯಲ್ಲಿದ್ದ ಮೆಷಿನ್ ಗನ್ನಿಂದ ಗುಂಡುಗಳ ಭೋರ್ಗರೆತ ಪ್ರಾರಂಭವಾಯಿತು. ಶಿಲ್ಪಾಳನ್ನೇ ತಾವೂ ಅನುಸರಿಸಿದ ಪೇದೆಗಳು ಗುಂಡಿನ ಸುರಿಮಳೆ ಸುರಿಸತೊಡಗಿದಾಗ ಅವಿತುಕೊಳ್ಳಲೂ ಜಾಗವಿಲ್ಲದೆ ಒಂದು ನಿಮಿಷದಲ್ಲಿಯೇ 50 ಜನ ಕ್ರಿಮಿನಲ್ಸ್ ಪರಲೋಕದ ಯಾತ್ರೆಗೆ ತೆರಳಿದ್ದರು. ಇನ್ನುಳಿದವರೆಲ್ಲಾ ಅಲರ್ಟಾಗಿ ಅತ್ತಿತ್ತ ತಮಗೆ ದೊರೆತ ಜಾಗಗಳಲ್ಲಿ ಅವಿತುಕೊಂಡು ಕುಳಿತರೂ ಸಹ ಅವರಿದ್ದ ಜಾಗಗಳು ಗುಂಡಿನ ಸುರಿಮಳೆಯಿಂದ ಅವರನ್ನು ರಕ್ಷಿಸಲು ಸೂಕ್ತವಾಗಿರಲಿಲ್ಲ. ಕೃತಿಕಾ ಶೆಡ್ ಮೇಲೆನಿಂದ ಟೆಲಿಸ್ಕೋಪಿಕ್ ರೈಫಲ್ ಮೂಲಕ ಮೊದಲಿಗೆ ನಾಯಕನ ಮಂಡಿಗೆ ಎರಡು ಗುಂಡು ಮತ್ತವನ ತೊಡೆಗೆರಡು ಗುಂಡು ಹೊಡೆದು ತನಗೆ ಯಾರು ಕಾಣಿಸುತ್ತಾರೋ ಅವರ ಹಣೆಯಲ್ಲಿ ರಂಧ್ರ ಕೊರೆಯಲು ಪ್ರಾರಂಭಿಸಿದ್ದಳು. ಠಾಣೆಯ ಸ್ವಲ್ಪ ದೂರದಲ್ಲಿ ಅವಿತಿದ್ದ ಪೇದೆಗಳು
ಹಿಂದಿನಿಂದ ಬಷೀರ್ ಖಾನ್ ಗ್ಯಾಂಗಿನ ಮೇಲೆ ಅಟ್ಯಾಕ್ ಮಾಡುತ್ತ
ಮುನ್ನುಗ್ಗಿದರೆ ತಾವು ಉಳಿಯಬೇಕೆಂದರೆ ಅವಿತುಕೊಂಡಿರುವ ಬದಲು ಹೋರಾಡುವುದೇ ಸೂಕ್ತವೆಂದು ಅವರಿಗೆ ಅರ್ಥವಾಗಿತ್ತು. ಬಷೀರ್ ಖಾನ್ ಗ್ಯಾಂಗಿನವರ ಹತ್ತಿರವೂ ಅತ್ಯಾಧುನಿಕ ಆಯುಧ ಇದ್ದ ಕಾರಣ ಎರಡೂ ಕಡೆಯಿಂದಲೂ ಗುಂಡಿನ ಭೋರ್ಗರೆತದ ಸದ್ದು ಹಳ್ಳಿಯ ಸುತ್ತಲೂ ಪ್ರತಿಧ್ವನಿಸುತ್ತಿತ್ತು. ಹಳ್ಳಿಗರು ಎಚ್ಚರವಾಗಿ
ಗುಂಡಿನ ಸದ್ದು ಕೇಳಿ ಹೆದರಿಕೊಂಡಿದ್ದು ಮನೆಗಳಿಂದ ಹೊರಬಾರದೆ
ಏನು ವಿಪ್ಪತ್ತು ಏದುರಾಯಿತಪ್ಪಾ ಎಂದು ದೇವರಲ್ಲಿ ಕಾಪಾಡೆಂದು
ಮೋರೆಯಿಟ್ಟು ಮನೆಯೊಳಗೆ ಅವಿತುಕೊಂಡಿದ್ದರು.

ಠಾಣೆಯ ಹಿಂಭಾಗದಿಂದ 60ಕ್ಕೂ ಹೆಚ್ಚು ಜನರು ದಾಳಿ ಮಾಡಿದ ದೃಶ್ಯ ಗಮನಿಸಿದ ಶಿಲ್ಪಾ ತಾನೀ ಮೊದಲೇ ನೆಲದಲ್ಲಿ ಹುದುಗಿಸಿದ್ದ ಬಾಂಬುಗಳನ್ನು ರಿಮೋಟಿನ ಮೂಲಕ ಚಾಲುಗೊಳಿಸಿದಳು. ಟಿಕ್ ಎಂಬ ಶಬ್ದದೊಂದಿಗೆ ನೆಲದಲ್ಲಿ ಹುದುಗಿದ್ದ ಬಾಂಬುಗಳು ಆಕ್ಟೀವ್ ಆಗಿದ್ದು ಒಮ್ಮೆಲೇ ಇಡೀ ಪರಿಸರವನ್ನೇ ನಡುಗಿಸುವಂತ ಭೀಕರ ಶಬ್ದದೊಂದಿಗೆ ಸ್ಪೋಟಿಸಿದಾಗ ಕ್ರಿಮಿನಲ್ಸ್.....ಪೇದೆಗಳ ಜೊತೆಗೇ ಬಷೀರ್ ಖಾನ್ ಕೂಡ ನಡುಗಿ ಹೋದನು. ಠಾಣೆಯ ಹಿಂದಿನಿಂದ ದಾಳಿ ಮಾಡಲು ಬಂದಿದ್ದ 60 ಜನರಲ್ಲಿ 45 ಜನರ ದೇಹಗಳೆಲ್ಲವೂ ಛಿದ್ರಛಿದ್ರಗೊಂಡು ಸುತ್ತಲೂ ಹರಿಡಿಕೊಂಡು ಬಿದ್ದಿದ್ದವು. ಉಳಿದ ಕ್ರಿಮಿನಲ್ಸ್ ತಮ್ಮ ಸಂಗಡಿಗರಿಗಾದ ಗತಿ ನೋಡಿ ಹೆದರಿ ಅಲ್ಲಿಂದ ಹಿಂದೆ ಸರಿಯಲು ಓಡಿದಾಗ ಮೊದಲೇ ಅವಿತು ಕುಳಿತಿರುವಂತ ಪೇದೆಗಳು ಹಾರಿಸಿದ ಗುಂಡುಗಳಿಗೆ ಬಲಿಯಾದರು. ಬಷೀರ್ ಖಾನ್ ಚೇಲಾಗಳು ನಡೆಸಿದ ಪ್ರತಿ ದಾಳಿಗೆ ಠಾಣೆಯ ಮುಂಭಾಗ ಸಂಪೂರ್ಣ ಜಖಂಗೊಂಡಿದ್ದು 18 ಪೇದೆಗಳಿಗೂ ಎರಡ್ಮೂರು ಗುಂಡುಗಳು ಬಿದ್ದಿದ್ದು ಆದರೂ ಅವರು ಛಲಬಿಡದೆ ಹೋರಾಟ ಮುಂದುವರಿಸಿದ್ದರು.

ಬಷೀರ್ ಖಾನ್ ಗುಂಡಿನ ಶಬ್ದ ಕೇಳಿದೊಡನೆ ಠಾಣೆಯ ದಿಕ್ಕಿನತ್ತಲೇ
ನೋಡುತ್ತ ನಿಂತಿದ್ದಾಗ ಇದೇ ಸಮಯಕ್ಕಾಗಿ ಕಾಯುತ್ತಿದ್ದ ಜ್ಯೋತಿ ಮಿಂಚಿನಂತೆ ದಾಳಿ ನಡೆಸಿ ಏನಾಗುತ್ತಿದೆ ಎಂದು ಅರಿತುಕೊಳ್ಳುವ ಮುಂಚೆಯೇ 13 ಜನರನ್ನು ಚಿರ ನಿದ್ರೆಯಲ್ಲಿ ಮಲಗಿಸಿ ಮಿಕ್ಕವರ ಕೈ ಕಾಲುಗಳಿಗೆ ಗುಂಡಿನ ಪ್ರಸಾದ ನೀಡಿದ್ದಳು. ಒಂದು ನಿಮಿಷದಲ್ಲಿ
ತನ್ನ ಅತ್ಯಂತ ಬಲಿಷ್ಟವಾದ ಬೆಂಗಾವಲು ಪಡೆಯ 20 ಯೋಧರು ತರಗೆಲೆಗಳಂತೆ ನೆಲಕ್ಕುರುಳಿದ್ದನ್ನು ನೋಡಿ ಕಂಗಾಲಾಗಿದ್ದ ಬಷೀರ್ ಖಾನ್ ಮುಂದೆ ನಿಂತ ಜ್ಯೋತಿ ಆತನ ತಲೆಗೆ ಬಲವಾಗಿ ಎರಡೇಟು ಭಾರಿಸಿದಳು. ಮೊದಲನೇ ಏಟಿಗೆ ಇಡೀ ಭೂಮಿ ತಿರುಗುತ್ತಿರುವಂತೆ
ಭಾಸವಾಗುತ್ತಿದ್ದ ಬಷೀರ್ ಖಾನ್ ಎರಡನೇ ಏಟು ಬಿದ್ದ ತಕ್ಷಣ ತನ್ನ
ಪ್ರಜ್ಞೆ ಕಳೆದುಕೊಂಡು ಅಚೇತನಾಗಿ ನೆಲಕ್ಕುರುಳಿದನು. ಅವನ ಜೊತೆಗಿದ್ದ ಪಡೆಯಲ್ಲಿನ ಏಳು ಗಾಯಾಳುಗಳ ಮುಂದೆ ಜ್ಯೋತಿ ನಗುತ್ತ ನಿಂತು ಸಮಾಧಾನದಿಂದ ಎಲ್ಲರ ಹಣೆಗೂ ಗುಂಡಿನಿಂದಲೇ ಬೊಟ್ಟನ್ನಿಟ್ಟು ಜೀವನದ ಜಂಜಾಟದಿಂದ ಮುಕ್ತಿಯನ್ನು ನೀಡಿದಳು.
ಕಾಡೆಮ್ಮೆಯಂತಿದ್ದ ಬಷೀರ್ ಖಾನ್ ಅಚೇತನಗೊಂಡ ದೇಹವನ್ನು ಹೆಗಲಿನ ಮೇಲೆ ಹೊತ್ತುಕೊಂಡ ಜ್ಯೋತಿ ಠಾಣೆಯತ್ತ ಹೊರಟಳು.

ಇತ್ತ ಪೇದೆಗಳ ದಾಳಿ ಅದಕ್ಕೂ ಮುಖ್ಯವಾಗಿ ಎಂ.ಎಂ.ಜಿ ಗನ್ನಿನಿಂದ
ಎಡಬಿಡದೆ ಹೊರಬರುತ್ತಿದ್ದ ಗುಂಡಿನ ಸುರಿಮಳೆಯನ್ನು ತಮ್ಮಿಂದ ಏದುರಿಸಲಾಗದೆ 140 ಜನ ಕ್ರಿಮಿನಲ್ಸ್ ಹತರಾಗಿದ್ದು ಉಳಿದವರು ತಮ್ಮ ಗನ್ನುಗಳನ್ನೆಸೆದು ಶರಣಾದರು. ಸುಮಾರು ಅರ್ಧ ಘಂಟೆಗಳ
ಕಾಲ ನಡೆದ ಗುಂಡಿನ ಚಕಮಕಿಯಲ್ಲಿ ಠಾಣೆಯ ಪೇದೆಗಳೆಲ್ಲರೂ ವಿಜಯೋತ್ಸಾಹವನ್ನು ಮೆರದು ನಗೆ ಬೀರಿದರು. ಶಿಲ್ಪಾ ಪೇದೆಗಳಿಗೆ
ಗುಂಡೇಟು ಬಿದ್ದಿರುವುದನ್ನು ಕಂಡು ಅವರನ್ನೆಲ್ಲಾ ವ್ಯಾನಿನೊಳಗೆ ಕೂರಿಸಿ ಹಳ್ಳಿಯ ಆಸ್ಪತ್ರೆಗೆ ಕಳುಹಿಸಿ ವೈದ್ಯರಿಗೆ ಕರೆ ಮಾಡಿದಳು. ಇಂದು ಬೆಳಿಗ್ಗೆ ಶಿಲ್ಪಾ ಹಳ್ಳಿಯ ಡಾಕ್ಟರನ್ನು ಬೇಟಿಯಾಗಿ ರಾತ್ರಿಯ ವೇಳೆ ಈ ರೀತಿ ಘಟನೆ ನಡೆಯಬಹುದೆಂದು ತಿಳಿಸಿ ಅಸ್ಪತ್ರೆಯಲ್ಲಿ ಅವರಿಗೆ ಸಹಾಯ ಮಾಡಲು ಪಟ್ಟಣದಿಂದ ಕೆಲವು ವೈದ್ಯರನ್ನು ಬೇರೆ ಏನಾದರೂ ಕಾರಣ ಹೇಳಿ ಕರೆಸಿಕೊಳ್ಳಿರೆಂದು ವಿನಂತಿಸಿದ್ಢ ಕಾರಣ ಹಳ್ಳಿಯ ಡಾಕ್ಟರ್ ಸಹ ಆ ಏರ್ಪಾಡು ಮಾಡಿದ್ದನು
 
Last edited:

Samar2154

Well-Known Member
2,335
1,286
159
ಡಿಎಸ್ಪೆಗೆ ಫೋನ್ ಮಾಡಿ......

ಶಿಲ್ಪಾ.....ಸರ್ ಸಾಧ್ಯವಾದಷ್ಟು ಬೇಗ ಪಟ್ಟಣದಿಂದ ನಮ್ಮ ಹಳ್ಳಿಯ
ಆಸ್ಪತ್ರೆಗೆ ಎಷ್ಟು ಆಂಬ್ಯುಲೆನ್ಸ್ ಇದ್ದಾವೋ ಅಷ್ಟನ್ನೂ ಕಳಿಸಿಕೊಡಿ ತುಂಬಾ ಏಮರ್ಜೆನ್ಸಿ ಪರಿಸ್ಥಿತಿ ಏದುರಾಗಿದೆ. ನೀವು ಸಾಧ್ಯವಿದ್ದರೆ ಠಾಣೆಗೆ ಬನ್ನಿ ಸರ್ ಅಲ್ಲೇ ಎಲ್ಲವನ್ನು ತಿಳಿಸುತ್ತೇನೆ.

ಡಿಎಸ್ಪಿ.....ಏನಾಯ್ತು ಶಿಲ್ಪಾ ? ಅಲ್ಲೇನು ನಡೆಯಿತು ?

ಶಿಲ್ಪಾ.....ಸರ್ ಈಗ ಅದನ್ನೆಲ್ಲಾ ವಿವರಿಸಲು ಸಮಯವಿಲ್ಲ ನೀವು ಮೊದಲು ಆಂಬ್ಯುಲೆನ್ಸ್ ಅರೇಂಜ್ ಮಾಡಿ ಕಳುಹಿಸಿ ಸರ್.

ಡಿಎಸ್ಪಿ.......ಈಗಲೇ ಕಳುಹಿಸುವೆ ನಾನು ಹೊರಡುತ್ತಿದ್ದೀನಿ.

ಜ್ಯೋತಿ ಹೆಗಲಿನ ಮೇಲೆ ಪ್ರಜ್ಞೆ ತಪ್ಪಿರುವ ಬಷೀರ್ ಖಾನನನ್ನು ಹೊತ್ತುಕೊಂಡು ಠಾಣೆಯ ಹತ್ತಿರ ಬಂದಾಗ ಠಾಣೆ ಮುಂಭಾಗದ ನಕ್ಷೆಯೇ ಬದಲಾಗಿ ಹೋಗಿತ್ತು.

ಜ್ಯೋತಿ.....ಇದು ಹೇಗಾಯಿತು ?

ಶಿಲ್ಪಾ......ಯಾರಿದು ಬಷೀರ್ ಖಾನ್ ತಾನೇ ?

ಜ್ಯೋತಿ.....ಹೂಂ ಅವನೇ ಜೊತೆಯಲ್ಲಿದ್ದವರನ್ನು ಸಾಯಿಸಿ ಈತನ
ಪ್ರಜ್ಞೆ ತಪ್ಪಿಸಿ ಹೊತ್ತು ತಂದೆ.

ಶಿಲ್ಪಾ.....ಇವನನ್ನು ಹಿಂದಿನ ಶೆಡ್ಡಿನೊಳಗೆ ಹಾಕಿ ಕೃತಿಕಾಳನ್ನು ಸಹ ಬರುವಂತೇಳು ನಾಳೆ ವಿಚಾರಿಸಿಕೊಂಡರಾಯಿತು.

ಕೃತಿಕಾ ಬಂದಾಗ......

ಶಿಲ್ಪಾ.....ಕೃತಿಕಾ ನೀನೀಗಲೇ ಶೆಡ್ಡಿನಿಂದ ರಚಿತಾಳನ್ನು ಕರೆದೊಯ್ದು
ನಾವು ಭಾವನಾಳನ್ನು ಇಟ್ಟುರುವ ಮನೆಯಲ್ಲಿ ಬಿಟ್ಟು ಬಾ.

ಕೃತಿಕಾ.....ಸರಿ ಮೇಡಂ......ಎಂದೇಳಿ ಪುನಃ ಶೆಡ್ಡಿನತ್ತ ಓಡಿದಳು.

ಡಿಜಿಪಿಯವರಿಗೆ ಕರೆ ಮಾಡಿ.......

ಶಿಲ್ಪಾ......ಸರ್ ಈ ರಾತ್ರಿಯಲ್ಲಿ ನಿಮಗೆ ತೊಂದರೆ ಕೊಡುತ್ತಿರುವೆ ಕ್ಷಮಿಸಿ ಆದರೆ ವಿಷಯ ತುಂಬ ಮುಖ್ಯವಾದದ್ದು.

ಡಿಜಿಪಿ.....ಪರವಾಗಿಲ್ಲ ಹೇಳಮ್ಮ ಏನು ವಿಷಯ ?

ಶಿಲ್ಪಾ ಎಲ್ಲವನ್ನು ವಿವರಿಸಿದಾಗ ಡಿಜಿಪಿ ಮಲಗಿದ್ದಲ್ಲೇ ಬೆವರಿದನು.

ಡಿಜಿಪಿ.......ಈಗ ಪೇದೆಗಳ ಪರಿಸ್ಥಿತಿ ಹೇಗಿದೆ ?

ಶಿಲ್ಪಾ......ಗೊತ್ತಿಲ್ಲ ಸರ್ 18 ಜನರಿಗೆ ಗುಂಡೇಟು ಬಿದ್ದಿದೆ ಎಲ್ಲರನ್ನು
ಆಸ್ಪತ್ರೆಗೆ ಕಳುಹಿಸಿದ್ದೀನಿ ಜೊತೆಗೆ ಡಿಎಸ್ಪಿ ಸರ್ ಕೂಡ ಪಟ್ಟಣದಿಂದ
ಆಂಬ್ಯುಲೆನ್ಸ್ ಕಳುಸುತ್ತಿದ್ದಾರೆ. ಅಕಸ್ಮಾತ್ ಯಾರಾದರೂ ತುಂಬ ಸೀರಿಯಸ್ಸಾಗಿದ್ದಲ್ಲಿ ಅವರನ್ನು ಪಟ್ಟಣಕ್ಕೆ ಶಿಫ್ಟ್ ಮಾಡಿಸುತ್ತಾರೆ. ಸರ್ ಇನ್ನೊಂದು ಮುಖ್ಯವಾದ ಸಂಗತಿ ಅಟ್ಯಾಕ್ ಮಾಡಿದವರು ಯಾರೆಂದು ಗೊತ್ತಾ ಸರ್ ?

ಡಿಜಿಪಿ......ಯಾರು ರಂಗನ ಕಡೆಯವರಾ ?

ಶಿಲ್ಪಾ.....ಅಲ್ಲ ಸರ್ ನಮ್ಮ ಗೃಹ ಸಚಿವರ ಅತ್ಯಾಪ್ತ ಅಂಗರಕ್ಷಕ ಬಷೀರ್ ಖಾನ್ ಕಡೆಯವರು.

ಮಂಚದಲ್ಲಿ ಮಲಗಿಕೊಂಡೇ ಮಾತನಾಡುತ್ತಿದ್ದ ಡಿಜಿಪಿಗೆ ಪಕ್ಕದಲ್ಲಿ ಬಾಂಬ್ ಬಿದ್ದಂತಾಗಿ ಎಗರಿ ಕುಳಿತು......ವಾಟ್ ? ಏನಂದೆ ಬಷೀರ್
ಖಾನ್ ಠಾಣೆಯ ಮೇಲೆ ದಾಳಿ ಮಾಡಿಸಿದನಾ ? ಶಿಲ್ಪಾ ಬೆಳಿಗ್ಗೆ ಗೃಹ
ಸಚಿವರ ಪಿಎ ವಿಷಯ ಹೇಳಿದ್ದಕ್ಕೇನಾದರು ನೀನು ಈ ರೀತಿಯಲ್ಲಿ ಪ್ರತಿಕ್ರಿಯಿಸುತ್ತಿಲ್ಲ ತಾನೇ.

ಶಿಲ್ಪಾ......ಇಲ್ಲ ಸರ್ ನಾನಂತ ಚೀಪ್ ಕೆಲಸ ಮಾಡುವುದೇ ಇಲ್ಲಾ. ದಾಳಿ ಮಾಡಲು ಬಂದಿದ್ದವರನ್ನು ಬಷೀರ್ ಖಾನ್ ತಾನೇ ಖುದ್ದಾಗಿ
ಮುಂದೆ ನಿಂತು ಕಳುಹಿಸಿದ್ದ ಆದರೆ ಈಗವನು ನನ್ನ ಅತಿಥಿಯಾಗಿ ಠಾಣೆಯಲ್ಲಿ ಬಿದ್ದಿದ್ದಾನೆ.

ಡಿಜಿಪಿ......ಓ ಮೈಗಾಡ್ ಇದರರ್ಥ ಏನೆಂದು ತಿಳಿದಿದೆಯಾ ?

ಶಿಲ್ಪಾ....ಚೆನ್ನಾಗಿ ಗೊತ್ತಿದೆ ಸರ್ ಠಾಣೆಯ ಮೇಲೆ ದಾಳಿ ಮಾಡಿಸಿದ
ವ್ಯಕ್ತಿ ಬೇರಾರೂ ಅಲ್ಲ ಖುದ್ದು ನಮ್ಮ ರಾಜ್ಯದ ಗೃಹ ಸಚಿವರೇ.

ಡಿಜಿಪಿ......ಇದು ತುಂಬಾನೇ ಕ್ಲಿಷ್ಟಕರವಾದ ಸಮಸ್ಯೆ ಏದುರಾಗಿದೆ ಅವನು ತುಂಬಾನೇ ಪವರಫುಲ್ ಯಾವುದೇ ಸರಿಯಾದ ಸಾಕ್ಷಿ ಇಲ್ಲದೆ ಅವನನ್ನು ಮುಟ್ಟಲೂ ಸಾಧ್ಯವಿಲ್ಲ.

ಶಿಲ್ಪಾ.....ಅವರ ವಿಷಯ ನನಗೆ ಬಿಡಿ ಸರ್ ಹೇಗೆ ಕೊನೆಗಾಣಿಸಿ ಕಂಬಿ ಹಿಂದೆ ತಳ್ಳಬೇಕೆಂದು ನನಗೆ ಚೆನ್ನಾಗಿ ಗೊತ್ತಿದೆ. ಸರ್ ನೀವು ನನಗೊಂದು ಸಹಾಯ ಮಾಡಬೇಕಿತ್ತು .

ಡಿಜಿಪಿ.....ಏನಾಗಬೇಕಿತ್ತು ಹೇಳಮ್ಮ .

ಶಿಲ್ಪಾ......ಸರ್ ಗೃಹ ಸಚಿವರ ಪಿಎ ಈಗ ಬೆಂಗಳೂರಿನಲ್ಲಿನ xxxx ಬಾರಲ್ಲಿ ಒಬ್ಬನೇ ಕುಳಿತು ಕುಡಿಯುತ್ತಿದ್ದಾನೆ ಅದರ ಬಗ್ಗೆ ನನ್ನ ಬಳಿ ಖಚಿತವಾದ ಮಾಹಿತಿಯಿದೆ. ನಿಮಗೆ ಅತೀವ ನಂಬಿಕೆ ಇರುವಂತ ಪೋಲಿಸರಿಂದ ಅವನನ್ನು ಹೈಜಾಕ್ ಮಾಡಿಸಬೇಕಿತ್ತು.

ಡಿಜಿಪಿ ನಗುತ್ತ......ಅದು ಹೈಜಾಕಲ್ಲಮ್ಮ ಕಿಡ್ನಾಪ್ ಆದರೆ ಯಾಕೆ ಮಾಡಿಸಬೇಕಿತ್ತು ಅದನ್ನೇ ಹೇಳಲಿಲ್ಲವಲ್ಲ.

ಶಿಲ್ಪಾ......ಹೈಜಾಕ್ ಕಿಡ್ನಾಪ್ ಎರಡು ಒಂದೇ ರೀತಿಯಲ್ಲವ ಸರ್ ಅವನನ್ಯಾಕೆ ಕಿಡ್ನಾಪ್ ಮಾಡಿಸಬೇಕೆಂದು ನಿಮಗೀಗಲೇ ಹೇಳಲು ಇಗುವುದಿಲ್ಲ ಆದರೆ ದಯವಿಟ್ಟು ನನ್ನ ಮೇಲೆ ನಂಬಿಕೆಯಿಡಿ ನಾನು
ನಿಮ್ಮನ್ನು ನಿರಾಶೆಗೊಳಿಸುವುದಿಲ್ಲ. ಆದರೆ ಈ ವಿಷಯ ಯಾವುದೇ
ಕಾರಣಕ್ಕೂ ಹೊರಗಡೆ ಎಲ್ಲಿಯೂ ತಿಳಿಯದಂತೆ ಎಚ್ಚರಿಯಿಂದ ಇರಬೇಕು ಅದು ಬಹಳ ಮುಖ್ಯ. ಅವನು ಇದ್ದಕ್ಕಿಂದ್ದಂತೆ ಕಣ್ಮರೆ ಆಗಿರುವ ರೀತಿಯಲ್ಲಿ ಈ ಘಟನೆ ನಡೆಯಬೇಕು ಸರ್.

ಡಿಜಿಪಿ......ಏನೂ ಚಿಂತೆಯಿಲ್ಲ ಯಾರಿಗೂ ತಿಳಿಯದಂತೆ ಅವನನ್ನು
ಹಳ್ಳಿಗೆ ಕರೆತಂದು ನಿನಗೊಪ್ಪಿಸುವೆ. ನಾನು ಸಾಧ್ಯವಾದಷ್ಟು ಬೇಗ ಹಳ್ಳಿಗೆ ಬರುತ್ತೀನಿ ನೀನು ಗಾಯಗೊಂಡಿರುವ ಪೇದೆಗಳ ಆರೋಗ್ಯ
ವಿಚಾರಿಸಿಕೊಂಡು ಅವರಿಗೆ ಸೂಕ್ತವಾದ ಚಿಕಿತ್ಸೆ ಕೊಡಿಸಲು ಎಲ್ಲಾ ವ್ಯವಸ್ಥೆಗಳನ್ನು ಮಾಡು. ನಾನೀಗಲೇ ಡಿಎಸ್ಪಿಗೆ ಜೊತೆ ಮಾತನಾಡಿ ಎಲ್ಲವನ್ನು ಏರ್ಪಾಡು ಮಾಡಲು ಸೂಚಿಸುವೆ.

ಶಿಲ್ಪಾ.....ಒಕೆ ಸರ್ ಜೈಹಿಂದ್.

ಮುಂದಿನ ಇಪ್ಪತ್ತು ನಿಮಿಷದಲ್ಲಿಯೇ ಪಟ್ಟಣದಿಂದ ಡಿಎಸ್ಪಿ ಹಾಗು ಎಂಟು ಆಂಬ್ಯುಲೆನ್ಸ್ ಹಳ್ಳಿಯ ಆಸ್ಪತ್ರೆಗೆ ತಲುಪಿತ್ತು. ಹಳ್ಳಿಯಲ್ಲಿನ ಡಾಕ್ಟರ್ ತಾವು ಪಟ್ಟದಿಂದ ಕರೆಸಿಕೊಂಡಿದ್ದ ಮೂವರು ವೈದ್ಯರ ಜೊತೆಗೂಡಿ ಎಲ್ಲಾ ಪೇದೆಗಳಿಗೂ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿಸಿ ವೈದ್ಯಕೀಯ ಚಿಕಿತ್ಸೆಗಾಗಿ ಅವರೆಲ್ಲರನ್ನು ಆಂಬ್ಯುಲೆನ್ಸಿನ ಮೂಲಕ ಪಟ್ಟಣದ ದೊಡ್ಡ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಡಿಎಸ್ಪಿ ಎಲ್ಲಾ ಏರ್ಪಾಡುಗಳನ್ನು ಖುದ್ದು ನಿಂತು ಮಾಡಿ ಠಾಣೆಯತ್ತ ಬಂದಾಗ ಅಲ್ಲಿನ ಸ್ಥಿತಿ ನೋಡಿ ಅವಕ್ಕಾಗಿ ಶಿಲ್ಪಾಳಿಂದ ಸಂಪೂರ್ಣ ಮಾಹಿತಿ
ಪಡೆದುಕೊಂಡನು.

ಡಿಎಸ್ಪಿ......ಶಿಲ್ಪಾ ನಿನಗೆ ಈ ಬಗ್ಗೆ ಮೊದಲೇ ಮಾಹಿತಿಯಿದ್ದರೂ ನನಗೇಕೆ ತಿಳಿಸಲಿಲ್ಲ ನಾನು ಹೆಚ್ಚಿನ ಸಿಬ್ಬಂದಿಗಳ ಜೊತೆ ಇಲ್ಲಿಗೆ ಬರುತ್ತಿದ್ದೆ.

ಶಿಲ್ಪಾ......ಸರ್ ಆ ಸಿಬ್ಬಂದಿಗಳಲ್ಲಿ ಯಾರಾದರು ಇವರ ಕಡೆಯ ಜನರಾಗಿದ್ದು ನಾವು ಅವರಿಗಾಗಿ ಏದುರು ನೋಡುತ್ತಿರುವೆವು ಎಂಬ ವಿಷಯ ಲೀಕಾಗಿದ್ದರೆ ಇಲ್ಲಿ ದಾಳಿ ನಡೆಸಿದ ಪ್ರಮುಖನೂ ನಮ್ಮ ಕೈಗೆ ಸಿಕ್ಕಿ ಬೀಳುತ್ತಿರಲಿಲ್ಲ.

ಡಿಎಸ್ಪಿ.....ಯಾರದು ಇಂತಹ ದುಸ್ಸಾಹಸಕ್ಕೆ ಕೈ ಹಾಕಿದವನು ?

ಶಿಲ್ಪಾ......ನಮ್ಮ ರಾಜ್ಯದ ಗೃಹ ಸಚಿವರ ಅತ್ಯಾಪ್ತ ಅಂಗ ರಕ್ಷಕ ಬಷೀರ್ ಖಾನ್.

ಆ ಹೆಸರನ್ನು ಕೇಳಿಯೇ ಡಿಎಸ್ಪಿಗೆ ತಲೆ ತಿರುಗಿದಂತಾಯಿತು. ರಾತ್ರಿ ಶಿಲ್ಪಾ....ಜ್ಯೋತಿ.....ಡಿಎಸ್ಪಿ ಮತ್ತು ಪೇದೆಗಳು ಠಾಣೆ ಆವರಣದಲ್ಲಿ
ಕುಳಿತು ಸುಧಿರಿಸಿಕೊಳ್ಳುತ್ತ ಮಾತನಾಡುತ್ತಿದ್ದರು. ಗುಂಡಿನ ಸಪ್ಪಳ ನಿಂತ ಬಳಿಕ ಹಳ್ಳಿಯವರು ಮನೆಗಳಿಂದ ಹೊರಬಂದು ಠಾಣೆಯ ಮುಂದೆ ಜಮಾಯಿಸಿದಾಗ ಶಿಲ್ಪಾ ಎಲ್ಲರನ್ನು ಸಮಾಧಾನಗೊಳಿಸಿ ಮನೆಗೆ ತೆರಳುವಂತೆ ಕಳುಹಿಸಿದಳು. ಆದರೆ ಪಂಚಾಯಿತಿ ನಾಲ್ವರು
ಅಧ್ಯಕ್ಷರು ತಮ್ಮ ಮನೆಯಿಂದ ಕಾಫಿ...ಟೀ...ಹಣ್ಣು...ಬಿಸ್ಕೆಟನ್ನು ತರಿಸಿ ಎಲ್ಲರಿಗೂ ವಿತರಿಸಿ ಠಾಣೆ ಮುಂಭಾಗದ ರಿಪೇರಿ ಮಾಡಲು ಕೆಲಸಗಾರರನ್ನು ಕರೆಸಿ ಮಾತನಾಡುತ್ತಿದ್ದರು. ಮುಂಜಾನೆ ಡಿಎಸ್ಪಿ ಶಿಲ್ಪಾಳ ಮನೆಯಲ್ಲೇ ಫ್ರೆಶಾಗಿ ಅವರೊಟ್ಟಿಗೆ ಠಾಣೆಗೆ ಮರಳಿದ ಕೆಲ ಹೊತ್ಠಿನ ನಂತರ ಡಿಜಿಪಿ ಸಾಹೇಬರೂ ಆಗಮಿಸಿದರು. ಅಷ್ಟರಲ್ಲೇ ಬಷೀರ್ ಖಾನ್ ಕಡೆಯವರಲ್ಲಿ ಸತ್ತಿದ್ದ ನೂರು ಜನರನ್ನು ಕಣ್ಮರೆ ಮಾಡಿಸಿದ್ದ ಶಿಲ್ಪಾ ಠಾಣೆ ಆವರದಲ್ಲಿ 47 ಶವಗಳನ್ನಿಟ್ಟು ಸೆರೆಸಿಕ್ಕಿದ್ದ ಇತರರನ್ನು ಕೈಕಾಲು ಕಟ್ಟಿ ಕೂರಿಸಿದ್ದಳು.

ಡಿಜಿಪಿ....ಇಂತಾ ಭಯಾನಕ ಘಟನೆ ನಮ್ಮ ರಾಜ್ಯದ ಇತಿಹಾಸದಲ್ಲಿ
ಎಂದೂ ನಡೆದಿರಲಿಲ್ಲ ಇದನ್ನು ನ್ಯೂಸಿನವರಿಗೆ ತಿಳಿಸಬೇಕಲ್ಲವಾ.

ಶಿಲ್ಪಾ......ಹೌದು ಸರ್ ತಿಳಿಸಲೇಬೇಕಿದೆ ಈ ವಿಷಯ ರಾಜ್ಯದಲ್ಲಿ ಸಂಚಲನವನ್ನೇ ಸೃಷ್ಟಿಸಲಿದೆ ಆದರೆ ದಾಳಿ ಮಾಡಿದವರಲ್ಲಿ ಇಷ್ಟು ಜನ ಸತ್ತಿದ್ದು ಮಿಕ್ಕವರು ಕತ್ತಲಿನ ಸಹಾಯದಿಂದ ತಪ್ಪಿಸಿಕೊಂಡು ಹೋದರೆಂದು ಹೇಳಬೇಕು. ಅಪ್ಪಿತಪ್ಪಿಯೂ ಅವರಲ್ಲಿ ಕೆಲವರನ್ನು ಪೋಲಿಸರು ಬಂಧಿಸಿರುವ ಸುದ್ದಿ ಹೊರಬಂದರೆ ಗೃಹ ಸಚಿವರು ಎಚ್ಚೆತ್ತುಕೊಂಡು ಏನಾದರು ಬೇರೆಯದ್ದೇ ಮಾಡುವ ಸಾಧ್ಯತೆ ಇದೆ.

ಡಿಜಿಪಿ.......ಯು ಆರ್ ರೈಟ್ ಹಾಗೇ ಮಾಡೋಣ ಅಂದ ಹಾಗೆ ನೀನು ಹೇಳಿದ ವ್ಯಕ್ತಿ ನನ್ನ ಕಾರಿನ ಡಿಕ್ಕಿಯಲ್ಲಿದ್ದಾನೆ ಎತ್ತಿಸಿಕೋ.

ಶಿಲ್ಪಾ.....ನಿಮ್ಮಿಂದ ತುಂಬ ಉಪಕಾರವಾಯಿತು ಸರ್.

ಡಿಜಿಪಿ.....ಇದೆಲ್ಲ ಎಂತಹ ಉಪಕಾರವಮ್ಮ ಬಿಡು ಓ....ಠಾಣೆಯ ಮುಂಭಾಗ ಪೂರ್ತಿ ಧ್ವಂಸವಾಗಿದೆ ಆದಷ್ಟು ಬೇಗ ಇದನ್ನು ರಿಪೇರಿ ಮಾಡಿಸಬೇಕಾಗಿದೆ.

ಶಿಲ್ಪಾ......ಸರ್ ನಮ್ಮ ಹಳ್ಳಿಯ ಪಂಚಾಯಿತಿ ಅಧ್ಯಕ್ಷರು ಅಗಲೇ ಕೆಲಸಗಾರರನ್ನು ನೇಮಿಸಿದ್ದಾರೆ ಇನ್ನರ್ಧ ಘಂಟೆಯಲ್ಲಿ ಕೆಲಸವೂ ಪ್ರಾರಂಭವಾಗಲಿದೆ.

ಡಿಜಿಪಿ.....ಒಳ್ಳೆಯದು. ಏನೇ ಖರ್ಚಾದರೂ ಇಲಾಖೆಯಿಂದ ನಾವು
ಅವರಿಗೆ ಸಂದಾಯ ಮಾಡಬೇಕು ಅದರ ವಿವರ ನನಗೆ ಕಳುಹಿಸು ನಾನು ತಕ್ಷಣವೇ ಚೆಕ್ ಕಳುಹಿಸುತ್ತೇನೆ.

ಶಿಲ್ಪಾ.....ಒಕೆ ಸರ್.

ನ್ಯೂಸ್ ಚಾನೆಲ್ಲಿನವರು ಬಂದಾಗ ಅವರ ಜೊತೆ ಮಾತನಾಡುವ ಹೊಣೆಗಾರಿಕೆಯನ್ನು ಶಿಲ್ಪಾ ಮತ್ತು ಜ್ಯೋತಿಗೆ ವಹಿಸಿದ ಡಿಜಿಪಿ ತಾನು ಮುಖ್ಯಮಂತ್ರಿಗಳ ಜೊತೆ ಮಾತನಾಡುತ್ತ ಅವರಿಗೆ ದಾಳಿಯ
ಸಂಪೂರ್ಣ ಮಾಹಿತಿಗಳನ್ನು ನೀಡುತ್ತಿದ್ದರು. ಕೆಲ ಹೊತ್ತು ನ್ಯೂಸ್ ಚಾನಲ್ಲಿನವರ ಪ್ರಶ್ನೆಗಳಿಗೆ ಏನು ಉತ್ತರಿಸಬೇಕೋ ಅಷ್ಟನ್ನು ಮಾತ್ರ
ತಿಳಿಸಿ ಅವರನ್ನು ಬೀಳ್ಕೊಡಲಾಯಿತು. ಶಿಲ್ಪಾಳ ಜೊತೆ ಖುದ್ದಾಗಿ ಮುಖ್ಯಮಂತ್ರಿಗಳು ಮಾತನಾಡಿ ಬಳಿಕ ಒಂದೆರಡು ದಿನಗಳಲ್ಲಿಯೇ
ತಾವು ಹಳ್ಳಿಯ ಠಾಣೆಗೆ ಬೇಟಿ ನೀಡುವುದಾಗಿ ತಿಳಿಸಿದರು.

ಜ್ಯೋತಿಯ ಫೋನಿಗೆ ಮೈಸೂರಿನಿಂದ ಕರೆ ಬಂದು ಅತ್ತಲಿಂದ.....

ಶಿಲ್ಪಾಳ ತಂದೆ.....ಏನಮ್ಮ ಇದು ನ್ಯೂಸಲ್ಲಿ ಹೇಳುತ್ತಿರುವುದು ಇದು
ನಿಜವಾ ? ನೀವು ಆರಾಮವಾಗಿದ್ದೀರಿ ತಾನೇ ?

ಜ್ಯೋತಿ......ಹೂಂ ಅಪ್ಪ ನಾವಿಬ್ಬರೂ ಆರಾಮವಾಗಿದ್ದೀವಿ ರಾತ್ರಿ ಠಾಣೆಯ ಮೇಲೆ ದಾಳಿ ನಡೆದದ್ದು ನಿಜ ಅದರ ಬಗ್ಗೆ ಶಿಲ್ಪಾಳಿಗೆ ಈ ಮುಂಚೆಯೇ ತಿಳಿದಿದ್ದರಿಂದಲೇ ನಾನು ಹಿಂದಿರುಗಿ ಬಂದಿರುವುದು.
ನೀವ್ಯಾರೂ ಗಾಬರಿಯಾಗಬೇಡಿ ನಾವಿಲ್ಲಿ ಆರಾಮವಾಗಿದ್ದೀವಿ.

ತಾಯಿ......ಅಲ್ಲ ಕಣೆ ಇಷ್ಟು ದೊಡ್ಡ ಘಟನೆ ನಡೆದಿದೆ ಇಲ್ಲಿ ನಮ್ಮ ಹೃದಯ ಹೊಡೆದುಕೊಳ್ಳುತ್ತಿದೆ ನೀನೋ ಗಾಬರಿಯಾಗಬೇಡಿ ಅಂತ ಹೇಳುತ್ತಿದ್ದೀಯಲ್ಲ.

ಜ್ಯೋತಿ......ಅಮ್ಮ ದಾಳಿಯ ಬಗ್ಗೆ ಮೊದಲೇ ತಿಳಿದಿದ್ದರಿಂದ ನಾವು
ಬೇಕಾದ ತಯಾರಿಗಳೆಲ್ಲವನ್ನೂ ಮಾಡಿಕೊಂಡಿದ್ದೆವು ಆದರೆ ಕೆಲವು
ಪೇದೆಗಳಿಗೆ ಸಣ್ಣ ಪುಟ್ಟ ಗಾಯಗಳಾಗಿವೆ ಇನ್ನೇನೂ ಆಗಲಿಲ್ಲ.

ತಾಯಿ.....ಎಲ್ಲಿದ್ದಾಳೆ ಆ ಮಹಾರಾಣಿ ?

ಜ್ಯೋತಿ......ಡಿಜಿಪಿ ಸಾಹೇಬರು ಬಂದಿದ್ದಾರೆ ಈಗ ಮುಖ್ಯಮಂತ್ರಿ ಅವರ ಜೊತೆಯಲ್ಲೇ ಶಿಲ್ಪಾ ಮಾತನಾಡುತ್ತಿದ್ದಾಳೆ. ನಿಮ್ಮ ಜೊತೆ ನಾನು ಆಮೇಲೆ ಮಾತನಾಡುತ್ತೀನಿ ಈಗ ಹಿರಿಯ ಅಧಿಕಾರಿಗಳು ಬಂದಿದ್ದಾರಲ್ಲ ಅವರ ಏದುರೇ ನಾನೂ ಇರಬೇಕು.

ತಂದೆ.....ಆಯ್ತು ಕಣಮ್ಮ ನೀವಿಬ್ಬರೂ ಹುಷಾರಾಗಿರಿ.

ಮಧ್ಯಾಹ್ನದವರೆಗೆ ಡಿಜಿಪಿ ಠಾಣೆಯಲ್ಲಿದ್ದು ಬೆಂಗಳೂರಿಗೆ ತೆರಳಿದ ನಂತರ ಡಿಎಸ್ಪಿ ಅವರನ್ನೂ ಶಿಲ್ಪಾ ಪೇದೆಗಳ ಯೋಗಕ್ಷೇಮವನ್ನು ನೀವೇ ನೋಡಿಕೊಳ್ಳಬೇಕೆಂದು ಪಟ್ಟಣಕ್ಕೆ ಕಳುಹಿಸಿದಳು.

ಶಿಲ್ಪಾ.....ನಡಿ ಜ್ಯೋತಿ ಈಗ ನಾವಿಬ್ಬರೂ ರಂಗನ ಅಡ್ಡೆಗೆ ಹೋಗಿ ಬರೋಣ.

ಜ್ಯೋತಿ....ಅಲ್ಲಿಗ್ಯಾಕೆ ಅಡ್ಡೆಯಲ್ಲಿದ್ದ ವಸ್ತುಗಳನ್ನೆಲ್ಲಾ ಅದಾಗಲೇ ಸೀಜ಼್ ಮಾಡಿ ಕಳುಹಿಸಿದ್ದೀವಲ್ಲ ಈಗ ಅಲ್ಲೇನುಳಿದಿದೆ.

ಶಿಲ್ಪಾ........ಅದೇ ಒಂದು ದೊಡ್ಡ ಮಾಯಾಜಾಲ ಯಾರಿಗೂ ಸಹ ತಿಳಿಯದಂತೆ ಮುಚ್ಚಿಟ್ಟಿರುವ ಹಣವನ್ನು ನಾವೀಗ ತರಬೇಕಾಗಿದೆ. ಅದಕ್ಕೂ ಮುನ್ನ ಮನೆಗೆ ಹೋಗಿ ಪವರಫುಲ್ ಟಾರ್ಚ್ ಮತ್ತು ಹ್ಯಾಂಡ್ ಲೈಟ್ ತೆಗೆದುಕೊಂಡು ಹೋಗೋಣ ಅಡ್ಡೆಯ ಮಾಯೆ ನೀನೂ ನೋಡುವಿಯಂತೆ.




 

@Villen

Member
229
23
18
85 to 140 ಬರಿ ಕಳ್ಳ ಸಾಗಣೆಯ ಕಥೆನೇ ಆಯ್ತು ಅದನ್ನು ಬೇಗ ಮುಗಿಸಿ ಶಿಲ್ಪಾ ಇನ್ನೂ ತುಂಬಾ ಜನರಿಂದ ಕೇಯಿಸ್ಕೊಂಡ ನಲುಗ ಬೇಕಿದೆ ಹಾಗೆ ಕಾಶಿಗಿಂತಲೂ ಸೈಕೊ ರಾಕ್ಷಸ ಬಸಿರು ಖಾನ್ ಜೊತೆ hardagi ಕಥೆ ಬರೆಯಿರಿ
 
Last edited:
Top