• If you are trying to reset your account password then don't forget to check spam folder in your mailbox. Also Mark it as "not spam" or you won't be able to click on the link.

Adultery ಸುಸಂಸೃತ ಪರಿಶುದ್ದ ಹೆಣ್ಣಿನಿಂದ ಸೂಳೆಯಾಗುವತ್ತ ಭಾರತಿಯ ದಿಟ್ಚ ಹೆಜ್ಜೆ

Samar2154

Well-Known Member
2,259
1,250
159
ಇಸವಿ ಸನ್ ೧೯೪೬ ಸ್ವಾತಂತ್ರ ಬರುವುದಕ್ಕೆ ಒಂದು ವರ್ಷದ ಮೊದಲು ಕರ್ನಾಟಕದ ಒಂದು ಜಿಲ್ಲೆ ಅದರದೊಂದು ತಾಲೋಕಿನಲ್ಲಿರುವ ಪುಟ್ಟದಾದರೂ ಸಂಪನ್ಮೂಲದಿಂದ ಸಮೃದ್ದಿಯಾಗಿದ್ದ ಸುಂದರವಾದ ಬೆಟ್ಟ ಗುಡ್ಡಗಳ ನಡುವಿನಲ್ಲಿರುವ ಪುಟ್ಟ ಹಳ್ಳಿ . ಹಳ್ಳಿಯಲ್ಲಿರುವ ಜನರು ಸುಖ ಶಾಂತಿ ನೆಮ್ಮದಿಯಿಂದ ಬಾಳ್ವೆ ಮಾಡುತ್ತ ಜೀವನೋಪಾಯಕ್ಕಾಗಿ ಪರಿಶ್ರಮದಿಂದ ಹೊಲ ಗದ್ದೆ ತೋಟಗಳಲ್ಲಿ ಕೆಲಸ ಮಾಡುತ್ತಾ ಆನಂದದಿಂದ ಜೀವನ ಸಾಗಿಸುತ್ತಿದ್ದರು. ಹಳ್ಳಿಯಲ್ಲಿ ಸರಿಸುಮಾರು ಇನ್ನೂರು ಮನೆಗಳಿದ್ದು ಬೆಟ್ಟಗುಡ್ಡಗಳ ಪ್ರದೇಶವಾದ್ದರಿಂದ ಮನೆಗಳು ದೂರದೂರದಲ್ಲಿ ಚದುರಿಕೊಂಡಿದ್ದು ಪ್ರತಿಯೊಬ್ಬರೂ ಒಟ್ಟಾಗಿ ಸೇರುವ ಏಕೈಕ ಸ್ಥಳವೆಂದರೆ ಹಳ್ಳಿಯ ಸುಂದರ ಕೊಳವಿದ್ದ ದೇವಸ್ಥಾನ. ಅದರಲ್ಲಿ ಹಲವಾರು ವರ್ಷಗಳಿಂದ ಒಂದು ಬ್ರಾಹ್ಮಣ ಕುಟುಂಬವು ನೆಲೆಸಿದ್ದು ಅವರೇ ದೇವಸ್ಥಾನದ ಪೂಜಾ ಕೈಂಕರ್ಯಗಳನ್ನು ನೆರವೇರಿಸುತ್ತಿದ್ದರು. ಪೂಜೆ ಮಾಡುತ್ತಿದ್ದ ಶಂಕರನಾರಾಯಣರಿಗೆ ಆ ಹಳ್ಳಿಯ ದೇವಸ್ಥಾನದ ಸಂಘದಿಂದ ಮಾಸಿಕ ಸಂಬಳವು ಸಿಗುತ್ತಿದ್ದ ಕಾರಣ ಅವರ ಸಂಸಾರವು ಯಾವುದೇ ಸಮಸ್ಯೆಗಳಿಲ್ಲದೆ ಜೀವನ ಸಾಗಿಸುತ್ತಿದ್ದರು. ಶಂಕರ ನಾರಾಯಣರ ಮಡದಿ ಸಾವಿತ್ರಮ್ಮ ಒಬ್ಬ ಸಂಭಾವಿತ ಮಡಿದಿಯಾಗಿದ್ದು ಇಬ್ಬರು ಗಂಡು ಮಕ್ಕಳ ತಾಯಿ ಆಗಿ ಅವರ ಲಾಲನೆ ಪಾಲನೆಯಲ್ಲಿ ತೊಡಗಿದ್ದರೂ ಗಂಡನಿಗೂ ಸಹ ದೇವತಾ ಕಾರ್ಯಗಳಲ್ಲಿ ಸಹಾಯ ಮಾಡುತ್ತಿದ್ದ ಸದ್ಗುರ್ಹಿಣಿಯಾಗಿದ್ದರು. ಅವರ ಮಕ್ಕಳಾದ ರಾಮ ನಾರಾಯಣ ಮತ್ತು ಅಶ್ವಥ ನಾರಾಯಣ ಜನಿಸಿ ಐದು ವರ್ಷ ತುಂಬಿದ ನಂತರ ಇಬ್ಬರನ್ನು ವೇದ ಪಾರಾಯಣದಲ್ಲಿ ನಿಪುಣರನ್ನಾಗಿಸಲು ಶಂಕರ ನಾರಾಯಣರು ಅವರಿಬ್ಬರನ್ನು ಗುರುಗಳೊಬ್ಬರ ಆಶ್ರಮಕ್ಕೆ ಸೇರಿಸಿದರು. ಹೀಗೇ ಆರೇಳು ವರ್ಷ ಕಳೆದ ನಂತರ ಅವರ ಕಿರಿಯ ಮಗ ಅಶ್ವಥ ನಾರಾಯಣ ದೀರ್ಘಾವಧಿಯ ಕಾಯಿಲೆಗೆ ತುತ್ತಾಗಿ ಯಾವ ರೀತಿಯ ಔಷದೋಪಚಾರದಿಂದಲೂ ಗುಣಮುಖನಾಗದೆ ಹನ್ನೊಂದು ವರ್ಷದ ವಯಸ್ಸಿಗೇ ಅಕಾಲಿಕ ಮರಣವನ್ನು ಹೊಂದಿದನು. ಮಗನನ್ನು ಕಳೆದುಕೊಂಡ ಚಿಂತೆಯಲ್ಲಿ ಸಾವಿತ್ರಮ್ಮ ಕೂಡ ಹಾಸಿಗೆ ಹಿಡಿದಿದ್ದನ್ನು ನೋಡಿ ಶಂಕರ ನಾರಾಯಣರು ಚಿಂತಾಕ್ರಾಂತರಾಗಿಯೇ ಕಾಲ ಕಳೆಯುತ್ತಿದ್ದರು. ಅವರ ಹಿರಿಯ ಮಗನಾದ ರಾಮ ನಾರಾಯಣ ಪೂಜೆ ಪುನಸ್ಕಾರಗಳನ್ನು ಮಾಡುವುದನ್ನು ಗುರುಗಳ ಆಶ್ರಮದಲ್ಲಿ ಕಲಿತು ಪರಿಣಿತಿಯನ್ನು ಗಳಿಸಿ ಇಪ್ಪತ್ಮೂರು ವರ್ಷದ ವಯಸ್ಸಿನಲ್ಲಿ ತಂದೆ ತಾಯಿಯ ಬಳಿಗೆ ಮರಳಿದನು. ಶಂಕರ ನಾರಾಯಣರು ತಮ್ಮ ಮಗನಿಗೆ ದೇವಸ್ಥಾನದ ಪೂಜಾ ವಿಧಿಗಳನ್ನು ಮಾಡಲು ನೇಮಿಸಿ ತಮ್ಮ ಮಡದಿಯೊಡನೆ ಸಮಯ ಕಳೆಯಲು ಶುರು ಮಾಡಿದರು. ಇತ್ತ ರಾಮ ನಾರಾಯಣ ದೇವಸ್ಥಾನದ ಪೂಜೆಗಳನ್ನು ಮಾಡಿಕೊಂಡು ತನ್ನ ಹಳ್ಳಿಯಲ್ಲಿ ನಡೆಯುವ ಶುಭ ಕಾರ್ಯಗಳಿಗೆ ಪೌರೋಹಿತ್ಯ ವಹಿಸಿಕೊಂಡು ಒಳ್ಳೆಯ ಹೆಸರುಗಳಿಸಿ ತಂದೆ ತಾಯಿಯರಿಗೆ ಆಸರೆಯಾಗಿದ್ದನು.

ಈ ಸುಂದರವಾದ ಹಳ್ಳಿಯಿಂದ ಸುಮಾರು ೧೫೦— ೧೭೦ ಕಿಮೀ.. ದೂರದಲ್ಲಿನ ಹಳ್ಳಿಯೊಂದರಲ್ಲಿ ಶ್ರೀನಿವಾಸ ಕೌಸಲ್ಯರೆಂಬ ಬ್ರಾಹ್ಮಣ ದಂಪತಿಯರು ವಾಸವಾಗಿದ್ದರು. ಜೀವನೋಪಾಯಕ್ಕಾಗಿ ಹಳ್ಳಿಯ ಶಾಲೆಯಲ್ಲಿ ಶ್ರೀನಿವಾಸರು ಪಾಠ ಮಾಡುವ ಮೇಷ್ರ್ಟಾಗಿ ಕೆಲಸ ನಿರ್ವಹಿಸುತ್ತಿದ್ದರು. ಅವರಿಗೆ ಬರುತ್ತಿರುವ ಅಲ್ಪ ಸಂಭಳದಲ್ಲಿ ಹೇಗೋ ಕಷ್ಟದಿಂದ ಸಂಸಾರ ಸರಿದೂಗಿಸಿಕೊಂಡು ಹೋಗುತ್ತಿದ್ದರು. ಅವರಿಬ್ಬರ ಏಕೈಕ ಅತ್ಯಂತ ಸುಂದರ ಸುಕೋಮಲ ದಂತದ ಗೊಂಬೆಯಂತಹ ಮಗಳು ಭಾರತಿ ನೋಡಲು ಸುತ್ತಮುತ್ತಲಿನ ಹಳ್ಳಿಗಳಲ್ಲೇ ಅವಳಿಗಿಂತ ಚೆಲುವೆಯಾದ ಹೆಣ್ಣು ಇನ್ನೊಬ್ಬಳಿರಲಿಲ್ಲ ಹಾಗೆಯೇ ಓದಿನಲ್ಲೂ ಸಹ ಸದಾಕಾಲ ಮುಂದಿರುತ್ತಿದ್ದು ಹಳ್ಳಿಯಲ್ಲೇ ಪಿಯುಸಿವರೆಗೂ ವಿದ್ಯಾಭ್ಯಾಸ ಮಾಡಿದ್ದಳು. ಬಡ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ್ದರೂ ಯಾವುದೇ ರೀತಿಯ ಆಸೆ ಅಭಿಲಾಶೆಗಳು ಇರದೆ ಬರೀ ಒಳ್ಳೆಯ ನಡತೆ ಹಾಗು ಹಳ್ಳಿ ಜನರ ಉಪಕಾರಕ್ಕೆ ಬರುವಂತಹ ಜೀವನದ ಆದರ್ಶಗಳನ್ನೇ ರೂಢಿಸಿಕೊಂಡಿದ್ದಳು. ಅವಳ ಜೊತೆ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಕೆಲವು ಶ್ರೀಮಂತ ಕುಟುಂಬದ ಹೆಣ್ಣು ಮಕ್ಕಳನ್ನು ಕಂಡು ಇತರ ಹುಡುಗಿಯರ ರೀತಿಯಲ್ಲಿ ಅಸೂಯೆಪಡದೆ ಎಲ್ಲರೊಂದಿಗೂ ಸ್ನೇಹದಿಂದ ಹಾಗು ಗುರು ಹಿರಿಯರೊಂದಿಗೆ ಭಯ ಭಕ್ತಿ ನಯವಿನಯದಿಂದಲೂ ಮತ್ತು ದೇವರಲ್ಲಿ ಅಪಾರವಾದ ಶ್ರದ್ದೆ ಭಕ್ತಿಯಿಂದ ತನ್ನ ಜೀವನ ಸಾಗಿಸುತ್ತಿದ್ದಳು. ಪಿಯುಸಿಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯಾದರೂ ತನ್ನ ಕುಟುಂಬದ ಆರ್ಥಿಕ ಪರಿಸ್ಥಿತಿಯನ್ನು ತಿಳಿದಿದ್ದರಿಂದ ಮುಂದಿನ ವಿದ್ಯಾಭ್ಯಾಸಕ್ಕಾಗಿ ಪಟ್ಟಣಕ್ಕೆ ತೆರಳದೆ ಮನೆಯಲ್ಲಿಯೇ ತಾಯಿಗೆ ಸಹಾಯವನ್ನು ಮಾಡಿಕೊಂಡಿದ್ದಳು.

ಭಾರತಿ ಇಪ್ಪತ್ತೊಂದನೇ ವಯಸ್ಸಿಗೆ ಬರುವಷ್ಟರಲ್ಲಿ ಅಪ್ಸರೆಯರನ್ನೂ ಮೀರಿಸುವಂತಹ ರೂಪಸಿಯಾಗಿ ಮನಸ್ಸಿನಿಂದ ಗುಣವಂತೆಯಾಗಿಯೂ ದೈಹಿಕವಾಗಿ ಯೌವನದ ರಸದಿಂದ ತುಂಬಿ ತುಳುಕಾಡುತ್ತಿದ್ದ ನವ ತರುಣಿಯಾಗಿ ಮಾರ್ಪಟ್ಟಿದ್ದಳು. ಯಾವುದೋ ಕೆಲಸದ ನಿಮಿತ್ತ ಈ ಹಳ್ಳಿಗೆ ಬಂದ ಶಂಕರ ನಾರಾಯಣರು ಅಲ್ಲಿ ಶ್ರೀನಿವಾಸರನ್ನು ಬೇಟಿಯಾಗಿ ಮಾತುಕಥೆಯ ನಡುವೆ ಅವರನ್ನು ಶ್ರೀನಿವಾಸರು ತಮ್ಮ ಮನೆಗೆ ಕರೆ ತಂದರು. ಮನೆಯಲ್ಲಿ ಭಾರತಿಯ ನಡೆನುಡಿ ನಯವಿನಯವನ್ನು ನೋಡಿ ಶಂಕರನಾರಾಯಣರ ಮನಸ್ಸಿನ ಮಸ್ತಿಷ್ಕದಲ್ಲಿ ಒಳ್ಳೆಯ ಅಭಿಪ್ರಾಯ ತಮ್ಮ ಮಗನಿಗೆ ನಿಮ್ಮ ಕುಮಾರಿ ಹೆಣ್ಣನ್ನು ಧಾರೆಯೆರೆದು ಕೊಡುವಂತೆ ವಿನಂತಿಸಿ ಮುಂದಿನವಾರ ಸಕುಟುಂಬ ಸಮೇತರಾಗಿ ಬರುವುದಾಗಿ ತಿಳಿಸಿದರು. ಹಾಗೆಯೇ ಹೇಳಿದ ದಿನ ತಮ್ಮ ಪತ್ನಿ ಪುತ್ರನೊಂದಿಗೆ ಬಂದು ಭಾರತಿಯನ್ನು ನೋಡಿ ಒಪ್ಪಿಗೆ ಸೂಚಿಸಿದಾಗ ಶ್ರೀನಿವಾಸ ದಂಪತಿಗಳೂ ಸಹ ಸಂತೋಷದಿಂದ ಸಮ್ಮತಿಸಿ ೧೯೬೯ ನೇ ಇಸವಿಯಲ್ಲಿ ಭಾರತಿ ಮತ್ತು ರಾಮ ನಾರಾಯಣರ ವಿವಾಹ ದೇವಸ್ಥಾನದಲ್ಲಿ ನೆರವೇರಿತು.

ಮದುವೆಯಾಗಿ ಗಂಡನ ಮನೆ ಸೇರಿದ ಭಾರತಿ ತನ್ನ ಒಳ್ಳೆಯ ನಡವಳಿಕೆಯಿಂದ ಗಂಡ ಅತ್ತೆ ಮಾವನ ಮನಸ್ಸಿನಲ್ಲಿ ಒಳ್ಳೆಯ ಛಾಪನ್ನು ಮೂಡಿಸಿ ಹೃದಯದಲ್ಲಿ ಭದ್ರವಾಗಿ ನೆಲೆಯೂರಿದಳು. ಮನೆಯಲ್ಲಿ ಎಲ್ಲಾ ಕೆಲಸ ಕಾರ್ಯಗಳನ್ನು ಮಾಡುತ್ತ ಅತ್ತೆಯ ಆರೋಗ್ಯದ ಕಡೆ ಗಮನವಿಟ್ಟು ಗಂಡನ ಚಟುವಟಿಕೆಗಳಲ್ಲೂ ಭಾಗಿಯಾಗಿ ಒಳ್ಳೆಯ ಗೃಹಿಣಿಯಾಗಿದ್ದಳು. ಹೀಗೆ ಕೆಲವು ತಿಂಗಳ ನಂತರ ಉತ್ತರ ಭಾರತದ ಪುಣ್ಯಕ್ಷೇತ್ರದ ತೀರ್ಥಯಾತ್ರೆಯನ್ನು ಮಾಡಲು ಉಚಿತವಾದ ಸದಾವಕಾಶ ಲಭಿಸಿದಾಗ ಶಂಕರ ನಾರಾಯಣ ದಂಪತಿ ಮತ್ತು ಶ್ರೀನಿವಾಸ ದಂಪತಿಗಳು ತಮ್ಮ ಮಕ್ಕಳಿಗೆ ಜೋಪಾನವಾಗಿರುವಂತೆ ತಿಳಿಹೇಳಿ ದೇವರ ದರ್ಶನಕ್ಕೆ ಹೊರಟರು. ಕೆಲವು ದಿನದ ನಂತರ ರಾಮ ನಾರಾಯಣ ಮತ್ತು ಭಾರತಿಗೆ ಆಘಾತಕಾರಿ ಸುದ್ದಿಯೊಂದು ಬರಸಿಡಿಲಿನ ರೀತಿ ಬಂದೆರಗಿತು. ತೀರ್ಥ ಯಾತ್ರೆಗೆಂದು ತೆರಳಿದ್ದ ಅವರ ಮಾತಾಪಿತೃಗಳು ರಸ್ತೆ ಅಪಘಾತ ಒಂದರಲ್ಲಿ ತಮ್ಮನ್ನು ತಬ್ಬಲಿಗಳನ್ನಾಗಿಸಿ ಇಹ ಲೋಕವನ್ನು ತ್ಯಜಿಸಿದ್ದಾರೆಂದು ತಿಳಿದು ಅವರಿಬ್ಬರ ದುಃಖದ ಕಟ್ಟೆಯೊಡಿಯಿತು. ರಾಮ ನಾರಾಯಣ ತನ್ನ ತಂದೆ ತಾಯಿ ಅತ್ತೆ ಮಾವನವರ ಪಾರ್ಥೀವ ಶರೀರಗಳನ್ನು ಹಳ್ಳಿಗೆ ತಂದು ದುಃಖದಿಂದಲೇ ಅಂತ್ಯ ಸಂಸ್ಕಾರಗಳನ್ನು ಮಾಡಿದಾಗ ಇಡೀ ಹಳ್ಳಿಯ ಜನರು ಅವರಿಬ್ಬರಿಗೆ ಸಹಾಯಹಸ್ತ ಚಾಚಿ ಸಾಂತ್ವನ ಹೇಳಿದರು. ಗಂಡ ಹೆಂಡತಿ ಇಬ್ಬರೂ ತಮ್ಮ ದುಃಖವನ್ನು ತಡೆದುಕೊಂಡು ಹೇಗೋ ಜೀವನ ಸಾಗಿಸುತ್ತಿದ್ದಾಗ ಹಳ್ಳಿಗೆ ಬಂದೆರಗಿದ ಯಾವುದೋ ಅನಾಮಧೇಯ ಮಾರಣಾಂತಿಕದ ರೋಗವು ಬಹಳಷ್ಟು ಜನರ ಸಾವು ನೋವುಗಳು ಸಂಭವಿಸಲು ಪ್ರಾರಂಬಿಸಿದಾಗ ಜನರು ಹಳ್ಳಿಯನ್ನು ತೊರೆದು ಬೇರೆಡೆಗೆ ಸ್ಥಳಾಂತರಗೊಳ್ಳಲು ಪ್ರಾರಂಬಿಸಿದರು. ಹೀಗಾಗಿ ವಿಧಿಯಿಲ್ಲದೆ ಜೀವನೋಪಾಯಕ್ಕಾಗಿ ರಾಮ ನಾರಾಯಣ ಮತ್ತು ಭಾರತಿ ಸಹ ತಮ್ಮ ಹಳ್ಳಿಯನ್ನು ತೊರೆದು ಬೇರಾವುದೇ ಠಿಕಾಣಿಯೂ ಇಲ್ಲದೆ ಊರೂರು ಅಲೆಯುತ್ತಿದ್ದಾಗ ಒಂದು ಹಳ್ಳಿಯ ದೇವಸ್ಥಾನದಲ್ಲಿ ಅರ್ಚಕರು ಇಲ್ಲದೆ ಜನರು ಪರಾಡುತ್ತಿರುವ ದೃಶ್ಯವನ್ನು ನೋಡಿ ಜನರನ್ನು ವಿಚಾರಿಸಿದಾಗ ಅಲ್ಲಿದ್ದ ಬ್ರಾಹ್ಮಣ ಕುಟುಂಬವು ತಮ್ಮ ಮಗನ ಹತ್ತಿರವಿರಲು ಇಲ್ಲಿಂದ ಬೇರೆಡೆಗೆ ಹೋದಾಗಿನಿಂದ ಅಲ್ಲಿ ಪೂಜೆ ಮಾಡುವವರೇ ಇಲ್ಲದಂತಾಗಿದೆ ಎಂದವರು ತಿಳಿಸಿದರು. ಅಲ್ಲಿನ ಜನರಿಗೆ ತನ್ನ ಬಗ್ಗೆ ರಾಮ ನಾರಾಯಣ ಹೇಳಿಕೊಂಡಾಗ ಅವರುಗಳು ಗಂಡ ಹೆಂಡತಿಯರಿಬ್ಬರನ್ನೂ ಹಳ್ಳಿಯ ಮುಖಂಡರ ಬಳಿಗೆ ಕರೆದೊಯ್ದರು. ಹಳ್ಳಿಯ ಪಂಚಾಯಿತಿ ಪ್ರಮುಖರು ರಾಮ ನಾರಾಯಣನ ಬಗ್ಗೆ ತಿಳಿದು ಸಂತೋಷಗೊಂಡು ಅವರಿರುವ ಸ್ಥಿತಿಗೆ ಮರುಗಿ ಅವನಿಗೆ ತಮ್ಮ ದೇವಸ್ಥಾನದ ಉಸ್ತುವಾರಿ ವಹಿಸಿಕೊಳ್ಳಲು ತಿಳಿಸಿ ಅಲ್ಲಿನ ರಾಜಕೀಯ ಪುಡಾರಿಯೊಬ್ಬನ ಮನೆಯ ಹಿತ್ತಲಿನಲ್ಲಿರುವ ಮನೆಯೊಳಗೆ ಇವರಿಗೆ ವಾಸಿಸಲು ಅನುವು ಮಾಡಿಕೊಟ್ಟು ತಮ್ಮೊಬ್ಬ ಆಳಿನೊಂದಿಗೆ ಮನೆಗೆ ಕಳಿಸಿಕೊಟ್ಟರು.

ಮನೆ ತಲುಪಿ ತಮಗೆ ಅಲ್ಲಿರುವುದಕ್ಕೆ ಅತ್ಯಂತ ಅನುಕೂಲಕರವಾಗಿರುವುದನ್ನು ನೋಡಿದ ಇಬ್ಬರೂ ಸಂತಸಗೊಂಡು ಅಂದಿನ ಊಟವನ್ನು ಪುಡಾರಿಯ ಮನೆಯಲ್ಲೇ ಸ್ವೀಕರಿಸಲು ತಿಳಿಸಿದಾಗ ಅವರಿಬ್ಬರು ಬರಿ ಫಲಾಹಾರವನ್ನು ಮಾತ್ರ ಸೇವಿಸಿದರು. ಮಾರನೆಯ ದಿನ ಮುಖಂಡರನ್ನು ಬೇಟಿಯಾಗಿ ಹಲವಾರು ದಿನಗಳಿಂದ ಮುಚ್ಚಿರುವ ದೇವಸ್ಥಾನವನ್ನು ತೆರೆಯಲು ಪ್ರಶಸ್ಥವಾದ ದಿನವನ್ನು ತಿಳಿಸಿ ತಮ್ಮ ಹಳ್ಳಿಯಿಂದ ಸಾಮಾನುಗಳನ್ನು ತೆಗೆದುಕೊಂಡು ಬರುವುದಾಗಿ ತಿಳಿಸಿದನು. ಮುಖಂಡನೊಬ್ಬ ತನ್ನ ಟ್ರಾಕ್ಟರಿನಲ್ಲಿ ರಾಮ ನಾರಾಯಣ ಭಾರತಿಗೆ ಹೋಗಿ ಬರಲು ಅನುಕೂಲ ಮಾಡಿಕೊಟ್ಟನು. ಮುಂದಿನ ದಿನ ಮುಂಜಾನೆ ಎದ್ದು ದಂಪತಿಯರಿಬ್ಬರು ತಮ್ಮ ಮೊದಲಿದ್ದ ಹಳ್ಳಿಗೆ ತೆರಳಿ ತಮ್ಮ ಮನೆಯ ಸಾಮಾನು ಸರಂಜಾಮುಗಳನ್ನು ತೆಗೆದುಕೊಂಡು ಹೊಸ ಹಳ್ಳಿಗೆ ಮರಳಿ ತಮಗೆ ಉಳಿದುಕೊಳ್ಳಲು ಕೊಟ್ಟಿರುವ ಮನೆಯಲ್ಲಿ ಎಲ್ಲ ಜೋಡಿಸಿ ಶುಚಿಯಾದ ನಂತರ ಊಟ ಮಾಡಿ ಮಲಗಿದರು.
 

Samar2154

Well-Known Member
2,259
1,250
159
ಹೀಗೇ ಮೂರು ದಿನಗಳ ತರುವಾಯ ಶುಕ್ರವಾರದ ದಿನ ಪ್ರಾಥಕಾಲವೇ ಶುರ್ಚಿಭೂತನಾದ ರಾಮ ನಾರಾಯಣ ಹಳ್ಳಿಯ ಮುಖಂಡರು ಮತ್ತು ಹಿರಿಯರೊಂದಿಗೆ ದೇವಸ್ಥಾನಕ್ಕೆ ತೆರಳಿದನು. ಅರ್ಚಕರಿಲ್ಲದೇ ಒಂದು ವರ್ಷದಿಂದ ಮುಚ್ಚಿದ ದೇವಸ್ಥಾನದ ಬಾಗಿಲನ್ನು ತೆರೆದು ಗರ್ಭಗುಡಿಯನ್ನು ರಾಮ ನಾರಾಯಣ ಮತ್ತು ಭಾರತಿ ಶುಚಿಗೊಳಿಸಿದರೆ ಅಲ್ಲಿನ ಹೊರಗಿನ ಪ್ರಾಂಗಣವನ್ನು ಹಳ್ಳಿಯ ಜನರೆಲ್ಲಾ ಸೇರಿ ಶುಭ್ರವಾಗಿ ಸ್ವಚ್ಚಗೊಳಿಸಿದರು. ಹಳ್ಳಿಯ ಮುಖಂಡರು ಹಿರಿಯರು ಮತ್ತು ಜನರೆಲ್ಲಾ ಸೇರಿ ದೇವಸ್ಥಾನಕ್ಕೆ ಸುಣ್ಣಬಣ್ಣ ಮಾಡಿ ಸಿಂಗರಿಸಿ ಭಾನುವಾರದಂದು ರಾಮ ನಾರಾಯಣನ ವಿಶೇಷವಾದ ಪೂಜೆಯೊಂದಿಗೆ ದೇವಸ್ಥಾನದ ಪುನರ್ ಉದ್ಗಾಟನೆಯಾದಾಗ ಹಳ್ಳಿಯ ಜನರು ಮತ್ತೊಮ್ಮೆ ದೇವರ ಕೃಪೆಯು ತಮ್ಮ ಮೇಲಾಯಿತೆಂದು ಸಂತೋಷದಿಂದ ಪ್ರತಿಯೊಂದು ಕಾರ್ಯಗಳಲ್ಲಿಯೂ ಪಾಲ್ಗೊಂಡರು. ದೇವರ ಬಗ್ಗೆ ಅಪಾರವಾದ ಭಯ ಭಕ್ತಿಯನ್ನಿಟ್ಟುಕೊಂಡಿದ್ದ ಹಳ್ಳಿಯ ಜನರು ದೇವರ ಗರ್ಭಗುಡಿಯೊಳಗೆ ಕಾಲನ್ನಿಡದೆ ಹೊರಗಿನಿಂದಲೇ ಪೂಜೆಯಲ್ಲಿ ಪಾಲ್ಗೊಳ್ಳುತ್ತಿದ್ದರು. ರಾಮ ನಾರಾಯಣನ ಸ್ಪಷ್ಟ ಸುಸಂಸೃತವಾದ ಮಂತ್ರಗೋಶವನ್ನಾಲಿಸಿ ಹಾಗು ಭಾರತಿಯ ಕೈರುಚಿಯಲ್ಲಿನ ಸಜ್ಜಿಗೆ ಮತ್ತು ರಸಾಯನದ ಪ್ರಸಾದವನ್ನು ಸ್ವೀಕರಿಸಿ ಜನ ತೃಪ್ತಿಯಿಂದ ದೇವರ ಧ್ಯಾನ ಮಾಡುತ್ತ ಮನಸ್ಪೂರ್ತಿಯಾಗಿ ಕಾಣಿಕೆ ಹಾಗು ದಕ್ಷಿಣೆಗಳನ್ನು ಅರ್ಪಿಸಿದರು.

ಕೆಲವೇ ದಿನಗಳಲ್ಲಿ ರಾಮ ನಾರಾಯಣನ ಪಾಂಡಿತ್ಯವು ಹಾಗು ದೇವಸ್ಥಾನದ ಪೂಜಾ ಕೈಂಕರ್ಯಗಳ ಹಿರಿಮೆಯು ಸುತ್ತಮುತ್ತಲಿನ ಹಳ್ಳಿಗಳಲ್ಲೂ ಪ್ರಸಿದ್ದಿಯಾಗಿ ಅಲ್ಲಿನ ಜನರೂ ಸಹ ದೇವಸ್ಥಾನಕ್ಕೆ ಭೇಟಿಯ ನೀಡಿ ದೇವರ ಕೃಪೆಗೆ ಪಾತ್ರರಾದರು. ಸುತ್ತಲಿನ ಹಲವಾರು ಹಳ್ಳಿಗಳಲ್ಲಿ ನಡೆಯುವ ಉತ್ಸವ ಜಾತ್ರೆ ಹಾಗು ಜನರ ಮನೆಗಳಲ್ಲಿ ನಡೆಯುತ್ತಿದ್ದ ಪ್ರತಿಯೊಂದು ಶುಭಕಾರ್ಯ ಪೂಜೆಗಳಿಗೂ ರಾಮ ನಾರಾಯಣನಿಂದ ಸಲಹೆ ಪಡೆದು ಅವನ ಸಾರಥ್ಯದಲ್ಲೇ ನಡೆಸುತ್ತಿದ್ದರು ಹೀಗಾಗಿ ಸಮಾಜಿಕವಾಗಿ ಭಕ್ತಿ ಗೌರವಗಳನ್ನು ಪಡೆದ ರಾಮ ನಾರಾಯಣ ಆರ್ಥಿಕವಾಗಿ ಸಭಲ ಪ್ರಭಲನಾಲಿ ಬೆಳೆದು ಬಿಟ್ಟನು. ಅವನ ಪಾಂಡಿತ್ಯದ ಮೇಧಾವಿ ಮನಸ್ಸಿನಿಂದ ನುಡಿವ ಪ್ರತಿಯೊಂದು ಘಟನೆಗಳೂ ನಡೆಯಲು ಶುರುವಾದಾಗ ಜನರಿಗೆ ಅವನಲ್ಲಿ ಅಪಾರ ಭಯ ಭಕ್ತಿಯು ಮನೆಮಾಡಿತು ಹಾಗಾಗಿ ಅವನ ಮಾತನ್ನು ಮೀರುವ ಧೈರ್ಯವನ್ನು ಹಳ್ಳಿಯಲ್ಲಿ ಯಾವ ಜಾತಿಯ ಜನರೂ ಸಹ ಮಾಡುತ್ತಿರಲಿಲ್ಲ . ಇದರಿಂದಾಗಿ ರಾಮ ನಾರಾಯಣನ ಮನಸ್ಸಿನಲ್ಲಿ ತನ್ನ ಚತುರತೆ ವಿಧ್ಯಾರ್ಹತೆ ಮತ್ತು ಪಾಂಡಿತ್ಯದ ಬಗ್ಗೆ ಅಹಂಕಾರ ಮತ್ತು ಜಂಭದ ಬೀಜವು ಮೊಳೆಕೆಯೊಡೆದು ಬೃಹತ್ತಾದ ಮರವಾಗಿ ಬೆಳೆಯಿತು. ತಾನು ಸರ್ವಶ್ರೇಷ್ಠ ಬ್ರಾಹ್ಮಣನು ಮಿಕ್ಕಿದ ಜನರೆಲ್ಲಾ ತ್ಯುಚ್ಚ ಹೀನ ಹಾಗು ಹೊಲಸು ಕುಲದವರೆಂಬ ಭಾವನೆ ಮೂಡಿತು. ಹಳ್ಳಿಯ ಜನರ ಮುಗ್ದ ದೈವ ಭಕ್ತಿಯನ್ನು ತನ್ನ ಅನೂಕೂಲಕ್ಕಾಗುವ ರೀತಿಯಲ್ಲಿ ಬಳಸಿಕೊಂಡ ರಾಮ ನಾರಾಯಣ ಅವರಿಂದ ಧನ ಧವಸಧಾನ್ಯ ಹಾಗು ಇನ್ನಿತರ ವಸ್ತುಗಳನ್ನು ಪಡೆದುಕೊಂಡು ವರ್ಷ ಕಳೆಯುವುದರೊಳಗೆ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಅತ್ಯಂತ ಶ್ರೀಮಂತನೂ ಹಾಗು ಶಕ್ತಿವಂತನಾಗಿಯೂ ಬೆಳೆದು ಬಿಟ್ಟನು. ಈ ನಡುವೆ ದೇವಸ್ಥಾನಕ್ಕೆ ಬೇಟಿ ನೀಡಿದ ಸಾಧುಗಳೊಬ್ಬರಿಂದನೇ ಅವನಿಗೆ ಒಲಿದ ತಂತ್ರ ಮಂತ್ರ ವಿದ್ಯೆಗಳನ್ನು ಜನರ ಮೇಲಿದ್ದ ತನ್ನ ಹಿಡಿತವನ್ನು ಮತ್ತಷ್ಟು ಬಲಗೊಳಿಸಲು ಉಪಯೋಗಿಸಿಕೊಂಡ.

ಸಾಧುಗಳು ತಂತ್ರ ಮಂತ್ರಗಳ ವಿದ್ಯಾದಾನ ಮಾಡುವಾಗ ಈ ವಿದ್ಯೆಗಳನ್ನು ನಿಶ್ಕಲ್ಮಶ ಭಾವನೆಯಿಂದ ಯಾವುದೇ ರೀತಿಯ ಪ್ರತ್ಯುಪಕಾರವನ್ನು ನಿರೀಕ್ಷಿಸದೇ ಜನಗಳ ಹಾಗು ಲೋಕ ಕಲ್ಯಾಣಕ್ಕೆ ಉಪಯೋಗ ಮಾಡಬೇಕು ಯಾವುದೇ ಕಾರಣಕ್ಕೂ ಸ್ವಹಿತಾಸಕ್ತಿಗೆ ಬಳಸಿಕೊಳ್ಳಬಾರದೆಂದು ಹೇಳಿದ್ದನ್ನು ನಿರ್ಲಕ್ಷಿಸಿದ ರಾಮ ನಾರಾಯಣ ಎಲ್ಲಾ ವಿಧಗಳಲ್ಲೂ ತನ್ನನ್ನು ಐಶ್ವರ್ಯವಂತನ್ನನ್ನಾಗಿ ಮಾಡಿಕೊಳ್ಳಲು ಮುಂದಾಗಿದ್ದ . ಅವನು ಆ ಕಾರ್ಯದಲ್ಲಿ ಸಫಲನಾಗಿ ಹಳ್ಳಿಯ ಹೊರಗಿನ ಸುಂದರ ವಾತಾವರಣದಲ್ಲಿ ಸಾಕಷ್ಟು ಜಮೀನು ಖರೀದಿಸಿದ. ಸುತ್ತಮುತ್ತಲಿನ ಹಳ್ಳಿಗಳ ಶ್ರೀಮಂತರಿಗೆ ಉದ್ಬವಿಸುತ್ತಿದ್ಢ ಸಮಸ್ಯೆಗಳನ್ನು ತನ್ನ ಮಂತ್ರ ತಂತ್ರದ ಸಹಾಯದಿಂದ ಪರಿಹರಿಸಿ ಆ ಜಾಗದಲ್ಲಿ ವಾಸಿಸಲು ಸುಂದರವಾದ ಮನೆಯನ್ನೂ ನಿರ್ಮಿಸಿಕೊಂಡು ಬಿಟ್ಟ ಅವನ ಮನೆಯ ಹೊರಗಿನ ಪರಾಂಗಣದಿಂದ ಒಳಗಡೆಗೆ ಇತರೆ ಯಾವ ಜಾತಿಯ ಜನರೂ ಪ್ರವೇಶಿಸಲು ಹೆದರುತ್ತಿದ್ದು ಅವನ ಅಪ್ಪಣೆಯಿಲ್ಲದೆ ಯಾರೂ ಸಹ ಕಾಲಿಡುತ್ತಿರಲಿಲ್ಲ . ಯಾರಾದರು ಅಪ್ಪಿತಪ್ಪಿ ಒಳಗಡೆ ಕಾಲಿಟ್ಟರೆ ತನ್ನ ತಂತ್ರ ಶಕ್ತಿಯಿಂದ ಅವರಿಗೆ ಧನ ಹಾಗು ಆರೋಗ್ಯ ಹಾನಿಯಾಗುವಂತೆ ಮಾಡಿ ಮನೆಯಲ್ಲಿ ದೇವರ ವಾಸಸ್ಥಾನವಿದೆ ಎಂದು ನಂಬಿಕೆ ತರಿಸಿ ಅವರು ಹೆದರುವಂತೆ ಮಾಡಿಬಿಟ್ಟಿದ್ದ . ತಾನೇ ಸೃಷ್ಟಿಸಿದ ಸಮಸ್ಯೆಗಳನ್ನು ಪರಿಹರಿಸಲು ಅಪಾರ ಧನ ಹಾಗು ಇನ್ನಿತರೇ ವಸ್ತುಗಳನ್ನು ಅವರಿಂದ ಕೊಡುಗೆ ರೂಪದಿ ಪಡೆದುಕೊಳ್ಳಲು ಪ್ರಾರಂಭಿಸಿದ.

ಹೀಗೆ ಎಲ್ಲಾ ರೀತಿಯಲ್ಲು ಅತ್ಯಂತ ಪ್ರಬಲನಾಗಿ ಬೆಳೆದಿದ್ದರೂ ಸಹ ಅವನ ಸಂಸಾರದಲ್ಲಿನ ಸಮಸ್ಯೆಯು ನಿರಂತರವಾಗಿ ಕಾಡುತ್ತಿತ್ತು ಅದೆಂದರೆ ಮದುವೆಯಾಗಿ ಮೂರು ವರ್ಷಗಳು ಕಳೆದರೂ ಭಾರತಿ ಗರ್ಭವನ್ನು ಧರಿಸುವಂತೆ ಮಾಡುವಲ್ಲಿ ಅವನು ಅಸಮರ್ಥನಾಗಿದ್ದ . ರಾಮ ನಾರಾಯಣ ತನ್ನ ತಂತ್ರ ಮಂತ್ರಗಳಿಂದ ಸಹ ತನ್ನ ಸಮಸ್ಯೆಯನ್ನು ಬಗೆಹರಿಸಿಕೊಳ್ಳಲು ವಿಫಲನಾಗಿ ತನಗೆ ವಿದ್ಯಾದಾನ ಮಾಡಿದ ಗುರುಗಳನ್ನು ಭೇಟಿಯಾಗಿ ಅವರಿಂದಲೇ ಪರಿಹಾರ ಕಂಡುಕೊಳ್ಳಲು ತೀರ್ಮಾನಿಸಿದ. ಆದರೆ ಸುತ್ತಮುತ್ತಲಿನ ಹಲವು ಹಳ್ಳಿಗಳ ಎಲ್ಲಾ ರೀತಿಯ ಕೆಲಸಗಳೂ ತನ್ನ ಮುಂದಾಳಠತ್ವದಲ್ಲಿಯೇ ನಡೆಯುತ್ತಿದ್ದರಿಂದ ಅವನಿಗೆ ಇಂತಹ ಚಿನ್ನದ ಗಣಿಯನ್ನು ಬಿಟ್ಟು ಬಹಳ ದಿನಗಳ ಕಾಲ ಹೋಗಲು ಮನಸ್ಸಾಗದೆ ತನ್ನ ಮಡದಿ ಭಾರತಿಗೆ ಇದನ್ನು ನಿರ್ವಹಿಸಲು ತಿಳಿಸಿದ. ಭಾರತಿಗೂ ತನ್ನ ಮಡಿಲಿನಲ್ಲಿ ಮಗುವಿಲ್ಲದಿರುವ ನೋವು ಕಾಡುತ್ತಿದ್ದರೂ ಎಲ್ಲೂ ಇಲ್ಲಿಯ ತನಕ ಒಬ್ಬಳೇ ಪ್ರಯಾಣ ಮಾಡಿಲ್ಲದಿದ್ದ ಭಯವೂ ಕಾಡುತ್ತಿದ್ದರಿಂದ ತನ್ನ ವಿರೋಧ ವ್ಯಕ್ತಪಡಿಸಿ ಒಲ್ಲೆನೆಂದಳು. ರಾಮ ನಾರಾಯಣ ಅವಳನ್ನು ವಿವಿಧ ರೀತಿಯಲ್ಲಿ ಓಲೈಸಿ ಕೊನೆಗೂ ಅವಳೇ ವಾರಣಾಸಿ ತನಕ ಪ್ರಯಾಣ ಮಾಡಲು ಸಮ್ಮತಿಸುವಂತೆ ಮಾಡುವಲ್ಲಿ ಯಶಸ್ವಿಯಾದನು. ಒಂದು ಶುಭದಿನದ ನಿಗದಿ ಮಾಡಿ ಅಂದು ಭಾರತಿ ಪ್ರಯಾಣ ಬೆಳೆಸುವುದೆಂದು ನಿರ್ಧರಿಸಿ ಅವಳಿಗೆ ಯಾವ ರೀತಿಯಲ್ಲು ತೊಂದರೆ ಆಗದಿರುವಂತೆ ಜೊತೆಯಲ್ಲಿ ಯಾರನ್ನಾದರು ಕಳಿಸುವುದೆಂದು ತೀರ್ಮಾನಿಸಿ ಹಳ್ಳಿಯ ಹೆಣ್ಣು ಮಕ್ಕಳು ಒಬ್ಬೊಬ್ಬರೇ ಜೊತೆಗೆ ಹೋಗಲು ಒಪ್ಪುವುದಿಲ್ಲವೆಂದು ಅವನು ಅರಿತಿದ್ದ . ಆದ್ದರಿಂದ ಯಾರಿಗೂ ತಿಳಿಸದೆ ಹಳ್ಳಿಯ ಹೊರಗೆ ವಾಸಿಸುತ್ತಿದ್ದ ಹೊಲೆಯರ ಕೇರಿಯಲ್ಲಿ ಯಾರ ಸಂಪರ್ಕವೂ ಇಲ್ಲದೇ ವಾಸವಿದ್ದ ಇಬ್ಬರು ಹೊಲೆಯರಾದ ಕೆಂಚ ಮತ್ತು ಕಾಳರನ್ನು ತನ್ನ ಮನೆಗೆ ಕರೆಸಿಕೊಂಡ. ಅವರಿಬ್ಬರಿಗೆ ತನ್ನ ಹೆಂಡತಿಗೆ ಯಾವ ತೊಂದರೆಯೂ ಆಗದಂತೆ ಅವಳೊಂದಿಗೆ ಸಹಾಯಕರಾಗಿ ಹೋಗಿ ಬರುವಂತೆ ತಿಳಿಸಿದ. ಅವರು ಭಯ ಮತ್ತು ಹೆದರಿಕೆಯಿಂದಲೇ ಬುದ್ದಿ..... ನಾವೇನಾದರು ಹೋದರೆ ನಮ್ಮನ್ನು ಕೂಲಿ ಕೆಲಸದಿಂದ ತೆಗೆದುಹಾಕಿ ಬಿಡುತ್ತಾರೆ ಮುಂದೆ ನಮ್ಮ ಹೊಟ್ಟೆಯ ಗತಿ ಎಂದಾಗ ಅವರಿಗೆ ತನ್ನ ಮನೆಯಲ್ಲೇ ಕೆಲಸ ನೀಡಿ ಹೊಟ್ತುಂಬ ಊಟ ಹಾಗು ಸ್ವಲ್ಪ ಹಣ ನೀಡುವುದಾಗಿ ಹೇಳಿದಾಗ ಅವರು ಒಪ್ಪಿಕೊಂಡರು. ಅವರಿಬ್ಬರು ಪಟ್ಟಣದಲ್ಲಿನ ರೈಲ್ವೇ ನಿಲ್ದಾಣದಲ್ಲಿ ಭೇಟಿಯಾಗಿ ಅಲ್ಲಿಂದ ಒಟ್ಟಿಗೆ ಪ್ರಯಾಣ ಬೆಳೆಸುವುದೆಂದು ಅವರಿಗೆ ತಿಳಿಸಿ ಹೇಳಿದ. ಅವರಿಬ್ಬರನ್ನು ಆಯ್ದುಕೊಳ್ಳುವಲ್ಲಿ ರಾಮ ನಾರಾಯಣನ ಬುದ್ದಿವಂತಿಕೆ ಕೂಡ ಇತ್ತು ಏಕೆಂದರೆ ಅವರಿಗೆ ಯಾರ ಸಂಪರ್ಕವೂ ಇಲ್ಲದೆ ಇದ್ದುದರಿಂದ ಅವರ ಬಗ್ಗೆ ಯಾರು ಕೂಡ ಗಮನ ಹರಿಸುವುದಿಲ್ಲವೆಂದು ಅವನು ಯೋಚಿಸಿದ್ದ . ದೇವಸ್ಥಾನದ ವಿಶೇಷ ಪೂಜೆಯ ದಿನದಂದು ತನ್ನ ಮಡದಿ ಭಾರತಿ ಇನ್ನು ಹೆಚ್ಚಿನ ವಿದ್ಯಾರ್ಜನೆಗಾಗಿ ಕೆಲವು ದಿನಗಳ ಕಾಲ ತನ್ನ ಗುರುಗಳ ಬಳಿಗೆ ತೆರಳುತ್ತಿರುವುದಾಗಿ ರಾಮ ನಾರಾಯಣ ಹಳ್ಳಿಯ ಜನರಿಗೆ ತಿಳಿಸಿದಾಗ ತಮಗೆಲ್ಲಾ ಇನ್ನೂ ಒಳ್ಳೆಯ ದಿನಗಳು ಬರುತ್ತವೆಂದು ನಂಬಿದ ಜನರೆಲ್ಲಾ ಅವಳನ್ನು ಬೀಳ್ಕೊಡಲು ಅವನ ಮನೆಯ ಬಳಿ ಸೇರಿದರು. ಕೆಂಚ ಮತ್ತು ಕಾಳ ಇಬ್ಬರು ಐದಾರು ದಿನಗಳ ಮೊದಲೇ ಹಳ್ಳಿಯಿಂದ ೧೩೦ ಕಿ.ಮೀ. ದೂರವಿದ್ದ ಪಟ್ಟಣದಲ್ಲಿ ದಂಪತಿಗಳಿಗಾಗಿ ಕಾಯುತ್ತಿದ್ದರು. ನಿಗದಿತ ದಿನದಂದು ರಾಮ ನಾರಾಯಣ ತನ್ನ ಮಡದಿ ಭಾರತಿಯೊಂದಿಗೆ ಹಳ್ಳಿಗರಿಂದ ಬೀಳ್ಗೊಂಡು ಪಟ್ಟಣದ ರೈಲ್ವೆ ನಿಲ್ದಾಣವನ್ನು ತಲುಪಿ ಕೆಂಚ ಕಾಳರಿಗೆ ಹಲವು ಸೂಚನೆಗಳನ್ನು ನೀಡಿ ಅವರೊಂದಿಗೆ ಭಾರತಿಯನ್ನು ತನ್ನ ಪ್ರಯಾಣ ಬೆಳಸಲು ಕಳುಹಿಸಿ ಕೊಟ್ಟ .

ಈ ಪ್ರಯಾಣವು ಭಾರತಿಯ ಜೀವನದ ದಿಕ್ಕು ದೆಸೆಯನ್ನೇ ಬದಲಿಸುವ ಕಲ್ಪನೆಯೂ ಅವರಿಗಿರಲಿಲ್ಲ .
 

Samar2154

Well-Known Member
2,259
1,250
159
ಭಾರತಿ ಮೊಟ್ಟಮೊದಲ ಬಾರಿಗೆ ಒಂಟಿಯಾಗಿ ತನ್ನ ಮನೆಯ ಹೊಸಿಲಿನಿಂದಾಚೆ ಇಬ್ಬರು ಹೊಲೆಯ ಗಂಡಸರ ಜೊತೆ ಗುರುತು ಪರಿಚಯವಿಲ್ಲದ ದೂರದೂರಿಗೆ ಪ್ರಯಾಣ ಬೆಳೆಸುತ್ತಿದ್ದಳು. ಈ ಪ್ರಯಾಣವು ಅವಳ ಬಾಳಿನಲ್ಲಿ ಮಹತ್ತರವಾದ ಬದಲಾವಣೆಯನ್ನು ತರುವುದಿತ್ತು ಅದು ಒಳ್ಳೆಯ ರೀತಿಯಲ್ಲೊ ಅಥವ ಕೆಟ್ಟ ರೀತಿಯಲ್ಲೊ ಎನ್ನುವುದೇ ಕಾದು ನೋಡಬೇಕಾಗಿದೆ.

ರಾಮ ನಾರಾಯಣ ಪ್ರಯಾಣಿಸುವುದಕ್ಕೆ ರೈಲು ಟಿಕೇಟನ್ನು ಖರೀದಿಸಿ ಕೊಟ್ಟು ಭಾರತಿಯ ಕೈಗೆ ಕೆಲವು ಸಹಸ್ರ ರೂಪಾಯಿಗಳನ್ನಿತ್ತು ಕಾಳ ಮತ್ತು ಕೆಂಚನ ಜೊತೆ ರೈಲನ್ನು ಹತ್ತಿಸಿ ಅವರನ್ನು ಬೀಳ್ಕೊಟ್ಟು ಹಳ್ಳಿಯ ಕಡೆ ಮರಳಿದ

ಎರಡು ದಿನ ಸತತವಾದ ಪ್ರಯಾಣ ಮಾಡುವ ಅವಶ್ಯಕತೆಯಿದ್ದ ಕಾರಣ ಭಾರತಿ ಮೂವರಿಗೂ ತಿನ್ನಲು ಸಾಕಾಗುವಷ್ಟು ಆಹಾರವನ್ನು ತನ್ನೊಂದಿಗೆ ಕೊಂಡೊಯ್ದಿದ್ದಳು. ಭಾರತಿ ತನ್ನ ಎರಡನೇ ದರ್ಜೆ ಮಲಗಲು ಅನುಕೂಲವಾಗಿರುವ ಸೀಟಿನಲ್ಲಿ ಕಾಲು ಚಾಚಿ ಮಲಗಿದಾಗ ಕೆಂಚ ಅವಳ ಪಾದದ ಬಳಿ ಅವಳಿಗೆ ಕಾವಲು ಕಾಯುತ್ತಾ ಕುಳಿತ. ಮುಂದಿನ ಎರಡು ದಿನಗಳ ಕಾಲ ಭಾರತಿಗೆ ಯಾವ ರೀತಿಯ ತೊಂದರೆಯೂ ಆಗದ ಹಾಗೆ ಕೆಂಚ ಕಾಳ ಇಬ್ಬರೂ ಅವಳಿಗೆ ಬೆಂಗಾವಲಾಗಿದ್ದು ಪ್ರಯಾಣವನ್ನು ಮುಗಿಸಿದರು. ವಾರಣಾಸಿಯನ್ನು ತಲುಪಿದ ನಂತರ ಎಲ್ಲಿ ಏನು ಮಾಡುವುದೆಂದು ತೋಚದೆ ಮೊದಲು ಉಳಿದುಕೊಳ್ಳಲು ಸೂಕ್ತವಾಗಿರುವ ಜಾಗವನ್ನು ನಿಶ್ಚಯ ಮಾಡಿಕೊಳ್ಳುವುದೆಂದು ಮೂವರೂ ಛತ್ರಗಳ ಹುಡುಕಾಟದಲ್ಲಿ ತೊಡಗಿದರು. ಕೆಲವು ಕಡೆ ನೋಡಿದ ನಂತರ ಮೂವರು ಉಳಿಯಲು ಸಮಂಜಸವಾಗಿದ್ದ ಒಂದು ಛತ್ರದಲ್ಲಿ ತಮ್ಮ ಸ್ಥಾನವನ್ನು ಕಾಯ್ದಿರಿಸಿ ಭಾರತಿ ಹೆಣ್ಣು ಮಕ್ಕಳಿರುವ ಕಡೆ ಹಾಗು ಕೆಂಚ ಕಾಳ ಇಬ್ಬರು ಗಂಡಸರ ಕೆಡೆ ತೆರಳಿ ಪ್ರಯಾಣದ ಆಯಾಸದಿಂದ ಮುಕ್ತರಾಗಲು ಮೊದಲು ವಿಶ್ರಾಂತಿ ತೆಗೆದುಕೊಳ್ಳಲು ಮಲಗಿದರು. ನಿರಂತರ ಪ್ರಯಾಣದ ಆಯಾಸವನ್ನು ಪರಿಹರಿಸಿಕೊಂಡು ಮಾರನೆಯ ದಿನ ಮೂವರೂ ಸೇರಿ ರಾಮ ನಾರಾಯಣನ ಗುರುಗಳ ಹುಡುಕಾಟವನ್ನು ಪ್ರಾರಂಬಿಸಿದರು. ಭಾರತಿ ಸೇರಿ ಮೂವರಿಗೂ ಗೊತ್ತಿಲ್ಲದ ಹಿಂದಿ ಭಾಷೆಯಲ್ಲಿ ಅಲ್ಲಿರುವ ಜನರೊಂದಿಗೆ ವ್ಯವಹರಿಸುವುದು ಮೂವರಿಗೂ ಕಷ್ಟದಾಯಕವಾಗಿತ್ತು . ಆದರೂ ಸಹ ಛಲ ಬಿಡದೆ ಸತತ ನಾಲ್ಕು ದಿನಗಳ ಕಾಲ ಹೇಗೋ ಕಷ್ಟಪಟ್ಟು ಗುರುಗಳ ಬಗ್ಗೆ ಕೊಂಚ ವಿಷಯ ತಿಳಿದುಕೊಂಡರು. ಗುರುಗಳು ಗಂಗಾ ನದಿಯ ದಶಶ್ವಮೇಧ ಘಾಟಿನ ತೀರದಲ್ಲಿ ಸಿಗುತ್ತಾರೆಂಬ ಮಾಹಿತಿಯು ಭಾರತಿಗೆ ಕಾಶಿ ವಿಶ್ವನಾಥನ ಮಂದಿರದ ಹತ್ತಿರ ಒಬ್ಬ ಕರ್ನಾಟಕದ ಕಡೆಯ ವೃದ್ದ ಪುರೋಹಿತನಿಂದ ತಿಳಿಯಿತು. ಅಂದು ರಾತ್ರಿಯಾಗಿದ್ದ ಕಾರಣ ಮಾರನೆಯ ಮುಂಜಾನೆ ಮೂವರು ದಶಶ್ವಮೇಧ ಘಾಟಿಗೆ ತೆರಳಿ ಗುರುಗಳ ಬಗ್ಗೆ ಅಲ್ಲಿದ್ದ ಜನರ ಬಳಿ ವಿಚಾರಿಸಿದಾಗ ಅವರು ಒಬ್ಬ ಅಘೋರಿ ಸಾಧುವಿನ ಕಡೆ ಬೆಟ್ಟು ಮಾಡಿ ತೋರಿಸಿದರು. ಭಾರತಿಗೆ ಆ ಅಘೋರಿಯನ್ನು ನೋಡಿ ಅಸಮಂಜಸವಾದರೂ ಕಾಳ ಕೆಂಚರೊಂದಿಗೆ ಅವರ ಬಳಿಗೆ ತೆರಳಿ ಗುರುಗಳ ಹೆಸರನ್ನೇಳಿ ಅವರ ಬಗ್ಗೆ ತಿಳಿಸಿರೆಂದು ಕೇಳಿದಳು. ಅಘೋರಿಯು ಭಾರತಿಯನ್ನು ಮೇಲಿನಿಂದ ಕೆಳಗಿನ ತನಕ ದಿಟ್ಟಿಸಿ ನೋಡಿ ಹಿಂದಿಯಲ್ಲಿ ನಿಮ್ಮ ಗುರುಗಳು ಕಾಲನ ವಶವಾದರೆಂದು ತಿಳಿಸಿದರೂ ಭಾರತಿಗೆ ಅರ್ಥವಾಗಲಿಲ್ಲ . ಕೊನೆಗೆ ಅಘೋರಿ ಅಲ್ಲಿದ್ದ ಒಬ್ಬ ಕನ್ನಡಿಗನನ್ನು ಕರೆದು ಇವರಿಗೆ ತನ್ನ ಭಾಷೆಯಲ್ಲಿ ನಾ ಹೇಳುವುದನ್ನು ತಿಳಿಸೆಂದಾಗ ಭಾರತಿಗೆ ಗುರುಗಳು ವಿಧಿವಶರಾಗಿರುವ ಬಗ್ಗೆ ತಿಳಿದು ಆಕಾಶವೇ ಕಳಚಿ ಬಿದ್ದಂತಾಯಿತು. ಅಘೋರಿಯು ತನ್ನ ಮಾತನ್ನು ಮುಂದುವರಿಸುತ್ತ ಕಾಶಿಯಿಂದ ಕೆಲ ದೂರದ ಬೆಟ್ಟಗಳ ತಪ್ಪಲಿನಲ್ಲಿ ನಿಮ್ಮ ಗುರುಗಳ ಶಿಶ್ಯರೊಬ್ಬರು ವಾಸಿಸುತ್ತಿದ್ದಾರೆಂದು ತಿಳಿಸಿ ಅವರನ್ನು ಬೇಟಿಯಾಗಲು ತಿಳಿಸಿ ಅಲ್ಲಿಗೆ ಹೇಗೆ ಹೋಗಬಹುದೆಂದು ಕೂಡ ವಿವರಿಸಿದ.

ಭಾರತಿ ದುಃಖತಪ್ತ ಮನಸ್ಸಿನೊಂದಿಗೆ ಛತ್ರಕ್ಕೆ ಮರಳಿ ಮಾರನೆಯ ದಿನ ಗುರುಗಳ ಶಿಶ್ಯರಿರುವ ಬೆಟ್ಟದ ಕಡೆ ಪ್ರಯಾಣ ಮಾಡಲು ರೆಡಿಯಾಗಿರಿ ಎಂದು ಕೆಂಚ ಕಾಳರಿಗೆ ತಿಳಿಸಿ ತನ್ನ ಕೊಠಡಿಗೆ ತೆರಳಿದಳು. ಬೆಳಿಗ್ಗೆ ತಮ್ಮ ನಿತ್ಯ ಕರ್ಮಗಳನ್ನು ಮುಗಿಸಿಕೊಂಡು ಮೂವರು ಆ ಬೆಟ್ಟ ಗುಡ್ಡಗಳ ಕಡೆ ಪ್ರಯಾಣ ಬೆಳೆಸುವುದಕ್ಕೆ ಬೆಟ್ಟದ ಹತ್ತಿರದ ಊರಿನ ಕಡೆ ಹೋಗುವ ಒಂದು ಬಸ್ಸನ್ನೇರಿದರು. ಇಬ್ಬರು ಕರಿಯ ಹೆಬ್ಬಂಡೆಗಳಂತಿರುವ ಗಂಡಸರ ಮಧ್ಯೆ ಕುಳಿತಿರುವ ಕೇಸರಿ ಹಾಲು ಬಿಳುಪಿನ ಭಾರತಿಯನ್ನು ನೋಡಿ ಬಸ್ಸಿನಲ್ಲಿದ್ದ ಪ್ರಯಾಣಿಕರು ಅಸೂಯೆಪಡುತ್ತಿದ್ದರು. ಹಳ್ಳಕೊಳ್ಳಗಳ ಹಾದಿಯಲ್ಲಿ ಬಸ್ಸು ಚಲಿಸುವಾಗ ಭಾರತಿಯ ಸೂಕ್ಷ್ಮವಾದ ಮೃದೂ ಮೆತ್ತನೆಯ ಮೈ ಕೆಂಚ ಕಾಳರ ಕಟ್ಟುಮಸ್ತಾದ ದೇಹಗಳ ಮಧ್ಯೆ ನಲುಗಿ ಹೋಯಿತು. ಕೆಲವು ಘಂಟೆಗಳ ಪ್ರಯಾಣದ ನಂತರ ತಲುಪಬೇಕಾಗಿದ್ದ ಊರಿನಲ್ಲಿ ಬಸ್ಸಿನಿಂದಿಳಿದ ಮೂವರು ಸ್ವಲ್ಪ ಹೊತ್ತು ಆಯಾಸ ಪರಿಹರಿಸಿಕೊಂಡು ಬೆಟ್ಟದ ಕಡೆಗೆ ಪ್ರಯಾಣ ಬೆಳಿಸಿದರು. ಸಂಜೆಗತ್ತಲಾಗುವ ಸಮಯಕ್ಕೆ ಬೆಟ್ಟದ ಅತ್ಯಂತ ಸಮೀಪದ ಹಳ್ಳಿಯೊಂದನ್ನು ತಲುಪಿದ ಮೂವರೂ ಅಂದು ರಾತ್ರಿ ಅಲ್ಲಿಯೇ ವಿಶ್ರಾಂತಿ ತೆಗೆದುಕೊಳ್ಳಲು ತೀರ್ಮಾನಿಸಿದರು. ಆ ಹಳ್ಳಿಯಲ್ಲಿ ಉಳಿದುಕೊಳ್ಳಲು ಯಾವ ವ್ಯವಸ್ಥೆಯೂ ಇಲ್ಲದಿದ್ದ ಕಾರಣ ಮೂವರು ಹಳ್ಳಿಯಿಂದ ಹೊರಗಿದ್ದ ದೇವಸ್ಥಾನದ ಆವರಣದಲ್ಲಿ ರಾತ್ರಿ ಕಳೆದರು. ಬೆಳಿಗ್ಗೆ ಬೆಟ್ಟದ ಕಡೆ ಹೊರಟು ಅದನ್ನ ಏರಲು ಹೊರಟಾಗ ಭಾರತಿಗೆ ತುಂಬಾ ತ್ರಾಸವಾಯಿತು. ಭಾರತಿ ತನ್ನೊಡಲಿನಲ್ಲಿ ಮಗುವಿನ ಹಂಬಲವನ್ನು ಪೂರೈಸಿಕೊಳ್ಳಲು ಕೆಂಚ ಕಾಳರ ಕೈ ಹಿಡಿದುಕೊಂಡು ಕಷ್ಟಪಟ್ಟು ಕಾಡುಮೇಡಿನ ಹಾದಿಯಲ್ಲಿ ಬೆಟ್ಟದಲ್ಲಿನ ಗುಹೆಯ ಬಳಿ ತೆರಳಿದಾಗ ಸಂಧ್ಯಾ ಕಾಲವಾಗಿತ್ತು .

ಗುಹೆಯ ಮುಂದಿರುವ ವಿಶಾಲವಾದ ಮರದ ಕೆಳಗೆ ಒಬ್ಬ ಸನ್ಯಾಸಿ ವೇಷಧಾರಿಯು ಧ್ಯಾನಸ್ತರಾಗಿದ್ದನ್ನು ನೋಡಿ ಮೂವರೂ ಅವರೆದುರು ಕೈ ಮುಗಿದು ಕುಳಿತರು. ಸನ್ಯಾಸಿಗೆ ಯಾರೋ ಬಂದಿರುವ ವಿಚಾರವು ತಿಳಿದಾಗ ಧ್ಯಾನದಿಂದೆದ್ದು ಅವರನ್ನು ವಿಚಾರಿಸಿ ಭಾರತಿ ತಮ್ಮ ಗುರುಗಳ ಶಿಶ್ಯನಾದ ರಾಮ ನಾರಾಯಣನ ಮಡದಿ ಎಂದು ತಿಳಿದರು. ಭಾರತಿ ಇಷ್ಟು ದೂರದವರೆಗೆ ಒಬ್ಬಳೇ ಬಂದಿರುವುದನ್ನು ತಿಳಿದು ಆಶ್ಚರ್ಯಪಟ್ಟ ಸನ್ಯಾಸಿಯು ಗುರುಗಳನ್ನು ಹುಡುಕಿಕೊಂಡು ಬಂದ ಕಾರಣವನ್ನು ಕೇಳಿದರು. ಭಾರತಿ ಅವರಿಗೆ ಮನಸ್ಸಿನಲ್ಲಿ ಇರುವ ವಿಚಾರವನ್ನು ತಿಳಿಸಲು ಹೊರಟಾಗ ಸನ್ಯಾಸಿಯು ಅವಳನ್ನು ತಡೆದು ಮೊದಲು ಫಲಹಾರ ಸೇವಿಸಿ ಇಂದು ವಿಶ್ರಾಂತಿ ತೆಗೆದುಕೊಳ್ಳಿ ನಾಳೆ ಪ್ರಾತಃಕಾಲ ನೀನು ಬಂದಿರುವ ಬಗ್ಗೆ ಮಾತನಾಡೋಣ ಎನ್ನುತ್ತಾ ಮೂವರನ್ನು ತನ್ನ ಗುಹೆಯೊಳಗೆ ಕರೆದೊಯ್ದು ಅವರಿಗೆ ಸೇವಿಸಲು ಹಣ್ಣುಗಳನ್ನು ನೀಡಿದರು. ಫಲಾಹಾರ ಮುಗಿಸಿದ ನಂತರ ಅಲ್ಲೇ ವಿಶ್ರಾಂತಿ ತೆಗೆದುಕೊಳ್ಳಲು ಮಲಗಿದರೂ ಭಾರತಿಯ ಮನಸ್ಸು ಚಂಚಲ ಮತ್ತು ಏನೋ ಅಜ್ಞಾತವಾದ ಭಯದಿಂದ ಕೂಡಿತ್ತು .

ಮಾರನೆಯ ದಿನ ಮುಂಜಾನೆ ಸನ್ಯಾಸಿಯು ಕೆಂಚ ಕಾಳರನ್ನು ಸ್ವಲ್ಪ ದೂರ ಕಳಿಸಿ ಭಾರತಿ ಒಬ್ಬಳನ್ನೇ ಕೂರಿಸಿಕೊಂಡು ಅವಳ ಸಮಸ್ಯೆಯನ್ನು ಆಲಿಸಿದರು. ಭಾರತಿಯ ಮನದಲ್ಲಿ ಮಗುವಿಗಾಗಿ ಹಂಬಲವಿದ್ದ ವಿಷಯ ತಿಳಿದ ಸನ್ಯಾಸಿಯು ಕೆಲಕಾಲ ಮೌನವಹಿಸಿ ಧ್ಯಾನದಲ್ಲಿ ಕುಳಿತರು. ಧ್ಯಾನದಿಂದ ಎಚ್ಚೆರಗೊಂಡ ನಂತರ ಸನ್ಯಾಸಿಯ ಮೊಗದಲ್ಲಿ ಏನೋ ಒಂದು ವಿಚಾರ ತಿಳಿಸಲು ಹಿಂದು ಮುಂದು ಯೋಚಿಸುತ್ತಿರುವ ಭಾವನೆಗಳನ್ನು ಗಮನಿಸಿದ ಭಾರತಿ ಅವರಲ್ಲಿ ದಯಮಾಡಿ ಯಾವುದೇ ವಿಷಯವನ್ನು ಮರೆಮಾಚದೆ ತಿಳಿಸಿರೆಂದು ಬೇಡಿಕೊಂಡಳು.

( ಸನ್ಯಾಸಿ***** ಸ ಭಾರತಿ***** ಭಾ )

ಸ *** ಮಗಳೇ ನಿಮ್ಮ ಹಳ್ಳಿಗೆ ಗುರುಗಳು ಬಂದಿದ್ದಾಗ ಏನೇನು ನಡೆಯಿತೆಂದು ಜ್ಞಾಪಿಸಿಕೋ.

ಭಾ *** ಪೂಜ್ಯರೇ ಗುರುಗಳು ನಮ್ಮೂರಿಗೆ ಬಂದು ನಮ್ಮ ಮನೆಯವರು ಮಾಡುತ್ತಿದ್ದ ದೇವತಾಕಾರ್ಯ ನೋಡಿ ಆನಂದಿತರಾಗಿ ಅವರಿಗೆ ಕೆಲವು ವೇದ ಪೂಜೆ ಹಾಗು ತಂತ್ರ ಮಂತ್ರ ಸಿದ್ದಿಯ ವಿದ್ಯೆಗಳನ್ನು ಕಲಿಸಿ ಇದನ್ನು ಬಡವರ ದೀನದಲಿತರ ಹಾಗು ಕೆಳ ಮಟ್ಟದಲ್ಲಿರುವ ಜನರ ಕಲ್ಯಾಣವನ್ನು ಮಾಡೆಂದು ತಿಳಿಸಿದ್ದರು.

ಸ *** ಮಗಳೇ ಸದಾಕಾಲ ಸತ್ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದ ನಿನ್ನ ಗಂಡ ಐಶ್ವರ್ಯದ ಮೋಹಕ್ಕೆ ಮರುಳಾಗಿ ಗುರುಗಳ ಮಾತನ್ನು ಮೀರಿ ಅನೀತಿಯ ಮಾರ್ಗದಲ್ಲಿ ಮುನ್ನಡೆದು ಜನರಿಗೆ ಉಪಕಾರವನ್ನು ಮಾಡಲು ಉಪಯೋಗಿಸಬೇಕಾಗಿದ್ದ ವಿದ್ಯೆಗಳನ್ನು ತನ್ನ ಸ್ವಂತ ಐಶ್ವರ್ಯವನ್ನು ವೃದ್ದಿಸಿಕೊಳ್ಳುವುದಕ್ಕಾಗಿ ಬಳಸಿಕೊಂಡಿರುವನು.

ಭಾ *** ಪೂಜ್ಯರೇ ನನ್ನ ಗಂಡ ಐಶ್ವರ್ಯದ ಆಸೆಗೆ ಇಂತಹ ಧರ್ಮ ವಿರೋಧಿ ಕೆಲಸಗಳನ್ನು ಮಾಡುತ್ತಿದ್ದ ಬಗ್ಗೆ ನನಗೆ ಯಾವುದೇ ಜ್ಞಾತಿಯಿಲ್ಲ ದಯಮಾಡಿ ಅವರನ್ನು ಮನ್ನಿಸಿ.

ಸ *** ನಿನ್ನ ಗಂಡನನ್ನು ಕ್ಷಮಿಸುವುದಕ್ಕೆ ನಾನ್ಯಾರು. ನಾನು ಅವನಿಗೆ ಗುರುವೂ ಅಲ್ಲ ಅಲೌಕಿಕ ವಿದ್ಯೆ ಕಲಿಸಿದವನೂ ಅಲ್ಲ ಹಾಗಾಗಿ ನನಗೆ ಅವನನ್ನು ಶಿಕ್ಷಿಸುವ ಹಾಗು ಕ್ಷಮಿಸುವ ಅಧಿಕಾರಗಳೆರಡೂ ಇಲ್ಲ .

ಭಾ *** ಹಾಗಾಗರೆ ಇದಕ್ಕೆಲ್ಲಾ ಪರಿಹಾರವಾದರೂ ಏನು ದಯಮಾಡಿ ಅದನ್ನಾದರೂ ತಿಳಿಸಿರಿ. ಏಕೆಂದರೆ ಗುರುಗಳು ಇಹ ಲೋಕವನ್ನು ತ್ಯಜಿಸಿದ್ದಾರೆ ಅವರಲ್ಲಿ ನಾನು ಕ್ಷಮೆ ಕೇಳುವ ಅವಕಾಶವನ್ನು ಕಳೆದುಕೊಂಡ ದುರ್ಭಾಗ್ಯಳಾಗಿದ್ದೇನೆ. ಇದಕ್ಕೆ ನೀವೇ ಸರಿಯಾದ ಮಾರ್ಗವನ್ನು ತೋರಿಸಬೇಕು.

ಸನ್ಯಾಸಿಯು ಭಾರತಿಯ ಮಾತನ್ನು ಕೇಳಿ ನಾನು ಗುರುಗಳ ಆತ್ಮದೊಡನೆ ಸಂಪರ್ಕ ಮಾಡಿ ಇದಕ್ಕೆ ಪರಿಹಾರ ಕಂಡು ಹಿಡಿಯುವ ಪ್ರಯತ್ನ ಮಾಡುತ್ತೇನೆ ಸಾಯಂಕಾಲದ ತನಕ ಕಾಯುವಂತೆ ತಿಳಿಸಿ ಧ್ಯಾನಕ್ಕೆ ಮಗ್ನನಾದನು.

ಸಾಯಂಕಾಲ........ˌ

ಭಾ *** ಸ್ವಾಮೀಜಿ ಗುರುಗಳೊಡನೆ ನೀವು ಮಾತನಾಡಿದಿರೇ ಅವರು ನಮ್ಮನ್ನು ಕ್ಷಮಿಸಲು ಒಪ್ಪಿಗೆಯನ್ನು ತಿಳಿಸಿದರೇ.

ಸ *** ಮಗಳೇ ಗುರುಗಳಲ್ಲಿ ನಿನ್ನ ಬಗ್ಗೆ ಎಲ್ಲಾ ವಿಷಯವನ್ನು ವಿವರವಾಗಿ ಚರ್ಚಿಸಿದೆ ಆದರೆ ಲೋಕದಲ್ಲಿ ಜನಕಲ್ಯಾಣ ಕಾರ್ಯಗಳನ್ನು ಬಿಟ್ಟು ಹಣ ಆಸ್ತಿ ಅಂತಸ್ತು ಐಶ್ವರ್ಯದ ಮೋಹಕ್ಕೆ ಬಿದ್ದಿರುವ ನಿನ್ನ ಗಂಡನ ಅಪರಾಧಗಳನ್ನು ಕ್ಷಮಿಸಲು ಗುರುಗಳು ತಿರಸ್ಕರಿಸಿದ್ದಾರೆ. ಆದರೆ ಬಹಳ ವಿನಂತಿಸಿದಾಗ ಒಂದೇ ಒಂದು ಮಾರ್ಗವನ್ನು ಮಾತ್ರ ತಿಳಿಸಿದರು.

ಭಾ *** ಪೂಜ್ಯರೇ ಅದೇನೆಂದು ತಿಳಿಸಿ ನಾನು ಎಂತಹ ಕಠಿಣ ಪರೀಕ್ಷೆಯನ್ನಾದರೂ ಏದುರಿಸಲು ಸಿದ್ದ .

ಸ *** ಅದು ಅಷ್ಟು ಸುಲಭದ ಹಾದಿಯಲ್ಲ . ಅದು ಅತ್ಯಂತ ಕಠಿಣ ಕಠೋರವಾದ ಮಾರ್ಗ ನೀನು ಆ ದಾರಿಯಲ್ಲಿ ನಡೆಯಲು ಸಾಧ್ಯವೇ ಇಲ್ಲ ದಯಮಾಡಿ ಇಲ್ಲಿಂದ ಹಿಂದಿರುಗಿ ಹೋಗಿಬಿಡು.

ಭಾ *** ಇಲ್ಲ ಪೂಜ್ಯರೇ ನಾನು ದೃಢವಾದ ಮನಸ್ಸು ಮಾಡಿದ್ದೇನೆ ಅದೆಷ್ಟೇ ಕಠಿಣವಾದ ದಾರಿ ಆಗಿದ್ದರೂ ಸರಿ ನಾನು ನನ್ನ ಗಂಡನ ತಪ್ಪುಗಳನ್ನು ಸರಿಪಡಿಸಲು ತಯಾರಾಗಿದ್ದೇನೆ. ಎಲ್ಲಾ ರೀತಿಯ ಕಷ್ಟಗಳನ್ನೂ ಸಂತೋಷದಿಂದ ಅನುಭವಿಸಲು ಸಿದ್ದಳಾಗಿದ್ದೇನೆ.

ಸ *** ಮಗಳೇ ನಿನ್ನ ಗಂಡನಿಗೆ ವಿದ್ಯಾದಾನ ಮಾಡಿದ ಗುರುಗಳು ನಿಮ್ಮಂತೆ ಬ್ರಾಹ್ಮಣ ಜಾತಿಗೆ ಸೇರಿದ ವ್ಯಕ್ತಿಯಲ್ಲ . ಚಿಕ್ಕಂದಿನಿಂದ ತಮ್ಮ ಕೆಳಕುಲದ ಬಗ್ಗೆ ಜನಗಳ ತಾತ್ಸಾರ ನಿಂದನೆಗಳನ್ನು ಅನುಭವಿಸುತ್ತಲೇ ಜನರಿಂದ ಕ್ಷುಲ್ಲಕ ವಿಷಯಕ್ಕೂ ದಂಡನೆಗಳನ್ನು ಅನುಭವಿಸುತ್ತಾ ಬೆಳೆದು ಬಂದವರು. ಅವರ ತಂದೆಯು ಮಾಡಿದ ತಪ್ಪಿಗಾಗಿ ಬ್ರಾಹ್ಮಣ ಕುಲದ ಕೆಲವು ಮೇಧಾವಿಗಳು ಅವರ ತಾಯಿ ಹಾಗು ವಯಸ್ಸಿಗೆ ಬಂದಿದ್ದ ಅವರಿಬ್ಬರು ಅಕ್ಕಂದಿರ ಶೀಲವನ್ನು ಹಾಳು ಮಾಡಿ ಅವರ ಬಾಳನ್ನು ನಾಶ ಪಡಿಸಿದ್ದರು. ತಮ್ಮ ಜೀವನವು ಸರ್ವ ನಾಶವಾದ ಕಾರಣದಿಂದ ಏಳೇ ವಯಸ್ಸಿನ ಗುರುಗಳನ್ನು ಒಬ್ಬೊಂಟಿಯನ್ನಾಗಿ ಮಾಡದಿ ಅವರ ತಾಯಿ ಮತ್ತು ಅಕ್ಕಂದಿರು ಪ್ರಾಣ ತ್ಯಾಗ ಮಾಡಿದರು. ಇದರಿಂದ ಬಹಳವಾಗಿ ನೊಂದಿದ್ದ ಗುರುಗಳು ತಮ್ಮ ದೃಢವಾದ ಸಂಕಲ್ಪ ಮತ್ತು ಕಠಿಣ ಪರಿಶ್ರಮದಿಂದ ಹಲವಾರು ಸಿದ್ದಿಗಳನ್ನು ಸಾಧಿಸಿದ್ದರು.ನಿಮ್ಮ ಹಳ್ಳಿಗೆ ಬಂದಾಗ ನಿನ್ನ ಗಂಡನ ದೇವತಾ ಕಾರ್ಯಗಳನ್ನು ನೋಡಿ ಪ್ರಸನ್ನರಾದ ಗುರುಗಳು ಅವನಿಗೆ ಕೆಲವು ವಿದ್ಯೆ ಧಾರೆಯೆರೆದು ಲೋಕ ಕಲ್ಯಾಣಕ್ಕಾಗಿ ಬಳಸುವಂತೆ ತಿಳಿಸಿದ್ದರು. ಆದರೆ ಕೆಲವು ದಿನಗಳ ನಂತರ ಅವನ ಮನಸ್ಸಿನಲ್ಲಿ ಹಣ ಐಶ್ವರ್ಯದ ಮೋಹವು ತುಂಬಿ ಅನೀತಿಯ ಮಾರ್ಗದಲ್ಲಿ ನಡೆಯಲು ಪ್ರಾರಂಬಿಸಿದ. ಆಗಲೇ ಗುರುಗಳಿಗೆ ಅವನ ವಿಷಯದ ಬಗ್ಗೆ ಸಂಪೂರ್ಣ ಮಾಹಿತಿಯೂ ದೊರಕದ ಕಾರಣದಿಂದಲೇ ಅವನನ್ನು ಸರಿಯಾದ ಸಮಯಕ್ಕೆ ಎಚ್ಚರಿಸಲು ಸಾಧ್ಯವಾಗಲಿಲ್ಲ . ಗುರುಗಳಿಗೆ ಸಂಪೂರ್ಣ ಮಾಹಿತಿಯು ದೊರಕುವಷ್ಟರಲ್ಲಿ ನಿನ್ನ ಗಂಡ ಅನೀತಿಯ ಮಾರ್ಗದಲ್ಲಿ ಮರಳಿ ಹಿಂದಿರುಗಲು ಸಾಧ್ಯವಾಗದಿರುವಷ್ಟು ಮುನ್ನಡೆದು ಬಿಟ್ಟಿದ್ದ . ಹಾಗಾಗಿ ಗುರುಗಳು ತಮ್ಮ ಜೀವನದ ಏಕೈಕ ಶಿಶ್ಯನೂ ಕೂಡ ತಮಗೆ ಮೋಸವನ್ನು ಮಾಡಿಬಿಟ್ಟನು ಎಂಬ ಕೊರಗಿನಿಂದಲೇ ನರಳುತ್ತಾ ದೇಹ ತ್ಯಾಗ ಮಾಡುವ ಮುನ್ನ ಅವನಿಗೆ ಶಾಪವನ್ನು ನೀಡಿದ್ದರು. ಆ ಶಾಪದ ಪರಿಣಾಮದಿಂದ ಮುಂದಿನ ಸೂರ್ಯಗ್ರಹಣದ ತರುವಾಯ ನಿನ್ನ ಗಂಡನಿಗೆ ದೀರ್ಘಕಾಲ ನರಳಾಡುವಂತಹ ರೋಗವು ಬರುವ ಲಕ್ಷಣಗಳಿರುವುದು. ಹಾಗೆಯೇ ನಿಮ್ಮೂರಿನ ಜನರ ಮುಂದೆ ಅವನ ಎಲ್ಲಾ ಅನೈತಿಕ ಕಾರ್ಯಗಳೂ ಬಹಿರಂಗಗೊಂಡು ಎಲ್ಲರೆದುರು ಅತ್ಯಂತ ಹೀನಾಯವಾದ ಅವಮಾನಗಳನ್ನು ಅನುಭವಿಸುವ ಪ್ರಸಂಗವೂ ಎದುರಾಗಲಿದೆ.

ಸನ್ಯಾಸಿಯ ಮಾತುಗಳನ್ನು ಕೇಳಿ ಭಾರತಿಗೆ ಬರಸಿಡಿಲೊಂದು ಅಪ್ಪಳಿಸಿದಂತಾಗಿ ನಡುಗಿ ಹೋದಳು. ತಕ್ಷಣವೇ ಸನ್ಯಾಸಿಯ ಪಾದಗಳಿಗೆರಗಿ...........

ಭಾ *** ಪೂಜ್ಯರೇ ನನ್ನ ಗಂಡನ ಅವಿವೇಕತನದಿಂದ ಕೂಡಿದ ಅಪರಾಧವನ್ನು ಮನ್ನಿಸಲು ಗುರುಗಳಿಗೆ ನನ್ನ ಪರವಾಗಿ ಕೇಳಿಕೊಳ್ಳಿರಿ. ಅವರು ಬೇರ್ಯಾವುದೇ ಶಿಕ್ಷೆಯನ್ನು ನೀಡುವುದಾದರೆ ನನಗೆ ನೀಡಲಿ ನನ್ನ ಗಂಡನ ಅರ್ಧಾಂಗಿಯಾದ ಕಾರಣ ಅವರ ಪಾಪಗಳಲ್ಲಿ ನಾನೂ ಸಹಭಾಗಿಣಿ ಆಗಿರುತ್ತೇನೆ. ಅದಕ್ಕಾಗಿ ನಾನು ಎಂತಹ ಶಿಕ್ಷೆಯನ್ನಾದರೂ ಸಂತೋಷದಿಂದ ಸ್ವೀಕರಿಸುತ್ತೇನೆ.

ಸ *** ಗುರುಗಳು ಅವರ ಶಾಪಕ್ಕೂ ಪರಿಹಾರವನ್ನು ತಿಳಿಸಿದ್ದಾರೆ ಆದರೆ ಅದನ್ನು ಪೂರೈಸಲು ನಿನ್ನಿಂದ ಸಾಧ್ಯವಾಗದ ಮಾತು ಅದಕ್ಕಾಗಿ ಅದನ್ನು ತಿಳಿಸಲು ನನಗೆ ಮನಸ್ಸಾಗುತ್ತಿಲ್ಲ ದಯಮಾಡಿ ಇಲ್ಲಿಂದ ತಕ್ಷಣ ಹೊರಟುಬಿಡು ಮುಂದೇನು ನಡೆಯಬೇಕೆಂಬುದು ಗುರುಗಳ ಇಚ್ಚೆ .

...... ಗುರುಗಳು ಸೂಚಿಸಿರುವ ಪರಿಹಾರವಾದರೂ ಏನು.............ಭಾರತಿ ಅದನ್ನು ಪೂರೈಸಲು ಏಕೆ ಸಾಧ್ಯವಿಲ್ಲ...............

ನಂತರ ತಿಳಿಯೋಣ..........
 

Samar2154

Well-Known Member
2,259
1,250
159
ಭಾರತಿ ಸಾಕಷ್ಟು ಬಾರಿ ವಿನಂತಿಸಿ ಬೇಡಿಕೊಳ್ಳುವುದನ್ನು ನೋಡಿ ಸನ್ಯಾಸಿಯು ಮಾರನೆಯ ದಿವಸ ಪ್ರಾತಃಕಾಲ ಶುಚಿರ್ಭೂತಳಾಗಿ ಬಂದಾಗ ಗುರುಗಳು ನಿನ್ನ ಗಂಡನ ಅಪಚಾರಗಳನ್ನು ಮನ್ನಿಸಿ ಅವನಿಗೆ ಯಾವ ರೀತಿಯಲ್ಲೂ ಅವರ ಶಾಪವು ತಟ್ಟದಂತೆ ಮಾಡಲು ಸೂಚಿಸಿರುವ ಮಾರ್ಗವನ್ನು ನಾನು ನಿನಗೆ ತಿಳಿಸುತ್ತೇನೆ ಎಂದೇಳಿ ಅವಳನ್ನು ವಿಶ್ರಾಂತಿಗಾಗಿ ಪಕ್ಕದ ಗುಹೆಯೊಳಗೆ ಹೋಗಲು ತಿಳಿಸಿದರು. ಭಾರತಿಯು ಇನ್ನೂ ಸನ್ಯಾಸಿಯನ್ನೇ ಆಶಾಭಾವದ ದೃಷ್ಟಿಯಿಂದ ನೋಡುತ್ತಿದ್ದಾಗ ಮಗಳೇ ನಾಳೆ ನಿನಗೆ ಉಪಾಯವು ತಿಳಿಯುತ್ತದೆ ಧೈರ್ಯದಿಂದ ಹೋಗಿ ಮಲಗು ಈಗ ನನ್ನ ಧ್ಯಾನದ ಸಮಯವಾಗಿದೆ ಅದಕ್ಕಾಗಿಯೇ ನಾನು ನಿನ್ನನ್ನು ಕಳಿಸುತ್ತಿದ್ದೇನೆ ಎಂದೊಡನೆ ಭಾರತಿ ಅವರಿಗೆ ನಮಸ್ಕರಿಸಿ ಕೆಂಚ ಕಾಳರಿದ್ದ ಗುಹೆಯೊಳಗೆ ಹೋಗಿ ಚಿಂತಾಕ್ರಾಂತದ ಮನಸ್ಸಿನಲ್ಲೇ ಮಲಗಿದಳು.

ಪ್ರಾತಃಕಾಲ ಮುಂಜಾನೆ ಬೇಗನೆದ್ದು ಸ್ನಾನ ಇತ್ಯಾದಿಗಳನ್ನು ಮುಗಿಸಿದ ಭಾರತಿ ಸನ್ಯಾಸಿಗಾಗಿ ಗುಹೆಯ ಹೊರಗಿದ್ದ ಮರದ ಕೆಳಗೆ ಕಾದು ಕುಳಿತಳು. ಸನ್ಯಾಸಿಯು ಹೊರಬಂದು ಭಾರತಿಯನ್ನು ತನ್ನ ಜೊತೆಯಲ್ಲಿ ಬರುವಂತೆ ಅವಳನ್ನು ಗುಹೆಗೆ ಕರೆದೊಯ್ದು ಕೆಂಚ ಕಾಳರಿಗೆ ಹೊರಗೇ ಇರುವಂತೆ ಸೂಚಿಸಿದರು. ಸನ್ಯಾಸಿ ತನ್ನ ಸ್ಥಾನದಲ್ಲಿ ಕುಳಿತಾದ ನಂತರ ಭಾರತಿ ಅವನ ಮುಂದೆ ಕೈಮುಗಿದು ತನ್ನ ತಾಳಿಭಾಗ್ಯವನ್ನು ಕಾಪಾಡಿ ಉಳಿಸಿಕೊಳ್ಳುವ ಮಾರ್ಗವನ್ನು ತಿಳಿಸುವಂತೆ ಕೋರಿದಳು. ಆಗ.........

ಸ *** ಮಗಳೇ ನಿನ್ನ ಸಮಸ್ಯೆಗಳಿಗಿರುವ ಪರಿಹಾರದ ಮಾರ್ಗವನ್ನು ನಿನಗೆ ಹೇಗೆ ತಿಳಿಸುವುದು ಎಂದು ನನಗೆ ಅರ್ಥವಾಗುತ್ತಿಲ್ಲಾ . ಏಕೆಂದರೆ ನೀನು ಸದ್ಗುಣಿ ಹಿರಿಯರು ಪೂಜನೀಯರನ್ನು ಭಯಭಕ್ತಿಯಲ್ಲಿನ ಭಾವನೆಯಲ್ಲಿ ಕಾಣುತ್ತಾ ನಮಿಸುತ್ತೀಯ ಹಾಗೇ ಪತಿಯೆಂದರೆ ಬಹಳ ಗೌರವ ಪ್ರೀತಿಯನ್ನು ಇಟ್ಟುಕೊಂಡ ಪರಿಪೂರ್ಣವಾದ ಗೃಹಿಣಿ ಹಾಗಾಗಿ ನನಗೆ ಹೇಳುವ ಮನಸ್ಸಾಗುತ್ತಿಲ್ಲ .

ಭಾ *** ಪೂಜ್ಯರೇ ಎಂತಹ ಕಷ್ಟವೇ ಆಗಲಿ ನಾನು ಅದನ್ನು ಧೈರ್ಯದಿಂದ ಏದುರಿಸಿ ನನ್ನ ಪತಿಯ ಮಾನ ಪ್ರಾಣ ರಕ್ಷಣೆಯನ್ನು ಮಾಡಿಕೊಳ್ಳುತ್ತೇನೆ ನೀವು ದಯಮಾಡಿ ಯಾವುದೇ ಮುಚ್ಚು ಮರೆಯಿಲ್ಲದೆ ನನಗೆ ಸಮಸ್ಯೆಯಿಂದ ಮುಕ್ತರಾಗುವ ದಾರಿಯನ್ನು ತೋರಿಸಿ.

ಸ *** ಸರಿ ಮಗಳೇ ನಾನು ಪೂರ್ತಿ ವಿವರವಾಗಿ ತಿಳಿಸುವ ತನಕ ನೀನು ಯಾವುದೇ ಮಾತನಾಡದೇ ಕೇಳಿಸಿಕೋ ನಂತರ ಪರಿಹಾರದ ಬಗ್ಗೆ ಯೋಚಿಸು. ನಿನ್ನ ಸಮಸ್ಯೆಗೆ ನೀನು ಮಾತ್ರ ಸಮಾಧಾನ ಮಾಡಿ ಅದನ್ನು ನಿಶ್ಕಿರ್ಯಗೊಳಿಸಲು ಸಾಧ್ಯ ಅದೆಂದರೆ ನೀನು ಬಡ ಹಾಗು ಕೀಳು ಜಾತಿಯವರ ಸುಖಸಂತೋಷ ಮನರಂಜನೆಗೆ ವ್ಯವಸ್ಥೆ ಮಾಡಬೇಕು.

ಭಾ *** ಗುರುಗಳೇ ನಾನು ನಮ್ಮ ಸಮಸ್ಥ ಆಸ್ತಿ ಐಶ್ವರ್ಯವನ್ನೂ ದಾನ ಮಾಡಿ ಅವರ ಕಷ್ಟಕಾರ್ಪಣ್ಯವು ಸಾಧ್ಯವಾದಷ್ಟು ತೀರುವಂತೆ ಮಾಡುತ್ತೇನೆ. ನಾವು ಬಡತನದಲ್ಲಿದ್ದರೂ ಸರಿ ನನ್ನ ಗಂಡ ಮಾಡಿರುವಂತಹ ಅನೀತಿ ಅಕ್ರಮಗಳಿಗೆ ಇದು ಬಹಳ ಚಿಕ್ಕ ಪರಿಹಾರ.

ಸ *** ಮಗಳಳೇ ನಾನು ಹೇಳುವುದನ್ನು ಪೂರ್ತಿ ಕೇಳು ಎಂದೆ ಆದರೆ ನೀನು ಮಧ್ಯದಲ್ಲಿಯೇ ಕೇವಲ ಹಣ ಐಶ್ವರ್ಯದಿಂದ ಕೀಳು ಜಾತಿಯವರನ್ನು ತೃಪ್ತಿಪಡಿಸಲು ಹೊರಟಿರುವೆ.

ಭಾ *** ಕ್ಷಮಿಸಿ ಪೂಜ್ಯರೆ ನನ್ನ ಅಪರಾಧವನ್ನು ಮನ್ನಿಸಿ ವಿವರವಾಗಿ ತಿಳಿಸಿರಿ.

ಸ *** ನೀನೆಷ್ಟೇ ಹಣ ಚಲ್ಲಿದರೂ ಸಹ ನಿನ್ನ ಗಂಡನ ಕರ್ಮಗಳಿಗೆ ಪರಿಹಾರವು ಸಿಗುವುದಿಲ್ಲ ಅದನ್ನು ನೀನು ನಿನ್ನ ಮನಸ್ಸನ್ನು ಗಟ್ಟಿ ಮಾಡಿಕೊಂಡು ನಿಮ್ಮ ಗುರುಗಳು ಹೇಳಿರುವ ಮಾರ್ಗದಲ್ಲಿ ನಡೆದರೆ ಮಾತ್ರ ಸಾಧ್ಯವಿದೆ.
ನಿಮ್ಮ ಗುರುಗಳು ಕೆಳ ಕುಲದಲ್ಲಿ ಹುಟ್ಟಿದವರು ಹಾಗು ತಮ್ಮ ದೃಢವಾದ ಪರಿಶ್ರಮದಿಂದ ತಮ್ಮನ್ನು ಈ ಜಗತ್ತಿನಿಂದ ವಿಭಿನ್ನವಾದ ಮತ್ತು ಅಲೌಕಿಕ ಸಿದ್ದಿಗಳನ್ನು ಸಾಧಿಸಿದ್ದರು. ಅವರು ತಮ್ಮ ಜೀವನದಲ್ಲಿ ಹಲವಾರು ರೀತಿ ಅಪಮಾನಗಳನ್ನು ಅನುಭವಿಸುತ್ತಲೇ ಬೆಳೆದವರು. ಜೀವನದುದ್ದಕ್ಕೂ ನಾನಾ ರೀತಿಯ ಕಷ್ಟ ಸುಖಗಳನ್ನು ಸವಿದಿದ್ದರು. ಆದರೆ ಅವರು ಹೇಳಿದ ಪ್ರಕಾರ ಈ ಭೂಮಿಯ ಮೇಲಿನ ಒಂದೇ ಒಂದು ಸುಖವನ್ನು ಅನುಭವಿಸುವುದಕ್ಕೆ ಪ್ರಾಣತ್ಯಾಗ ಮಾಡುವವರೆಗೂ ಅವರಿಗೆ ಸಾಧ್ಯವಾಗಲಿಲ್ಲ . ಹಿಂದಿನ ಕಾಲದಲ್ಲಿ ವಿಶ್ವಾಮಿತ್ರ ಮೇನಕೆಯಂತ ಅಪ್ರತಿಮ ಸೌಂದರ್ಯವತಿಯೊಂದಿಗೆ ಹೀಗೇ ಹಲವಾರು ಋಷಿ ಮುನಿಗಳು ಅಪ್ಸರೆಯರೊಡನೆ ಸಂಪರ್ಕದಲ್ಲಿದ್ದ ಕಥೆಗಳು ನಿನಗೆ ತಿಳಿದಿವೆ. ಆದರೆ ತಮ್ಮ ಕಾರ್ಯಸಿದ್ದಿಯ ಹಾದಿಯಲ್ಲಿ ಕೊನೆವರೆಗೂ ಪಯಣಿಸಿದ ನಿಮ್ಮ ಗುರುಗಳು ಮಾತ್ರ ಅಂತಹ ಯಾವುದೇ ಹೆಣ್ಣಿನ ಸಹವಾಸ ಮಾಡದೇ ಅಂತಹ ಸುಖವನ್ನು ಅನುಭವಿಸದೇ ಈಹ ಲೋಕವನ್ನು ತ್ಯಜಿಸಿದರು. ಸುಂದರವಾದ ಹೆಣ್ಣಿನ ಮೈಯಿನ ಸಾಮೀಪ್ಯವನ್ನು ಪಡೆಯದೆಯೇ ದೇಹ ತ್ಯಜಿಸಿದ ನಿಮ್ಮ ಗುರುಗಳ ಮನದಾಸೆಯನ್ನು ನೀನು ಈಡೇರಿಸಿದರೆ ನಿನ್ನ ಗಂಡ ಅವರ ಕೋಪತಾಪದ ಶಾಪದಿಂದ ಕಾಪಾಡಲ್ಪಡುತ್ತಾನೆ.

ಭಾ *** ಹೆಣ್ಣಿನ ಸಹವಾಸವೆಂದರೆ ನಾನು ನಮ್ಮ ಗುರುಗಳೊಂದಿಗೆ.........................

ಸ *** ನಿಮ್ಮ ಗುರುಗಳ ದೇಹ ಭೂಮಿಯ ಮೇಲೆಯೇ ಇಲ್ಲವಲ್ಲಾ ಅವರು ನಿನ್ನೊಡನೆ ಹೇಗೆ ಸಾಧ್ಯ ?

ಭಾ *** ಹಾಗಾದರೆ ಸಮಸ್ಯೆಗೆ ಪರಿಹಾರವನ್ನು ಯಾವ ರೀತಿ ತಿಳಿಸಿದ್ದಾರೆ ?

ಸ *** ನಿಮ್ಮ ಗುರುಗಳ ಆಸೆಯನ್ನು ನೆರವೇರಿಸಲು ಹೀನ ಕೆಳಗಿನ ಜಾತಿಯ ಗಂಡಸರೊಂದಿಗೆ ನಿನ್ನಂತಹ ಅಪರೂಪದ ಸೌಂದರ್ಯವತಿಯು ನಿನ್ನ ಮೈಯನ್ನು ಅವರುಗಳ ಸುಖ ಸಂತೋಷ ಮತ್ತು ಆನಂದಕ್ಕಾಗಿ ಸಮರ್ಪಿಸಿಕೊಳ್ಳಬೇಕೆಂದು ನಿಮ್ಮ ಗುರುಗಳ ಇಚ್ಚೆ .

ಸನ್ಯಾಸಿಯ ಮಾತನ್ನು ಕೇಳಿ ಭಾರತಿಗೆ ಅಪಾರವಾದ ಆಘಾತವಾಯಿತು. ತಮ್ಮ ಗುರುಗಳು ನನ್ನ ಬಗ್ಗೆ ಈ ತರಹದ ಆಲೋಚನೆ ಮಾಡುವರೆಂದು ಅವಳು ಊಹಿಸಿರಲಿಲ್ಲ . ಕೆಲಕಾಲ ಮೌನವಾಗಿದ್ದು ನಂತರ.....

ಭಾ *** ಗುರುಗಳೇ ನಾನು ಪತಿಯೇ ಪರದೈವ ಎಂದು ನಂಬಿ ಅವರನ್ನು ಪೂಜಿಸುವ ಹೆಣ್ಣು . ಬೇರೊಬ್ಬ ಪುರುಷನನ್ನು ಕಣ್ಣೆತ್ತಿ ಕಾಮದಿಂದ ನೋಡಿದ ಮರುಕ್ಷಣವೇ ಪ್ರಾಣ ತ್ಯಜಿಸಲೂ ಹಿಂದೆ ಮುಂದೆ ನೋಡದೆ ಸಾಯಲು ಸಮ್ಮತಿಸುವವಳು. ಅಂತಹ ನಾನು ಪರಪುರುಷರೊಡನೆ ರಾಸಲೀಲೆಯಲ್ಲಿ ಪಾಲ್ಗೊಂಡು ಅವರನ್ನು ತೃಪ್ತಿಪಡಿಸಬೇಕೆಂದು ಗುರುಗಳು ಹೇಗೆ ತಾನೇ ಯೋಚಿಸುತ್ತಾರೆ ? ಇದು ನ್ಯಾಯವೆ ?

ಸ *** ಅದಕ್ಕೆ ನಾನು ಪದೆಪದೇ ನಿನಗೆ ಇಲ್ಲಿಂದ ಹಿಂದಿರುಗಿ ಹೋಗಿಬಿಡು ಎಂದು ಹೇಳುತ್ತಿದ್ದುದ್ದು . ಇದು ನಿನ್ನ ಕೈಲಿ ಆಗದ ಕೆಲಸವೆಂದು ನನಗೆ ಮೊದಲೇ ತಿಳಿದಿತ್ತು . ಆದರೆ ನಿನ್ನ ಗಂಡನಿಗೆ ಮುಂದೆ ಬರುವಂತಹ ಕಷ್ಟ ಕಾರ್ಪಣ್ಯಗಳಿಂದ ಅವನನ್ನು ಕಾಪಾಡಲು ಇರುವುದು ಇದೊಂದೇ ಮಾರ್ಗ. ಹಾಗೇ ನೀನೀಗ ನಿನ್ನ ಮನಸ್ಸಿನಲ್ಲಿ ಯೋಚಿಸುತ್ತಿರುವಂತೆ ಪ್ರಾಣತ್ಯಾಗದ ಆಲೋಚನೆ ಬಿಟ್ಟುಬಿಡು ಏಕೆಂದರೆ ನಿನಗೆ ಮತ್ತು ನಿನ್ನ ಗಂಡನಿಗೆ ಧೀರ್ಘಾಯಸ್ಸಿದೆ. ಹಾಗಾಗಿ ನಿನಗೆ ಎರಡೇ ಮಾರ್ಗಗಳಿರುವುದು.
ಒಂದೋ ನಿನ್ನ ಗಂಡನು ಅನುಭವಿಸುವ ಕಷ್ಟ ದುಃಖ ಅವಮಾನಗಳನ್ನು ನೋಡಿಕೊಂಡು ಏನೂ ಮಾಡಲಾಗದ ಸ್ಥಿತಿಯಲ್ಲಿ ನರಕದ ಯಾತನೆಯನ್ನು ಅನುಭವಿಸುವುದು. ಈ ಹಾದಿಯಲ್ಲಿ ನಿನಗೆ ಮಕ್ಕಳು ಸಹ ಆಗುವುದಿಲ್ಲ ಮತ್ತು ನಿನ್ನ ಗಂಡನ ಮೇಲಿನ ಕೋಪದಿಂದ ಜನರು ನಿನ್ನ ಮೇಲೆ ಯಾವ ರೀತಿಯಲ್ಲಿ ತಮ್ಮ ಮನದ ದ್ವೇಶವನ್ನು ತೀರಿಸಿಕೊಳ್ಳುತ್ತಾರೆಂದೂ ಸಹ ಹೇಳಲಾಗುವುದಿಲ್ಲ . ಅದು ಅತ್ಯಂತ ಭೀಬತ್ಸ ಹಾಗು ಲಜ್ಜಾಜನಕದಿಂದ ಕೂಡಿರಲೂಬಹುದು.
ಎರಡನೆಯದಾಗಿ ನೀನು ನಿನ್ನ ಮೈಯನ್ನು ಗಂಡಸರ ಮೈಥುನ ಸುಖಕ್ಕಾಗಿ ಸಮರ್ಪಿಸಿಕೊಂಡು ಅವರನ್ನು ಸಂತುರ್ಪ್ತಿಗೊಳಿಸಿದರೆ ನೀನೂ ನಿನ್ನ ಯಾವ ರೀತಿಯ ನೋವನ್ನೂ ಅನುಭವಿಸದೆ ಹಣ ಆಸ್ತಿ ಐಶ್ವರ್ಯದಿಂದ ಸಮೃಧ್ದಿಯಾದ ಜೀವನವನ್ನು ನಡೆಸಬಹುದು. ಈಗ ಆಯ್ಕೆ ನಿನ್ನದು.

ಭಾರತಿ ಬಹಳ ಸಮಯ ಯೋಚಿಸಿದ ನಂತರ............

ಭಾ *** ಪೂಜ್ಯರೇ ಒಂದು ವೇಳೆ ನಾನು ಬೇರೆಯವರೊಡನೆ ಮೈಸುಖ ಹಂಚಿಕೊಳ್ಳಲು ಒಪ್ಪಿಕೊಂಡರೂ ನನ್ನ ಗಂಡ ಹಾಗು ಇತರೆ ಜನರಿಗೆ ತಿಳಿದಾಗ ಅಗಲೂ ಸಹ ನನ್ನ ಮಾನ ಮರ್ಯಾದೆ ಬೀದಿ ಪಾಲಾಗಿಯೇ ಬಿಡುತ್ತದೆ. ನನ್ನ ಗಂಡನ ಅನೀತಿಯ ತಪ್ಪುಗಳನ್ನು ಸರಿದೂಗಿಸಲು ಹೋಗಿ ಸಮಾಜದ ಮುಂದೆ ನಾನು ಒಬ್ಬಳು ಸೂಳೆಯಂತಾಗಿ ಬಿಡುತ್ತೇನೆ. ಎರಡೂ ಹಾದಿಯಲ್ಲೂ ನನ್ನ ಜೀವನವು ಸರ್ವನಾಶದೆಡೆಯ ಹಾದಿ.

ಸ *** ಇಲ್ಲಾ ಅದಕ್ಕೂ ನಿಮ್ಮ ಗುರುಗಳು ಒಂದು ಮಾರ್ಗವನ್ನು ತಿಳಿಸಿದ್ದಾರೆ. ನೀನು ಅವರ ಮನಸ್ಸಿನ ಇಚ್ಚೆಯನ್ನು ನೆರವೇರಿಸಲು ಪರಿಪೂರ್ಣತೆಯಿಂದ ಒಪ್ಪುವುದಾದರೆ ಅವರು ನನಗೊಂದು ಯಾಗವನ್ನು ಮಾಡಲು ತಿಳಿಸಿದ್ದಾರೆ. ಅದರ ಫಲವಾಗಿ ನಿನ್ನನ್ನು ಯಾವುದೇ ಗಂಡಸರು ಅನುಭವಿಸಿರಲಿ ಅವನು ತಾನೇ ಯಾವತ್ತೂ ಸಹ ಬೇರೆಯವರ ಮುಂದೆ ನಿನ್ನ ಬಗ್ಗೆ ಯಾವ ವಿಚಾರವನ್ನು ಸಹ ಹೇಳುವುದಿಲ್ಲ ನಿನ್ನ ಬಗ್ಗೆ ಮೊದಲಿದ್ದ ಮನೋಭಾವನೆಯನ್ನೇ ಮುಂದುವರಿಸುತ್ತಾನೆ. ನೀನಾಗಿಯೇ ಯಾರಿಗಾದರು ತಿಳಿಸುವವರೆಗೆ ಯಾರಿಗೂ ಸಹ ನೀನು ಪತಿವ್ರತೆಯಲ್ಲಾ ಹಾದರಗಿತ್ತಿ ಎಂದು ತಿಳಿಯುವುದಿಲ್ಲ . ಯಾಗ ಸಂಪೂರ್ಣವಾದ ನಂತರ ನಿನ್ನ ಮೈಯಲ್ಲಿ ಈಗಿರುವ ಕಾಮದ ವಾಂಛೆಯು ಹತ್ತರಿಂದ ನೂರುಪಟ್ಟು ಹೆಚ್ಚಳವಾಗಿ ಬಿಡುತ್ತದೆ. ಅದರ ಪರಿಣಾಮದಿಂದ ನೀನು ಇಲ್ಲಿಯವರೆಗೆ ಗಂಡನೊಂದಿಗೆ ಹೇಗೆ ದೈಹಿಕ ಒಡನಾಟಗಳನ್ನು ನಡೆಸುತ್ತಾ ಬಂದಿರುವೆಯೋ ಅದಕ್ಕಿಂತಲೂ ನಿರ್ಲಜ್ಜವಾಗಿ ಇತರೆ ಗಂಡಸರೊಂದಿಗೆ ಕಾಮಲೀಲೆಯ ರತಿಮನ್ಮಥರ ಕ್ರೀಡೆಯಲ್ಲಿ ಪಾಲ್ಗೊಳ್ಳುವೆ. ಯಾವುದಕ್ಕು ಬಹಳ ಯೋಚನೆ ಮಾಡಿ ನಿರ್ಧಾರ ಮಾಡು.

ಭಾ *** ಗುರುಗಳೇ ಯೋಚಿಸಲು ಬೇರೆ ದಾರಿಯೇ ನನಗಿಲ್ಲವಲ್ಲ . ನನ್ನ ಗಂಡನ ಅಪಮಾನ ತಿರಸ್ಕಾರದ ದೃಶ್ಯಗಳನ್ನು ಕಣ್ಣಾರೆ ನೋಡಿ ಪ್ರತಿನಿತ್ಯವೂ ಸತ್ತು ಬದುಕಬೇಕು ಇಲ್ಲವಾದರೆ ಇತರೆ ಗಂಡಸರೊಂದಿಗೆ ನನ್ನ ಮೈಯನ್ನು ಹಂಚಿಕೊಂಡು ನನ್ನ ಪತಿಯನ್ನು ಕಾಪಾಡಿಕೊಳ್ಳಬೇಕು. ಹಾಗಾಗಿ ನಾನು ನನ್ನ ಪೂಜನೀಯ ಪತಿಯನ್ನು ಕಾಪಾಡಿಕೊಳ್ಳಲು ಸಿದ್ದಳಿದ್ದೇನೆ ನೀವು ಯಾಗವನ್ನು ಪ್ರಾರಂಬಿಸಿ ಬಿಡಿ. ಆದರೆ ನನ್ನ ವಿಷಯವು ಇತರರಿಗೆ ತಿಳಿಯುವುದಿಲ್ಲಾ ತಾನೇ.

ಸ *** ಅದರ ಬಗ್ಗೆ ಎಳ್ಳಷ್ಟೂ ಚಿಂತಿಸಬೇಡ. ನೀನು ಹೇಳುವ ತನಕ ಯಾರಿಗೂ ನಿನ್ನ ಬಗ್ಗೆ ತಿಳಿಯುವ ಸನ್ನಿವೇಶವು ಸೃಷ್ಟಿಯಾಗುವುದೇ ಇಲ್ಲಾ ಭಯಪಡಬೇಡ. ಯಾಗವನ್ನು ನಾಳೆ ಪ್ರಾತಃಕಾಲ ಆರಂಭಿಸೋಣ ಹಾಗೆ ನಿನ್ನಂತಹ ಪತಿವ್ರತಾ ಹೆಣ್ಣಿಗೆ ನನ್ನ ನಮನ.

ಭಾರತಿ ಆ ದಿನ ಮತ್ತು ರಾತ್ರಿಯೆಲ್ಲಾ ನಿದ್ರೆಯಿಲ್ಲದೆ ಚಿಂತಿಸುತ್ತಾ ಕಳೆಯುತ್ತಾ ಮುಂಜಾನೆ ಎದ್ದು ಶುಚಿರ್ಭೂತಳಾಗಿ ಯಾಗದಲ್ಲಿ ಕುಳಿತಳು. ಎರಡು ಘಂಟೆಗಳ ರತಿಮನ್ಮಥರ ಆವಾಹನೆಯ ಪೂಜೆಯನ್ನು ಮಾಡಿ ಮುಗಿಸಿದಾಗ ಭಾರತಿ ಅಕ್ಷರಶ ತಡೆದುಕೊಳ್ಳಲಾಗದಷ್ಟು ಚೂಲು ತುಂಬಿರುವ ಕಾಮಕನ್ಯೆಯಾಗಿ ಬದಲಾಗಿದ್ದಳು. ಅವಳ ತೊಡೆಗಳ ಸಂಧಿಯ ಯೋನಿಯಿಂದ ಕಾಮರಸದ ಜಲಪಾತವೇ ಸುರಿಯುತ್ತಾ ಅವಳ ಕಾಚವನ್ನು ತೋಯಿಸತೊಡಗಿತು.

ಭಾರತಿ ಸನ್ಯಾಸಿಗೆ ನಮಸ್ಕರಿಸಿದಾಗ ಅವನು ಭಾರತಿಗೆ ಆಶೀರ್ವದಿಸಿ ನಿನಗೆ ಒಳ್ಳೆಯದಾಗಲಿ ಮತ್ತು ಇಂದಿನ ದಿನ ನಿನ್ನೊಡನೆ ಬಂದಿರುವ ಇಬ್ಬರು ಹೊಲೆಯರ ಜೊತೆ ನಿನ್ನ ದೇಹದ ಸಮ್ಮಿಲನವಾಗಲೇಬೇಕು ಎಂದು ಅವಳನ್ನು ಪಕ್ಕದ ಗುಹೆಗೆ ಕಳಿಸಿ ತಮ್ಮ ಧ್ಯಾನದಲ್ಲಿ ಕುಳಿತರು.

ಭಾರತಿ ಗುಹೆಯೊಳಗಡೆ ಕಾಲಿಟ್ಟಾಗ ಕೆಂಚ ಕಾಳ ಇಬ್ಬರೂ ಮೇಲಂಗಿ ಧರಿಸದೆ ಬರೀ ಪಂಚೆಯನ್ನು ಸುತ್ತಿಕೊಂಡು ಮಲಗಿರುವುದು ಕಂಡಿತು. ಅವರಿಬ್ಬರು ಕಡು ಕಪ್ಪಗಿದ್ದರೂ ಅವರ ಕಟ್ಟು ಮಸ್ತಾದ ದೇಹದ ರಚನೆಯನ್ನು ನೋಡಿ ಭಾರತಿಯಲ್ಲಿ ಕಾಮವು ಚಿಗುರಿ ಹೆಮ್ಮರವಾಗಿ ಬೆಳೆದು ಯೋನಿ ಕಾಮರಸವನ್ನು ಸುರಿಸಲಾರಂಬಿಸಿತು. ಭಾರತಿ ತನ್ನ ಜೀವನದ ಹಿನ್ನೆಲೆಯನ್ನು ಮರೆತು ಅಕ್ಷರಶ ನಿರ್ಲಜ್ಜ ಹೆಣ್ಣಿನಂತೆ ತನ್ನ ಮೈಮೇಲಿದ್ದ ಸೀರೆಯನ್ನು ಸೆಳೆದು ತೆಗೆದು ಪಕ್ಕಕ್ಕಿಟ್ಟು ಬರೀ ಲಂಗ ಬ್ಲೌಸಿನಲ್ಲಿ ಕೆಂಚ ಕಾಳರ ಮಧ್ಯದಲ್ಲಿ ಹೋಗಿ ಕುಳಿತಳು.

ಇನ್ನೇನು ಭಾರತಿ ತನ್ನ ಪರಿಶುದ್ದವಾಗಿರುವ ಅಂಗೈಯನ್ನು ಅವರಿಬ್ಬರ ಮೈಮೇಲಿಟ್ಟು ಸವರಬೇಕು ಎನ್ನುವಷ್ಟರಲ್ಲಿ ಬಾಗಿಲು ಬಡಿದ ಶಬ್ದವಾಯಿತು...............

......................... ಕಲ್ಲಿನ ಗುಹೆಯಲ್ಲಿ ಬಾಗಿಲು ಬಡಿದ ಶಬ್ದವೇ ಹೇಗೆ ಸಾಧ್ಯ ..........???????!

ಮುಂದೆ ತಿಳಿಯೋಣ...........!!!!!!!!!
 
Top