• If you are trying to reset your account password then don't forget to check spam folder in your mailbox. Also Mark it as "not spam" or you won't be able to click on the link.

Adultery ನೀತು

Samar2154

Active Member
1,916
1,082
159
ಭಾಗ 252


ಹರೀಶ ಹೆಂಡತಿಯ ಜೊತೆ ಒಂದು ಪಾರ್ಕಿಗೆ ಬಂದಾಗ......

ನೀತು......ರೀ ನಾವು ಪಾರ್ಕಿಗ್ಯಾಕೆ ಬಂದಿದ್ದು ? ಇಲ್ಲಿಗೆ ಬರೋದಾದ್ರೆ ಚಿನ್ನೀನೂ ಕರೆತರಬಹುದಿತ್ತಲ್ಲ ಅವಳಿಲ್ಲಿ ಆಡಿಕೊಳ್ತಿದ್ಳು.

ಹರೀಶ.......ಲೇ ನಾನಿಲ್ಲಿ ಮಾತನಾಡಲು ಬಂದಿದ್ದು ವಿಶಾಲ್ ಮತ್ತು ಸುಜೋಯ್ ಇಬ್ರನ್ನೂ ಭಾರತಕ್ಕೆ ಕರೆತರುವ ಉಪಾಯ ಸಿಕ್ಕಿದೆ.

ನೀತು ಏಕ್ಸೈಟಾಗಿ.....ಏನದು ?

ಹರೀಶ.......ಅವರಿಬ್ಬರನ್ನು ಭಾರತಕ್ಕೆ ಕರೆತರಬೇಕಿದ್ದರೆ ಮೊದಲಿಗೆ ಅವರನ್ನು ದುಬೈಗೆ ಕರೆಸಬೇಕು.

ನೀತು.....ಅವರಲ್ಲಿಗ್ಯಾಕೆ ಬರ್ತಾರೆ ?

ಹರೀಶ......ಬರ್ತಾರೆ ಬಂದೇ ಬರ್ತಾರೆ.

ನೀತು........ನೀವಿಷ್ಟು ಗ್ಯಾರೆಂಟಿಯಿಂದೇಗೆ ಹೇಳ್ತೀರ ?

ಹರೀಶ......ಮೂರು ವರ್ಷದ ಹಿಂದೆ ರಾಣಾಪ್ರತಾಪ್ ಬದುಕಿದ್ದಾಗ ಸೂರ್ಯವಂಶಿ ಸಂಸ್ಥಾನದ ಅಧೀನದಲ್ಲಿ ಬರುವ ಎಲ್ಲಾ ದೇಶದ ಕಂಪನಿ ಮುಖ್ಯಸ್ಥರನ್ನೂ ಕರೆಸಿ ದುಬೈನಲ್ಲಿ ಮೀಟಿಂಗ್ ಮಾಡಿದ್ರು ಇದರ ಬಗ್ಗೆ ನಾನು ಬೆಳಿಗ್ಗೆ ರಾವ್ ಸರ್ ಜೊತೆ ಮಾತನಾಡಿದಾಗಷ್ಟೇ ತಿಳಿಯಿತು.

ನೀತು.......ನನಗಿದು ಗೊತ್ತಿತ್ತು ದುಬೈ ಒಂದೇ ಕಡೆಯಲ್ಲ ಇದೇ ರೀತಿ ಹಲವಾರು ದೇಶಗಳಲ್ಲೂ ಮೀಟಿಂಗ್ಸ್ ನಡೆದಿದೆ ಆದರೆ ಯಾವಾಗ್ಲೂ ಭಾರತದಲ್ಲೇ ಜಾಸ್ತಿ ನಡೆದಿರೋದು.

ಹರೀಶ.......ಅವರಿಬ್ಬರೂ ಭಾರತಕ್ಕೆ ಬರಬಾರದೆಂದು ಡಿಸೈಡ್ ಮಾಡಿರುವ ವಿಷಯ ನಿನಗೆ ಗೊತ್ತಿದೆ ಅದಕ್ಕವರನ್ನಿಲ್ಲಿಗೆ ಕರೆತರಲು ಅತ್ಯಂತ ಪ್ರಶಸ್ತವಾದ ಸ್ಥಳವೆಂದರೆ ದುಬೈ. ಅಲ್ಲಿನ ರಾಜಮನೆತನದ ಜೊತೆ ವರ್ಧನ್ ಅತ್ಯಂತ ನಿಕಟವಾದ ಮಿತೃತ್ವ ಹೊಂದಿದ್ದಾನೆ. ಈಗ ಅವನ ಜೊತೆ ನಾನೆಲ್ಲವನ್ನೂ ಚರ್ಚಿಸಿದ್ದೀನಿ ಜೊತೆಗೆ ರಾಣಾ ಜೊತೆ ಕೂಡ ನಾವಿಬ್ರೂ ಕಾನ್ಫರೆನ್ಸ್ ಮಾಡಿ ಮುಂದೇನು ಮಾಡಬೇಕೆಂದು ಕೂಡ ಚರ್ಚೆ ನಡೆಸಿದ್ವಿ. ದುಬೈನಲ್ಯಾವುದೇ ತೊಂದರೆಯಾಗದಂತೆ ವಿಶಾಲ್ ಮತ್ತು ಸುಜೋಯ್ ಇಬ್ರನ್ನೂ ಭಾರತಕ್ಕೆ ಕರೆತರುವುದಕ್ಕೆ ಬೇಕಾದ ಏರ್ಪಾಡುಗಳನ್ನು ವರ್ಧನ್ ಮಾಡ್ತಾನೆ.

ನೀತು.......ರೀ ಅದು ವಿದೇಶಿ ನೆಲ ಅಲ್ಲಿಂದ.......

ಹರೀಶ......ಶ್!!!! ಏನು ಮಾಡ್ಬೇಕು ? ಹೇಗೆ ಮಾಡ್ಬೇಕು ಅಂತೆಲ್ಲಾ ನಿರ್ಧಾರವಾಗಿದೆ. ನೀನು ಮಾಡಬೇಕಾಗಿರೋದಿಷ್ಟೇ ರಾವ್ ಸರ್ ಅವರಿಗೆ ಫೋನ್ ಮಾಡಿ ದೀಪಾವಳಿಯ ನಂತರ ದುಬೈನಲ್ಲೊಂದು ಮೀಟಿಂಗ್ ಅರೇಂಜ್ ಮಾಡಿಸ್ಬೇಕು. ಅಲ್ಲಿಗೆ ಪ್ರಪಂಚದಲ್ಲಿರುವಂತ ಸಂಸ್ಥಾನದ ಕಂಪನಿಗಳನ್ನು ನೋಡಿಕೊಳ್ಳುತ್ತಿರುವ ಪ್ರಮುಖರೆಲ್ಲರು ಬರಲೇಬೇಕೆಂದು ಅಫಿಶಿಯಲ್ ಆರ್ಡರ್ ಪಾಸ್ ಮಾಡಿಸು ಸಾಕು. ಅದಕ್ಕಿಂತ ಒಂದ್ವಾರ ಮುಂಚೆ ಬಷೀರ್ ಖಾನ್ ದುಬೈಗೆ ಹೋಗ್ತಾನೆ ಅಲ್ಲವನಿಗೆ ರಾಜಮನೆತನ ಹಾಗು ಪ್ರಮುಖ ಅಧಿಕಾರಿಗಳ ಸಂಪರ್ಕ ಮತ್ತವರನ್ನು ಪರಿಚಯಿಸುವ ಕೆಲಸ ವರ್ಧನ್ ನೋಡಿಕೊಳ್ತಾನೆ.

ನೀತು......ರೀ ಅದೆಲ್ಲವೂ ಸರಿ ಪ್ಲಾನ್ ಏನು ಅದನ್ನೇಳಿ ?

ಹರೀಶ ತಾನೇನು ಪ್ಲಾನ್ ಮಾಡಿರುವೆನೆಂದು ಹೇಳಿ ಅದನ್ನು ಯಾವ ರೀತಿ ಕಾರ್ಯರೂಪಕ್ಕೆ ತರುವುದೆಂಬುದರ ಬಗ್ಗೆ ವಿವರಿಸಿದಾಗ ನೀತು ಫುಲ್ ಖುಷಿಯಾಗಿ ಗಂಡನ ತುಟಿಗೆ ಮುತ್ತಿಟ್ಟಳು.

ಹರೀಶ......ಅಂತೂ ನೀನು ಜೀವನದ ಮೊದಲ ವಿದೇಶ ಪ್ರಯಾಣ ಮಾಡಲು ಹೊರಟಿದ್ದೀಯ ?

ನೀತು.......ಅವರಿಬ್ಬರು ಕಪಟಿ ಮೋಸಗಾರ...ಕೊಲೆಗಾರರನ್ನೆಳೆದು ತರಲಿಕ್ಕೆ ನಾನೆಲ್ಲಿಗಾದ್ರೂ ಹೋಗಲು ಸಿದ್ದ. ಆದರಿಲ್ಲಿ ಚಿನ್ನಿ ಒಬ್ಬಳೇ ಇರ್ತಾಳಾ ?

ಹರೀಶ.....ಅವಳ ಬಗ್ಗೆ ಚಿಂತಿಸ್ಬೇಡ ಕಣೆ ಆದರೆ ನಮ್ಮ ಮಕ್ಕಳಿಬ್ಬರ ಹಿಂದೆ ಬಿದ್ದಿರುವ ವಿಶಾಲ್—ಸುಜೋಯ್ ಕುಟುಂಬ ಸರ್ವನಾಶ ಆಗಲೇಬೇಕಾದ್ದು ತುಂಬ ಮುಖ್ಯ. ಆದರೆ ವಿಶಾಲ್ ಮನೆಯೊಬ್ಬ ಸದಸ್ಯೆ ಬಗ್ಗೆ......

ನೀತು.......ನೀವ್ಯಾರ ಬಗ್ಗೆ ಮಾತಾಡ್ತಿದ್ದೀರೆಂದು ಗೊತ್ತಾಯ್ತು ನೀವು ಅದರ ಬಗ್ಗೆ ಯೋಚಿಸ್ಬೇಡಿ ನಾನೆಲ್ಲಾ ನೋಡಿಕೊಳ್ತೀನಿ.

ಇಬ್ಬರೂ ಮನೆಗೆ ಹಿಂದಿರುಗಿದಾಗ ಒಂದು ದೊಡ್ಡ ಬಾಕ್ಸ್ ಪಾರ್ಸಲ್ ಬಂದಿದ್ದು ರಕ್ಷಕರು ಅದನ್ನು ಚೆಕಿಂಗ್ ಮಾಡಿ ಮನೆಯೊಳಗಿಡಲು ಕೊಂಡೊಯ್ಯುತ್ತಿದ್ದರು.

ನೀತು.......ಏನಿದು ?

ರಕ್ಷಕ......ಮಾತೆ ಪ್ಯಾರಿಸಿನಿಂದ ಪಾರ್ಸಲ್ ಬಂದಿದೆ ಸುಭಾಷ್ ಸರ್ ಕಳಿಸಿರೋದು.

ಹರೀಶ.......ಕೊಡಪ್ಪ ನಾನೇ ತೆಗೆದುಕೊಂಡೋಗ್ತೀನಿ.

ಒಳಗೆ ಬಂದು ಬಾಕ್ಸ್ ತೆರೆದರೆ ಅದರಲ್ಲಿ ಪ್ಯಾರಿಸಿನಲ್ಲಿ ದೊರೆಯುವ ವಿವಿಧ ರೀತಿಯ ಚಾಕ್ಲೇಟ್ಸ್.....ಬಿಸ್ಕೆಟ್ಸ್ ಹಾಗು ಇನ್ನಿತರ ತಿನಿಸುಗಳ ಪದಾರ್ಥಗಳಿದ್ದು ನವದಂಪತಿ ಅದನ್ನು ನಿಶಾಳಿಗಾಗಿ ಖರೀಧಿಸಿದ್ದು ಇಲ್ಲಿಗದನ್ನು ಕಳುಹಿಸಿದ್ದರು. ನಿಧಿ—ನಿಕಿತಾ ಅಣ್ಣ ಅತ್ತಿಗೆಯ ಜೊತೆ ವೀಡಿಯೋ ಕಾಲ್ ಮುಖೇನ ಮಾತನಾಡುತ್ತ ಬಂದು......

ನಿಧಿ.......ಅಣ್ಣ ನೀವು ಕಳಿಸಿರುವ ಪಾರ್ಸಲ್ ಬಂದಿದೆ.

ಹರೀಶ.....ಇದೇನೋ ಇಷ್ಟೊಂದು ಐಟ್ಸಂ ಕಳಿಸಿದ್ದೀಯಲ್ಲ.

ಸುಭಾಷ್.......ಸರ್ ಇದು ಕೇವಲ ಪ್ಯಾರಿನದ್ದಷ್ಟೇ ನಾವು ಬರುವಾಗ ಜರ್ಮನಿ ಹಾಗು ಸ್ವಿಜ಼ರಲ್ಯಾಂಡಿನ ಐಟ್ಸಂ ತರ್ತೀವಿ ರುಚಿಯಾಗಿದೆ ಸರ್ ನೀವೂ ಟೇಸ್ಟ್ ನೋಡಿ.

ಪ್ರೀತಿ.......ಹೂಂ ಕಣೋ ನೋಡ್ಲೇಬೇಕು ನೀನಿಷ್ಟೊಂದು ಬಗೆಬಗೆ ವೆರೈಟಿ ಐಟ್ಸಂ ಕಳಿಸಿದ್ದೀಯಲ್ಲ.

ಸುಮ.....ಅಲ್ಲೆಲ್ಲವೂ ಆರಾಮವಾಗಿದೆಯಾ ? ನಿಮಗೆ ಅಲ್ಲೇನೂ ತೊಂದರೆಯಾಗ್ತಿಲ್ಲ ತಾನೇ ?

ಸುಭಾಷ್.......ಇಲ್ಲ ಅತ್ತೆ ಏನೂ ತೊಂದರೆಯಿಲ್ಲ ಜಾಲಿಯಾಗಿದೆ.

ಸೌಭಾಗ್ಯ......ಜಾಲಿಯಾಗಿದೆ ಅಂತ ಊರನ್ನೇ ಮರೆತುಬಿಟ್ಯಾ.

ಪಾವನ ಅತ್ತೆಗೆ ವಂಧಿಸಿ.......ಅತ್ತೆ ನಾನೂ ಹೋಗೋಣ ಅಂದೆ......

ರಜನಿ.......ನಿಮ್ಮತ್ತೆ ಸುಮ್ಮನೆ ತಮಾಷೆ ಮಾಡ್ತಿರೋದು ಪಾವನ ನೀನೇನೂ ತಲೆ ಕೆಡಿಸಿಕೊಳ್ಬೇಡ ಜಾಲಿಯಾಗಿ ಟೈಂ ಕಳೆದು ಬನ್ನಿ.

ಸೌಭಾಗ್ಯ......ಹೌದಮ್ಮ ಪಾವನ ಆರಾಮವಾಗಿ ಸುತ್ತಾಡಿಕೊಂಡು ಬನ್ನಿ ಅಲ್ಲಿಗೆ ಪದೇ ಪದೇ ಹೋಗಲಿಕ್ಕಾಗುತ್ತಾ ?

ಇವರ ಮಾತೀಕತೆ ಮುಂದುವರಿದಿದ್ದರೆ.......

ನೀತು.......ನಿಧಿ ಕೆಳಗೆ ಕೆಲವೇ ಬಾಕ್ಸ್ ಇರಲಿ ಉಳಿದಿದ್ದು ಮೇಲಿನ ನಮ್ಮ ರೂಂ ಸಜ್ಜಾ ಸೆಲ್ಫಿನಲ್ಲಿಟ್ಟು ಬಾ ಚಿಲ್ಟಾರಿ ನೋಡಿದ್ರೆ ಬಿಡಲ್ಲ.

ನಿಕಿತಾ........ಆಂಟಿ ಇಬ್ಬರೂ ನಿಮ್ಮ ರೂಮಲ್ಲೇ ಮಲಗಿಕೊಂಡು ಟಿವಿ ನೋಡ್ತಿದ್ದಾರಲ್ಲ.

ನಿಧಿ.......ಬಾಕ್ಸ್ ಮೇಲ್ಯಾವುದೇ ಚಿತ್ರಗಳಿಲ್ಲ ಗೊತ್ತಾಗಲ್ಲ ನಡಿ.

ನೀತು.......ಹಾಗೇ ಇಬ್ರನ್ನೂ ಕೆಳಗೆ ಕಳಿಸಮ್ಮ.
* *
* *


.......continue
 

Samar2154

Active Member
1,916
1,082
159
Continue........


7—8 ದಿನಗಳ ನಂತರ........

ಸುಭಾಷ್—ಪಾವನ ತಮ್ಮ ಹನಿಮೂನ್ ಟ್ರಿಪ್ ಮುಗಿಸಿಕೊಂಡು ಮನೆಗೆ ಹಿಂದಿರುಗಿದ್ದರೂ ಭಾರತಕ್ಕೆ ಮರಳಿ ಬಂದಿದ್ದ ವೀರೇಂದ್ರ ಇಲ್ಲಾಗೆ ಬಾರದೇ ಲಡಾಖಿನತ್ತ ತೆರೆಳಿದ್ದಕ್ಕೆ ನಿಧಿ ಕೋಪಗೊಂಡಿದ್ದಳು

ನೀತು........ಅವನು ದೀಪಾವಳಿಗೆ ಬರ್ತಾನೆ ಕಣಮ್ಮ ನಿನಗ್ಯಾಕಿಷ್ಟು ಕೋಪ ಬರ್ತಿದೆ ?

ನಿಧಿ......ಅಮ್ಮ ನಾನಿಲ್ಲಿ ಏನೇನೋ ಪ್ಲಾನ್ ಮಾಡಿಕೊಂಡಿದ್ದೆ ನಮ್ಮ ಕಾರುಗಳಿಗೆ ಕೆಲವು ಸೇಫ್ಟಿ ಸಿಸ್ಟಂ ಮಾಡಿಸ್ಬೇಕು ಅಂತ ಜೊತೆಗೆ ಮನೆ ಒಳಗೂ ಸೆಕ್ಯೂರಿಟಿ ಅಲಾರಂ ಹಾಕಿಸೋಣ ಅಂತಿದ್ದೆ. ಆದರವನು ಇಲ್ಲಿಗೆ ಬರುವುದು ಬಿಟ್ಟ ಲಡಾಖಿಗೆ ಹೋದ ಕೋಪ ಬರಲ್ವಾ.

ನೀತು.......ದೀಪಾವಳಿ ಹಬ್ಬಕ್ಕೆ ಬರ್ತಾನಲ್ಲ ನೀನು ಹೋಗು ಅಂತ ಹೇಳುವವರೆಗೂ ಕಳಿಸೋದ್ಬೇಡ ಸಂತೋಷನಾ.

ನಿಧಿ.......ಆಯ್ತಮ್ಮ ನಾನು ಮೇಲೆ ನಿಕ್ಕಿ ಜೊತೆಗಿರ್ತೀನಿ.

ರೂಮಿನಲ್ಲಿ........

ನಿಕಿತಾ......ಏನಕ್ಕ ತುಂಬ ಡೆಸ್ಪರೇಟ್ ಆಗಿರುವಂತೆ ಅನ್ನಿಸ್ತಿದೆ.

ನಿಧಿ......ಮತ್ತಿನ್ನೇನೆ ನಾನೇನೋ ಐಡಿಯಾ ಓಡಿಸಿದ್ದೆ ಚಿನ್ನಿಯಿದ್ದ ಆಶ್ರಮ...ಅಜ್ಜಿ ಮನೆ ತೋರಿಸಿಕೊಂಡು ಅಲ್ಲೆರಡು ದಿನ ಅವನ್ಜೊತೆ ಮಜವಾಗಿದ್ದು ಬರೋಣ ಅಂತ ಎಲ್ಲವೂ ಫ್ಲಾಪಾಗೋಯ್ತಲ್ಲ.

ನಿಕಿತಾ.......ಡೋಂಟ್ವರಿ ಅಕ್ಕ ಹೇಗೂ ಅಣ್ಣ ದೀಪಾವಳಿಗೆ ಬರ್ತಾರೆ ಆಗ ಟೈಂ ಸ್ಪೆಂಡ್ ಮಾಡುವಿರಂತೆ.

ನಿಧಿ......ಬರದಿರಲಿ ಅಲ್ಲೇ ಹೋಗಿ ಒದಿತೀನಿ.

ನಿಕಿತಾ.....ಸಿಕ್ಕಾಪಟ್ಟೆ ಹೀಟಾಗಿದೆಯಾ ?

ನಿಧಿ.......ಒಂದು ಸಲ ಮಜ ಕೊಟ್ಟು ಹೋಗ್ಬಿಟ್ರೆ ಸಾಕಾ ಕೆಳಗಡೆ ಬೆಂಕಿಯಲ್ಲ ಕಾಡ್ಗಿಚ್ಚು ಹತ್ತುರಿಯುತ್ತಿದೆ. ನಿನಗೇನಮ್ಮ ಸಮಯಕ್ಕೆ ಸರಿಯಾಗಿ ಟೈಂ ಟು ಟೈಂ ಸರ್ವೀಸಿಂಗ್ ಆಗ್ತಿರುತ್ತೆ ನನ್ಕಥೆ ಹೇಳು.

ನಿಕಿತಾ......ಎಲ್ಲಕ್ಕ ನೀವು ಸ್ಟ್ರಿಕ್ಟ್ ಮಾಡಿದಾಗಿನಿಂದ ನನ್ನ ಬಾವಿಯ ನೀರನ್ನೂ ಸೇದಿಲ್ವಲ್ಲ ಇವತ್ತೊಂದಿನ ಸ್ವಲ್ಪ ಹೊತ್ತು ಫ್ರೀ ಮಾಡ್ಬಿಡಿ ಒಂದೆರಡು ಘಂಟೆ ಅಷ್ಟು ಸಾಕು ಪ್ಲೀಸ್ ಅಕ್ಕ.

ನಿಧಿ ಮುಗುಳ್ನಗುತ್ತ.......ಆಂಟಿಗೂ ಇವತ್ತು ರಜೆ ಕಣೆ ಅಂಕಲ್ ಸಹ ಮನೇಲಿರ್ತಾರಲ್ಲ.

ನಿಕಿತಾ......ಅಪ್ಪ ಆಗಲೇ ಹೈದರಾಬಾದಿಗೆ ಹೋಗಾಯ್ತು ಅಮ್ಮ ಇವತ್ತಿಲ್ಲೇ ಇರ್ತಾರೆ ನನಗೆರಡು ಘಂಟೆ ಕಾಲಾವಕಾಶ ಸಾಕು.

ನಿಧಿ.......ಆಯ್ತು ಮನೇಲಿರು ಕಳಿಸ್ತೀನಿ ನೀನಾದ್ರೂ ಏಂಜಾಯ್ ಮಾಡಿಕೋ ಆದರೆ ರಾತ್ರಿ......

ನಿಕಿತಾ......ರಾತ್ರಿಯಿಲ್ಲೇ ನಿಮ್ಜೊತೆ ಅಕ್ಕನ ಸರ್ವೀಸಿಂಗ್ ಮಾಡಲು ಹಾಜರಾಗ್ತೀನಿ. ಅಕ್ಕ ನಿಮ್ಮ ಫ್ರೆಂಡ್ಸ್ ಜೊತೆ ಇನ್ನೊಂದು ಸಲ ನಿಮ್ಮ ಸಲಿಂಗ ಕಾಮವೇನಾದ್ರೂ ನಡೆಯಿತಾ ?

ನಿಧಿ......ಎಲ್ಲರೂ ರೆಡಿಯಾಗಿರ್ತಾರೆ ಆದರೆ ಫ್ರೀಯಾಜಿರುವ ಜಾಗ ಕೂಡ ಸಿಗಬೇಕಲ್ಲ.

ನಿಕಿತಾ.....ಯಾಕಕ್ಕ ನಿಮ್ಮ ರೂಮಿದೆ ಅಥವ ಬೆಳಿಗ್ಗೆಯಿಂದ ನಮ್ಮ ಮನೆಯೂ ಖಾಲಿಯಿರುತ್ತಲ್ಲ.

ನಿಧಿ......ನಿಮ್ಮನೆಗೆ ಹೇಗೆ ಹೋಗಲಿ ? ಏನಂತ ಹೇಳಿಹೋಗೋದು ನೀನೇ ಹೇಳು ಕೀ ಇಲ್ಲೇ ಇರುತ್ತೆ ಆದರೆ ಯಾಕಲ್ಲಿಗೆ ಇಲ್ಲೇ ಕುಳಿತು ಮಾತನಾಡಬಹುದಲ್ಲ ಅಂತ ಯಾರಾದ್ರೂ ಕೇಳಿಬಿಟ್ಟರೆ ನಾನೇನು ಉತ್ತರ ಹೇಳೋದು.

ನಿಕಿತಾ......ಹಾಗಾದ್ರೆ ಈ ರೂಮೇ ಸರಿ ಅಂತಾಯ್ತು.

ನಿಧಿ......ಸಧ್ಯಕ್ಕಿದೂ ಸೇಫಲ್ಲ ಒಬ್ರಾ ಇಬ್ರಾ ಆರು ಜನ ಹುಡುಗೀರು ಹೊರಗೆಷ್ಟು ಶಬ್ದ ಬರುತ್ತೆ ಗೊತ್ತಾ ? ಅರಮನೆಯ ರೂಮಲ್ಲಿ ಫುಲ್ ಸೌಂಡ್ ಪ್ರೂಫಿತ್ತು ಅದಕ್ಕೇನೂ ತೊಂದರೆಯಾಗಲಿಲ್ಲ. ಅಣ್ಣನ ರೂಂ ಪಕ್ಕದಲ್ಲೇ ಇದೆ ಜೊತೆಗೆ ಗಿರೀಶ—ಸುರೇಶನ ರೂಂ ಕೂಡ ಏದುರೇ ಇದೆ ಸುಮ್ಮನ್ಯಾಕೆ ರಿಸ್ಕ್.

ನಿಕಿತಾ......ಹೌದಕ್ಕ ಅದೂ ಸರಿಯೇ ಕಟ್ಟಿಸುವಾಗಲೇ ರೂಮನ್ನು ಸೌಂಡ್ ಪ್ರೂಫ್ ಮಾಡಿಸಬೇಕಾಗಿತ್ತು ಅಲ್ವಾ.

ನಿಧಿ.......ನಾನಾಗ ಆಶ್ರಮದಲ್ಲಿದ್ದೆ ಮರಿ ಈಗ ವೀರೂ ಬರಲಿ ಇದೇ ಕೆಲಸ ಮೊದಲು ಮಾಡಿಸ್ತೀನಿ ಅವನಿದರಲ್ಲೆಲ್ಲಾ ಏಕ್ಸಪರ್ಟ್.

ನಿಕಿತಾ.......ಸಕತ್ ಐಡಿಯಾ ಓಡ್ಸಿದ್ದೀರ ವೆರಿಗುಡ್ ಊಟವಾಗಿದೆ ಅಕ್ಕ ನಾನು ಮನೆಲಿರ್ತೀನಿ ಮರೀದೆ ಗಿರೀಶನ್ನ ಕಳಿಸಿ ಪ್ಲೀಸ್.

ನಿಧಿ.....ಗ್ಯಾರೆಂಟಿ ಕಳಿಸ್ತೀನಿ ಕಣೆ.

ಬಾಗಿಲು ತಟ್ಟಿದ ಶಬ್ದವಾಗಿ ನಿಕಿತಾ ಬಾಗಿಲು ತೆರೆದಾಗ ಪಾವನ ಒಳಗೆ ಬಂದು ಇಬ್ಬರಿಗೂ ಖರೀಧಿಸಿದ್ದ ಗಿಫ್ಟ್ ಕೊಟ್ಟು ಮಾತನಾಡುತ್ತ ಕುಳಿತಳು.
* *
* *
ದೀಪಾವಳಿ ಹಿಂದಿನ ದಿನ ಏದುರು ಬದುರಿನ ಎರಡೂ ಮನೆಯನ್ನೂ ನವ ವಧುವಿನಂತೆ ಹೂವಿನಿಂದ ಅಲಂಕರಿಸಿ ದೀಪಾಲಂಕಾರವನ್ನು ಸಹ ಮಾಡಲಾಗಿತ್ತು. ಹೂವು ಮತ್ತು ಎಲ್.ಇ.ಡಿ ದೀಪಗಳಿಂದ ಕಂಗೊಳಿಸುತ್ತಿರುವ ಮನೆಗಳನ್ನು ನೋಡಿ ನಿಶಾ ಹಿರಿ ಹಿಗ್ಗುತ್ತಿದ್ದಳು.

ರೇವತಿ.......ನೀತು ಊರಲ್ಲಿ ನೀನು ಹುಟ್ಟಿಬೆಳೆದ ಮನೆ ರಜನಿಯ ಮನೆಗಳಲ್ಯಾರೂ ದೀಪ ಬೆಳಗಿಸಲು ಹೋಗಲ್ವಾ ?

ರಜನಿ......ಆಂಟಿ ನಮ್ಮನೇ ವಾಚ್ಮನ್ ಹೆಂಡತಿ ಪ್ರತೀ ಶುಕ್ರವಾರವೂ ದೀಪ ಹಚ್ತಾಳೆ ದೀಪಾವಳಿ ಸಮಯದಲ್ಲೂ ಅವಳಿಗೆ ಹೇಳಿದ್ದೀನಿ.

ರೇವತಿ......ನೀತು ಹುಟ್ಟಿದ ಮನೆಯ ಕಥೆಯೇನು ?

ನೀತು......ಅಮ್ಮ ಮನೆ ಹೊರಗೆ ಅಕ್ಕಪಕ್ಕದ ಮನೆಯವರು ದೀಪ ಹಚ್ತಾರೆ ಅದರ ಬಗ್ಗೆ ಚಿಂತೆಯಿಲ್ಲ ಬಿಡಿ.

ಸುಮ......ಮನೆಯೊಳಗೂ ಹಚ್ಚಬೇಡ್ವೇನೇ ? ಕಡೇ ಪಕ್ಷ ಹಬ್ಬದಲ್ಲಿ ಒಂದು ದಿನವಾದರೂ ಸರಿ ಹಚ್ಬೇಕು.

ಹರೀಶ.......ನಿಧಿ ನಿಮ್ಮಣ್ಣ ಅತ್ತಿಗೆ ಜೊತೆಗೋಗಿ ಅಲ್ಲಿಯೂ ದೀಪ ಹಚ್ಬಿಟ್ಟು ಬಾರಮ್ಮ ಜೊತೆಗ್ಯಾರು ಹೋಗ್ತೀರಾ ?

ನಿಧಿ.......ಅಪ್ಪ ನಿಕ್ಕಿ ಬರ್ತಾಳೆ ಚಿನ್ನಿ ಮರಿ ನೀನೂ ಬರ್ತೀಯಾ ?

ನಿಶಾ......ನಾನಿ ಬರಲ್ಲ ಅಕ್ಕ ನಾನಿ ಪಟಾಕಿ ಹೊಡಿತೀನಿ ಬಾ ಪಪ್ಪ ಪಟಾಕಿ ತರಣ.

ಹರೀಶ......ಆಯ್ತು ಕಂದ ನಡೆಯಮ್ಮ ನಯನ...ಸುರೇಶ ನೀವೂ ನಡೀರಪ್ಪ ಹೋಗಿ ಬರೋಣ.
* *
* *


.........continue
 

Samar2154

Active Member
1,916
1,082
159
Continue.........


ಸಂಜೆ ಹೊತ್ತಿಗೆ ವೀರೇಂದ್ರ ಮನೆ ಮುಂದೆ ಆಟೋದಿಂದ ಇಳಿದಾಗ

ರೇವಂತ್......ನೀನೇಗೆ ಬಂದೆ ? ಒಂದು ಫೋನ್ ಮಾಡ್ಬಾರ್ದಿತ್ತಾ ನಾವೇ ಯಾರಾದ್ರೂ ಬರ್ತಿದ್ವಲ್ಲ.

ವೀರೇಂದ್ರ......ಬಿಡಿ ಅಂಕಲ್ ದೇಶ ಸುತ್ತೋನಿಗೆ ಇಲ್ಲಿಗೆ ಬರಲಿಕ್ಕೆ ಕಷ್ಟವಾಗುತ್ತ ಹ್ಯಾಪಿ ದೀವಾಲಿ ಅಂಕಲ್.

ಮನೆಯವರು ಆತನನ್ನು ಪ್ರೀತಿಯಿಂದ ಸ್ವಾಗತಿಸಿ ಬರಮಾಡಿಕೊಂಡ್ರೆ ನಿಧಿಯ ಮುಖದಲ್ಲಿ ಸಂತಸದ ಭಾವನೆ ಮೂಡಿತ್ತು. ಮಾರನೇ ದಿನ ಬೆಳಿಗ್ಗೆ ಸುಭಾಷ್...ಪಾವನ...ನಿಧಿ..ನಿಕಿತಾ ಮತ್ತು ವೀರೇಂದ್ರ ಐದು ಜನ ನೀತುವಿನ ಹುಟ್ಟೂರಿಗೆ ತೆರಳಿ ಅಲ್ಲೆರಡೂ ಮನೆಯನ್ನೂ ಸಹ ಸ್ವಚ್ಚಗೊಳಿಸಿ ದೀಪ ಬೆಳಗಿಸಿದ ನಂತರ ಪೂಜೆ ಮಾಡಿ ಹಿಂದಿರುಗಿ ಬಂದರು. ಸಂಜೆ ಏಳರ ಹೊತ್ತಿಗೆ ನಿಶಾ ಅಣ್ಣಂದಿರ ಜೊತೆಗೂಡಿ ಪಟಾಕಿ ಹೊಡೆಯುತ್ತಿದ್ದಾಗ ವರ್ಧನ್..ರಾಣಾ..ಬಷೀರ್ ಖಾನ್ ಮೂವರೂ ಆಗಮಿಸಿದ್ದು ನಿಶಾ ಚಿಕ್ಕಪ್ಪನ ಹೆಗಲಿಗೇರಿ ಆತನಿಂದ ಚೆನ್ನಾಗಿ ಮುದ್ದು ಮಾಡಿಸಿಕೊಂಡಳು. ಭಟ್ಟರ ಮನೆಯ ಮೂವರು ಮಕ್ಕಳನ್ನೂ ನಂದಿನಿ—ವೆಂಕಟ್ ಇಲ್ಲಿಗೇ ಕರೆತಂದಿದ್ದು ಎಲ್ಲರೂ ಸೇರಿ ಪಟಾಕಿ ಸಿಡಿಸಿ ಸಂಭ್ರಮದಿಂದ ನರಕ ಚತುರ್ದಶಿ ಹಬ್ಬ ಆಚರಿಸಿದ್ರು. ರಾತ್ರಿ ಹಬ್ಬದೂಟವಾದ ನಂತರ ಮನೆಯ ಹೊರಗಿನ ಅಂಗಳದಲ್ಲಿ ಎಲ್ಲರೂ ಕುಳಿತು ಮಾತನಾಡುತ್ತಿದ್ದರೆ ವರ್ಧನ್ ಕಣ್ಣೋಟಗಳು ಆಗಾಗ ಸವಿತಾಳ ಕಡೆ ಹೊರಳುತ್ತಿರುವುದ್ದು ಆಕೆಯೂ ನಾಚುತ್ತ ಇರುವುದನ್ನು ನೀತು ಗಮನಿಸಿ ಒಳಗೊಳಗೇ ನಗುತ್ತಿದ್ದಳು. ಎಲ್ಲರೂ ಮಲಗುವುದಕ್ಕೆ ತೆರಳಿದ ನಂತರ ನೀತು...ಹರೀಶ..ವರ್ಧನ್..ರಾಣಾ ಮತ್ತು ಬಷೀರ್ ಖಾನ್ ಏದುರು ಮನೆಯ ರಕ್ಷಕರ ರೂಮಿನೊಳಗೆ ದುಬೈನಲ್ಲಿ ನಡೆಯಲಿರುವ ಸಂಸ್ಥಾನದ ಕಂಪನಿ ಮೀಟಿಂಗ್ ಬಗ್ಗೆ ಮಾತುಕತೆಯಲ್ಲಿ ನಿರತರಾಗಿದ್ದರು. ವರ್ಧನ್ ಯಾವುದು ? ಹೇಗೆ ? ಯಾವಾಗ ಮಾಡಬೇಕೆಂದು ವಿವರಿಸಿ.......

ವರ್ಧನ್.......ಬಷೀರ್ ನೀನು ದುಬೈಗೆ ಒಂದು ವಾರ ಮುಂಚೆಯೇ ಹೊರಡು ನನ್ನ ವ್ಯಕ್ತಿ ಅಲ್ಲಿ ನಿನ್ನ ಬೇಟಿಯಾಗ್ತಾನೆ ಮುಂದಿನದ್ದೆಲ್ಲಾ ಅವನೇ ಹೇಳ್ತಾನೆ.

ಬಷೀರ್.....ಸರಿ ಹುಕುಂ ಆದರೆ ಅಲ್ಲಿನ ರಾಜಮನೆತನದವರೊಟ್ಟಿಗೆ ನಾನು ಮಾತನಾಡುವುದು ಸರಿಯಾ ?

ವರ್ಧನ್......ನೀನಲ್ಲಿಗೆ ಹೋಗಪ್ಪ ನನ್ಕಡೆಯ ವ್ಯಕ್ತಿಯೇ ಎಲ್ಲರನ್ನು ನಿನಗೆ ಪರಿಚಯ ಮಾಡಿಸಿಕೊಡ್ತಾನೆ ಅಲ್ಲೇನೇನು ವ್ಯವಸ್ಥೆಗಳನ್ನು ಮಾಡಬೇಕಿದೆಯೋ ಅದನ್ನೆಲ್ಲಾ ವಾರದೊಳಗೆ ಮಾಡಿ ಮುಗಿಸು ಅಕ್ಕ ಆಮೇಲೆ ಬರ್ತಾರೆ.

ನೀತು.......ಬಷೀರ್ ಈ ಯುದ್ದದಲ್ಲಿ ನಿನ್ನ ಪಾತ್ರ ಪ್ರಮುಖವಾದದ್ದು ಸಣ್ಣದೊಂದು ತಪ್ಪೂ ನಡೆಯದಂತೆ ಎಚ್ಚರವಾಗಿರು.

ಬಷೀರ್ ಖಾನ್......ಇಲ್ಲ ಮಾತೆ ನಿಮ್ಮನ್ಯಾವುದೇ ಕಾರಣದಿಂದಲೂ ನಿರಾಶೆಗೊಳಿಸಲ್ಲ.

ಸುಧೀರ್ಘವಾಗಿ ಪ್ಲಾನ್ ಬಗ್ಗೆ ಚರ್ಚಿಸಿದ ನಂತರ ಎಲ್ಲರೂ ಏದ್ದರೆ....

ನೀತು.....ರೀ ನೀವು ಹೋಗಿ ಮಲಗಿರಿ ನನ್ನ ತಮ್ಮನ ಜೊತೆ ನಾನು ಮಾತನಾಡುವುದಿದೆ.....ಎಂದೇಳಿ ವರ್ಧನ್ ಜೊತೆಯಲ್ಲಿ ರೇಂಜ್ ರೋವರ್ ಕಾರನ್ನೇರಿ ಕುಳಿತಳು.

ವರ್ಧನ್.......ಇಷ್ಟು ರಾತ್ರಿಯಲ್ಲಿ ನಾವೆಲ್ಲಿಗೆ ಹೋಗ್ತಿದ್ದೀವಕ್ಕ ?

ನೀತು.......ನಾವೆಲ್ಲಿಗೂ ಹೋಗ್ತಿಲ್ಲ ಕಣೋ ಈ ಜಾಗ ಸೇಫಾಗಿದೆ ಅಂತ ಬಂದು ಕೂತಿರೋದು. ವರ್ಧು ಮದುವೆ ವಿಷಯವಾಗೇನು ಯೋಚಿಸಿರುವೆ ?

ವರ್ಧನ್........ಯಾರ ಮದುವೆ ಬಗ್ಗೆ ಕೇಳ್ತಿದ್ದೀರ ? ನಿಧಿ ಬಗ್ಗೇನಾ ಅವಳಿನ್ನೂ ಚಿಕ್ಕವಳು ಮೊದಲು ಓದು ಮುಗಿಯಬೇಕಲ್ಲ.

ನೀತು ಹಣೆ ಚಚ್ಚಿಕೊಳ್ಳುತ್ತ........ಅಯ್ಯೋ ರಾಮ ಗುಲ್ಡು ಕಣೋ ನೀನು ನಿನ್ನ ಮದುವೆ ಬಗ್ಗೆ ಕೇಳ್ತಿದ್ದೀನಿ.

ವರ್ಧನ್......ಅಕ್ಕ ನಾನು ಮದುವೆಯಾಗೋದಿಲ್ಲ ಅಂತ ನನಗೆ ದೇವರಂತಿದ್ದ ಅತ್ತಿಗೆಯ ಮೇಲಾಣೆ ಮಾಡಿದ್ದ ವಿಷಯ ನಿಮಗೂ ಹೇಳಿದ್ದೀನಲ್ಲ ಈಗ್ಯಾಕೆ ನೀವಾ ವಿಷಯ ತೆಗಿತಿದ್ದೀರ ?

ನೀತು......ಹೇಳಿದ್ದೆ ಕಣಪ್ಪ ಆದರೆ ಮದುವೆಯಾಗದಿರಲು ಕಾರಣ ಏನೆಂದು ಮಾತ್ರ ಹೇಳಿರಲಿಲ್ಲ. ಈಗೇಳು.

ವರ್ಧನ್ ತಡವರಿಸುತ್ತ.......ಅಕ್ಕ ಅದು..ಅದು....

ನೀತು......ಕಾರಣವೇನೆಂದು ನಾನು ಹೇಳಲಾ ? ಮಧುಮಿತ ಅತ್ತಿಗೆ ತಂಗಿ ಹೌದು ತಾನೇ ?

ವರ್ಧನ್ ಆಶ್ಚರ್ಯದಿಂದ ನೀತುಳನ್ನೆ ನೋಡುತ್ತಿದ್ದರೆ ನೀತು....... ಸುಧಾಮಣಿ ಅತ್ತಿಗೆಯ ತಂಗಿ ಮಧುಮಿತ ಜೊತೆ ನೀನು ಗಾಂಧರ್ವ ವಿವಾಹವಾಗಿದ್ದೆ. ಈ ವಿಷಯ ಅಣ್ಣ ಅತ್ತಿಗೆ ಬಳಿ ಹೇಳುವುದಕ್ಕೂ ಮುಂಚೆಯೇ ಮಧುಮಿತ ಅಕಾಲ ಮೃತ್ಯುವಿಗೆ ಬಲಿಯಾಗಿದ್ದಳು. ನೀನವಳದ್ದೇ ನೆನಪಿನಲ್ಲಿ ಜೀವನ ಮುಂದುವರೆಸುವುದಾಗಿ ಅತ್ತಿಗೆ ಹತ್ತಿರವೂ ಹೇಳದೆ ಅವರ ಮೇಲಾಣೆ ಮಾಡಿಬಿಟ್ಟೆ ನಿಜ ತಾನೇ.

ವರ್ಧನ್.....ಈ ವಿಷಯ ಯಾರಿಗೂ ಗೊತ್ತಿಲ್ಲ ನಿಮಗೇಗೆ ತಿಳೀತು ?

ನೀತು.......ಅತ್ತಿಗೆ ಹತ್ತಿರ ನೀನು ಹೇಳಿರದಿದ್ದರೂ ಅವರಿಗೆಲ್ಲವೂ ಗೊತ್ತಾಗಿತ್ತು ಅದನ್ನೇ ಅತ್ತಿಗೆ ಡೈರಿಯಲ್ಲೂ ಬರೆದಿದ್ದಾರೆ ಈಗ ಡೈರಿ ನನ್ನ ಹತ್ತಿರವಿದೆ ಅನ್ನೋದು ನೆನಪಿದೆಯಲ್ಲವಾ. ಈಗ ನಿನ್ನ ಮನಸ್ಸು ಡೋಲಾಯಮಾನವಾಗಿ ಹೋಗಿದೆ ಏಕೆಂದರೆ ಮಧುಮಿತಾಳನ್ನೇ ಹೋಲುವ ಹೆಣ್ಣು ಇಲ್ಲಿದ್ದಾಳೆ.

ವರ್ಧನ್......ಅಕ್ಕ ಇದೆಲ್ಲ ನಿಮ್ಮ ಕಲ್ಪನೆಯಷ್ಟೆ ಹಾಗೇನೂ ಇಲ್ಲ.....

ನೀತು......ಅತ್ತಿಗೆಯ ಡೈರಿ ಜೊತೆ ನನಗೊಂದು ಆಲ್ಬಂ ಸಹ ಸಿಕ್ಕಿದೆ ಅದರಲ್ಲಿ ಮಧುಮಿತಾಳ ಫೋಟೋ ನೋಡಿದ್ದೀನಿ. ಸವಿತಾ ತಾನೇ 90% ಮಧುಮಿತಾಳ ತದ್ರೂಪು ಅಥವ ಮಧುಮಿತ ಈಕೆ ತದ್ರೂಪು.

ವರ್ಧನ್........ಹೌದಕ್ಕ ನಾನಿಲ್ಲಿಗೆ ತಿಂಗಳಿಗೆರಡು ಸಲವಾದರೂ ಸರಿ ಬಂದು ನಿಮ್ಮೆಲ್ಲರ ಜೊತೆ ಸಮಯ ಕಳೆಯಬೇಕು ಅನಿಸುತ್ತೆ ಆದರೆ

ನೀತು.......ಆದರೆ ಸವಿತಾಳನ್ನು ನೋಡಿದಾಗಲೆಲ್ಲಾ ಮಧುಮಿತಾ ನಿನಗೆ ನೆನಪಾಗ್ತಾಳೆ ಅದಕ್ಕೆ ಬರುವುದಕ್ಕೆ ಹಿಂಜರಿಯುತ್ತಿದ್ದೀಯ. ನಿನಗೆ ಕೆಲವು ದಿನಗಳ ಮಟ್ಟಿಗೆ ಸವಿತಾ ಜೊತೆ ಏಕಾಂತದಲ್ಲಿ ಸ್ವಲ್ಪ ಸಮಯ ಕಳೆಯುವ ಅವಕಾಶ ಸಿಕ್ಕರೆ ಹೇಗೆ ?

ವರ್ಧನ್........ಅದೇಗೆ ಸಾಧ್ಯವಿದೆ ಅಕ್ಕ ? ಸವಿತಾಳಿಗೆ ಈಗಾಗಲೇ ಮದುವೆಯಾಗಿದೆ ಜೊತೆಗಿಬ್ಬರು ಮಕ್ಕಳೂ ಇದ್ದಾರಲ್ಲ.

ನೀತು.......ಆ ವಿಷಯ ನನಗಿರಲಿ ಬಿಡು ಅಕಸ್ಮಾತ್ ಸಿಕ್ಕರೆ ಅಥವ ನಾನು ನಿನಗೆ ಸಮಯ ದೊರಕಿಸಿ ಕೊಟ್ಟರೆ ನಂಗೇನು ಕೊಡ್ತೀಯ ?

ವರ್ಧನ್.......ಅಕ್ಕ ನಾನೀಗಾಗಲೇ ನಿಮ್ಮ ಪಾದದ ಬಳಿಯಿರುವೆ ಇದಕ್ಕಿಂತ ಜಾಸ್ತಿ ನಾನೇನು ಕೊಡಲು ಸಾಧ್ಯವಿದೆ ನೀವೇ ಕೇಳಿ.

ನೀತು......ಕೋತಿ ನನಗೇನೂ ಬೇಕಿಲ್ಲ ಆದರೊಂದು ಮಾತು ನೀನು ನಡೆಸಿಕೊಡ್ಬೇಕು ಅಷ್ಟೆ.

ವರ್ಧನ್......ನಾನೇನು ಮಾಡಾಬೇಕೆಂದು ಹೇಳಿ ಅಕ್ಕ.

ನೀತು......ಮಧುಮಿತ ನೆನಪಿನಲ್ಲಿ ನೀನು ಪ್ರತೀ ರಾತ್ರಿ ಕುಡಿಯುವ ಅಭ್ಯಾಸಕಾಕೆ ಶರಣಾಗಿದ್ದೀಯಲ್ಲ ಅದನ್ನು ಬಿಡ್ಬೇಕು ಇನ್ಯಾವತ್ತೂ ನೀನು ಹೆಂಡಕ್ಕೆ ದಾಸವನಾಗಿರಬಾರದು. ಅಪರೂಪಕ್ಕೆ ಒಂದೊಂದು ದಿನ ಅದುವೇ ಯಾವುದಾದರೂ ಅಫಿಶಿಯಲ್ ವಿಸಿಟ್ಟಿಗೆ ನೀನು ಬೇರೆ ದೇಶಗಳಿಗೆ ಹೋದಾಗ ಅಥವ ಇಲ್ಲಿ ಕುಟುಂಬದ ಗಂಡಸರ ಜೊತೆಗಿದ್ದಾಗ ಕುಡಿದರೆ ಒಕೆ ಅದು ಕೂಡ ಲಿಮಿಟ್ಟಿನಲ್ಲಿರಬೇಕು.

ವರ್ಧನ್.......ನೀವಿದನ್ನು ಹಾಗೇ ಹೇಳಿದ್ರೂ ಮಾಡ್ತಿದ್ದೆ ನಿಮಗಾಗಿ ಪ್ರಾಣ ಕೊಡುವುದಕ್ಕೂ ಸಿದ್ದನಿರುವಾಗ ನೀವು ಕೇಳ್ತಿರೋದು ಸ್ವಲ್ಪ ಚಿಕದೇ ಅನ್ನಿಸ್ತಿದೆ.

ನೀತು......ನನ್ನ ತಮ್ಮ ಈ ದೇಶದ ಭವಿಷ್ಯದ ನಾಯಕ ಅವನನ್ನೇ ಹಲವಾರು ಜನ ಆದರ್ಶವಾಗಿ ಅನುಸರಿಸುತ್ತಾರೆ ನೀನು ಪೂರ್ತಿ ಆರೋಗ್ಯದಿಂದಿರಬೇಕು ಅಂತ ಬಯಸುವುದರಲ್ಲಿ ತಪ್ಪಿಲ್ಲವಲ್ಲ. ಸವಿತಾ ವಿಷಯ ನನಗೆ ಬಿಡು ನಿಮ್ಮಿಬ್ಬರಿಗೂ ಏಕಾಂತದ ಸಮಯ ಒದಗಿಸಿ ಕೊಡುವ ಜವಾಬ್ದಾರಿ ನನಗಿರಲಿ. ನಡಿ ಹೋಗೋಣ.

ಇಬ್ಬರೂ ಕಾರಿನಿಂದಿಳಿದಾಗ ವರ್ಧನ್ ಅಕ್ಕನನ್ನು ತಬ್ಬಿಕೊಂಡರೆ ನೀತು ತಮ್ಮನ ತಲೆ ನೇವರಿಸಿ ಹಣೆಗೆ ಮುತ್ತಿಟ್ಟಳು. ಮನೆ ಬಾಗಿಲ ಹತ್ತಿರವೇ ನಿಂತಿದ್ದ......

ನಿಧಿ......ಏನಮ್ಮ ನಿಮ್ಮಿಬ್ಬರ ಮಧ್ಯೆ ಅಷ್ಟು ಸೀಕ್ರೆಟ್ಟಾದ ಮಾತುಕತೆ ಅಪ್ಪ ಆಗಲೇ ಬಂದು ಮಲಗಿದ್ದಾರಲ್ಲ.

ವರ್ಧನ್....ಅಕ್ಕ ತಮ್ಮನ ವಿಷಯ ಕೇಳಬಾರದು ನಡಿ ನಾನೀವತ್ತು ನಿನ್ನ ಜೊತೆಯಲ್ಲೇ ಮಾತಾಡ್ತಾ ಮಲಗ್ತೀನಿ.

ನೀತು ರೂಮಿನೊಳಗೆ ಬಂದಾಗ ನಿಶಾ ಅಪ್ಪನ ಪಕ್ಕದಲ್ಲಿ ಹೇಗೇಗೊ ತಿರುಗಿ ಮಲಗಿದ್ದರೆ ಹರೀಶನೂ ಎಚ್ಚರವಿಲ್ಲದಂತೆ ಮಲಗಿರುವುದನ್ನು ನೋಡಿ ಮಗಳನ್ನು ಸರಿಯಾಗಿ ಮಲಗಿಸುತ್ತ ತಾನೂ ಮಲಗಿದಳು.
* *
* *


........continue
 

Samar2154

Active Member
1,916
1,082
159
Continue.........


ಮಾರನೇ ದಿನ ಲಕ್ಷ್ಮೀ ಪೂಜೆಯ ದಿನವಾಗಿದ್ದು ದೇವರಿಗೆ ಪೂಜಾ ಕಾರ್ಯ ನೆರವೇರಿಸಿದ ನಂತರ ಮನೆಯ ಹೆಣ್ಣುಮಕ್ಕಳನ್ನು ಆರತಿಗೆ ಕೂರಿಸಿ ಎಲ್ಲಾ ದಂಪತಿಗಳೂ ಅವರಿಗೆ ಉಡುಗೊರೆಗಳನ್ನು ನೀಡಿ ಆಶೀರ್ವಧಿಸುತ್ತಿದ್ದರು. ವರ್ಧನ್ ಸಹ ಅಕ್ಕ ನೀತುವಿನ ಕೈಯಿಂದ ರಶ್ಮಿ.....ದೃಷ್ಟಿ.....ನಯನ...ನಿಕಿತಾ...ನಮಿತಾ ಮತ್ತು ಪೂನಂಗೆ ಆರತಿ ಮಾಡಿಸಿದ ನಂತರ ಅವರ ಹೆಸರಿನಲ್ಲಿ 100 ಕೋಟಿ ರೂ.. ಡೆಪಾಸಿಟ್ ಮಾಡಿರುವ ಬಾಂಡ್ ಉಡುಗೊರೆಯಾಗಿ ನೀಡಿದನು.


ನಿಕಿತಾ......ಅಂಕಲ್ ನಮಗೆ ನಿಮ್ಮ ಹಾರೈಕೆ....ಆಶೀರ್ವಾದವಷ್ಟೇ ಸಾಕಾಗಿತ್ತು ಇಷ್ಟು ದೊಡ್ಡ ಅಮೌಂಟ್ಯಾಕೆ ಕೊಟ್ರಿ ?


ವರ್ಧನ್.....ನಿನ್ನಕ್ಕ ನಿಧಿ ಅಥವ ಈ ಚಿನ್ನಿ ಮರಿಯಷ್ಟು ಸಾಹುಕಾರ ನಾನಲ್ಲದಿರಬಹುದು ಕಣಮ್ಮ ನಿಕ್ಕಿ ಆದರೆ ನಾನೂ ರಾಜ ವಂಶಸ್ಥನೇ ನನ್ನ ಪಾಲಿನ ಆಸ್ತಿಯೇ ಲೆಕ್ಕವಿಲ್ಲದಷ್ಟಿದೆ. ಅದರಲ್ಲಿ ನಿಮ್ಮೆಲ್ಲರಿಗೂ ಪ್ರೀತಿಯಿಂದ ಹಾರೈಸಿ ಹಬ್ಬದ ಪ್ರಯುಕ್ತ ಕಿರುಕಾಣಿಕೆಯನ್ನು ಮಾತ್ರ ಕೊಡ್ತಿದ್ದೀನಷ್ಟೆ. ಇನ್ನೂ ಸುಕನ್ಯಾ ಮತ್ತು ಶೀಲಾ ಇಬ್ಬರ ಮಕ್ಕಳಿಗೂ ಕೊಡಬೇಕಿದೆ ಜೊತೆಗೆ ನಂದಿನಿ ಇದು ಪೂನಂ ಇಬ್ಬರು ಅಣ್ಣಂದಿರಿಗೆ ಕೊಟ್ಬಿಡಿ......ಎಂದೇಳಿ 5—5 ಕೋಟಿಗಳ ಡಿಪಾಸಿಟ್ ಬಾಂಡ್ ನಂದಿನಿಯ ಕೈಗಿಟ್ಟು ಸುಕನ್ಯಾ ಮತ್ತು ಶೀಲಾ ಹೆಸರಿನಲ್ಲಿಟ್ಟಿರುವ 100—100 ಕೋಟಿಯಷ್ಟು ಹಣವನ್ನು ಅವರಿಗೆ ನೀಡಿದನು.


ಶೀಲಾ.....ವರ್ಧನ್ ಇದೆಲ್ಲ ಯಾಕೆ ಬೇಕಿಗಿತ್ತಪ್ಪ ?


ಸುಕನ್ಯಾ......ಹೌದು ವರ್ಧನ್ ಸರ್ ಇದು......


ನೀತು.....ನೀವಿಬ್ರೂ ತೆಪ್ಪಗೆ ಇಟ್ಕೊಳ್ಳಿ ಇದು ನಿಮಗಲ್ಲ ನಿಮ್ಮಿಬ್ಬರ ಮಕ್ಕಳಿಗೆ ಕೊಡ್ತಿರೋದು ತಿಳೀತಾ.


ಸುರೇಶ.......ಇನ್ನೇನಮ್ಮ ಚೈಲ್ಡ್ ನಯನ ನೂರು ಕೋಟಿಯ ಒಡತಿ ಆಗೋದೆ ನನ್ನ ಅಣ್ಣನನ್ನೇ ಇಲ್ಲಿ ಕೇಳುವವರು ಯಾರೂ ದಿಕ್ಕಿಲ್ವಲ್ಲ. ಮುನ್ಸಿಪಾಲಿಟಿಯಲ್ಲಿ ಕಸ ಗುಡಿಸುವವರಿಗೂ ದೀಪಾವಳಿ ಹಬ್ಬದ ಬಕ್ಷೀಸ್ ಸಿಗುತ್ತೆ ನಮ್ಮಿಬ್ಬರಿಗೂ ಚಿಲ್ಲರೆ ಕಾಸಿಗೂ ಗತಿಯಿಲ್ಲ.


ಅವನ ಮಾತಿಗೆಲ್ಲರೂ ನಗುತ್ತಿದ್ದರೆ ನಿಧಿ.......ನನಗೂ ಚಿಕ್ಕಪ್ಪ ಏನೂ ಕೊಟ್ಟಿಲ್ಲ ಕಣೋ.


ಸುರೇಶ....ನೀವ್ಬಿಡಿ ಅಕ್ಕ ನೀವು ಹೊದ್ದುಕೊಂಡಿರೋ ವೇಲ್ ಒಮ್ಮೆ ಮೆಲ್ಲಗೆ ಒದರಿದರೂ ಸಾಕು 100—200 ಕೋಟಿ ಹಾಗೇ ಉದುರಿ ಬೀಳುತ್ತೆ ಇಲ್ಲಿ ನಮ್ಮ ಜೇಬಲ್ಲೇ 10 ರುಪಾಯಿಯೂ ಇಲ್ವಲ್ಲ. ಅಣ್ಣನ ವಿಷಯವೂ ಬಿಟ್ಟಾಕಿ ಗೋವಾದಲ್ಲಿ ಪೇಂಟಿಂಗ್ ಮಾರಾಟ ಮಾಡಿ ಅಣ್ಣನ ಅಕೌಂಟಿನಲ್ಲೂ ಒಂದು ಕೋಟಿಗಿಂತ ಜಾಸ್ತಿ ಹಣವಿದೆ ಇಲ್ಲಿ ನಾನೇ ಟೋಟಲ್ ವೇಸ್ಟ್ ಬಾಡಿ. ಯಾರಾದ್ರೂ 10—20 ರುಪಾಯಿ ಕೊಟ್ಟು ನನ್ನ ಮರ್ಯಾದೆ ಉಳಿಸ್ರಪ್ಪ.


ನಿಧಿ ತಮ್ಮನನ್ನು ತಬ್ಬಿಕೊಂಡು......ನನ್ನದೆಲ್ಲವೂ ನಿಂದೇ ತಾನೋ.


ಸುಭಾಷ್—ಪಾವನಾಳನ್ನು ಕೂರಿಸಿದ ವರ್ಧನ್ ಅವರಿಗೂ ಕಾಣಿಕೆ ನೀಡುತ್ತ........ಪಾವನ ನಿನ್ನನ್ನು ಅತ್ತಿಗೆ ತಂಗಿಯಾಗಿ ಹಾಗು ನನ್ನಕ್ಕ ಸೊಸೆಯಾಗಿ ಸ್ವೀಕರಿಸಿದ್ದಾರೆ ಹಾಗಾಗಿ ನೀನು ನನಗೆ ಇಬ್ಬರ ಕಡೆಯ ಅತ್ಯಮೂಲ್ಯ ಉಡುಗೊರೆ. ನಾನೀಗ ಕೊಡ್ತಿರೋ ಹಣ ನಿಮಗಲ್ಲ ಮುಂದೆ ನಿಮ್ಮಿಬ್ಬರಿಗೂ ಹುಟ್ಟಲಿರುವ ಮಗುವಿಗಾಗಿ ತಗೆದುಕೊಳ್ಳಿ. ಬನ್ರಪ್ಪ ನನ್ನ ಪ್ರೀತಿಯ ಸೋದರ ಅಳಿಯಂದಿರಾ ಈಗ ನಿಮ್ಮ ಸರದಿ


ಸುರೇಶ......ಮಾವ ನಾನೇನೋ ಎಲ್ಲರ ಖುಷಿಯಾಗಿರಲಿ ಅಂತ ಡೈಲಾಗ್ ಹೊಡಿತಿದ್ದೆನಷ್ಟೆ ನನಗೇನೂ ಬೇಡ.


ಗಿರೀಶ......ಹೌದು ಮಾವ ಅಪ್ಪ ಅಮ್ಮನ ಜೊತೆ ನಿಮ್ಮೆಲ್ಲರ ಆಶ್ರಯ
ನಮಗಿದ್ದರಷ್ಟೇ ಸಾಕು.


ವರ್ಧನ್.......ಬನ್ರೋ ನಿಮಗೇನೂ ದುಡ್ಡು ಕೊಡೋದಕ್ಕೆ ಕರೀತಿಲ್ಲ ಇಬ್ಬರಿಗೂ ಒಂದು ಜವಾಬ್ದಾರಿ ವಹಿಸಿ ನನ್ನ ಕನಸು ಧಾರೆಯೆರೆದು ನೀಡುವುದಕ್ಕೆ ಕರಿತಿದ್ದೀನಿ.


ಸುರೇಶ.......ಮಾವ ನಾನು ತಮಾಷೆಗೆ ಹೇಳಿದ್ದಷ್ಟೆ ದುಡ್ಡು ಕೊಟ್ರೆ ನಾವೇನೂ ಬೇಡ ಅನ್ನಲ್ಲ. ನಾನು ತಮಾಷೆಗೆ ಹೇಳಿದ್ದನ್ನು ನೀವು ಸೀರಿಯಸ್ಸಾಗಿ ತೆಗೆದುಕೊಂಡಿದ್ದೀರ ಅನ್ಸುತ್ತೆ. ಅದೇನೋ ಕನಸು ಅಂತಿದ್ರಲ್ಲ ಏನದು ? ಸ್ವಚ್ ಭಾರತ್ ಅಂತ ನಮ್ಮಿಬ್ಬರ ಕೈಗೊಂದು ಪೊರಕೆ ಕೊಟ್ಟು ರೋಡ್...ರೋಡ್.....ಗುಡಿಸಿ ಅಂತ ಹೇಳುವ ಹಾಗಿದೆ ಅನಿಸುತ್ತೆ.


ಅವನ ಮಾತಿಗೆ ಮನೆಯವರೆಲ್ಲರೂ ಏದ್ದು ಬಿದ್ದು ನಗುತ್ತಿದ್ದರೆ ಇಬ್ಬರ ಹಣೆಗೆ ಕುಂಕುಮವನ್ನಿಟ್ಟ ವರ್ಧನ್ ಅವರಿಗೊಂದು ಫೈಲ್ ನೀಡಿ..... ಇದರಲ್ಲಿ ನಾನು ಸ್ಥಾಪನೆ ಮಾಡಿದ " ಸುಧರ್ಣ ಟೆಕ್ನಾಲಾಜೀಸ್ " ಕಂಪನಿಯ ಮಾಲೀಕತ್ವದ ಪೇಪರ್ಸ್ ಇದೆ. ನೀವಿಬ್ಬರೂ ಓದನ್ನು ಮುಗಿಸಿದ ನಂತರ ಈ ಕಂಪನಿಯ ಸಂಪೂರ್ಣ ಉಸ್ತುವಾರಿಗಳನ್ನು ನೋಡಿಕೊಳ್ಬೇಕು ಅದು ನಿಮ್ಮ ಜವಾಬ್ದಾರಿ. ಆದರೆ ಈಗಿನಿಂದಲೇ ಕಂಪನಿಯಿಂದ ಬರುವ ಲಾಭಾಂಶದ 50—50 ಭಾಗ ನಿಮ್ಮಿಬ್ಬರ ಬ್ಯಾಂಕ್ ಖಾತೆಗೆ ಜಮೆಯಾಗುತ್ತೆ. ಹೋದ ವಾರವಷ್ಟೇ ನಿಮ್ಮಿಬ್ಬರ ಮಾಲೀಕತ್ವದ ಕಂಪನಿ ಲಾಭಾಂಶದ ಮೊದಲನೇ ಕಂತು ನಿಮ್ಮ ಅಕೌಂಟಿನಲ್ಲಿ ಜಮೆ ಮಾಡಲಾಗಿದೆ. ಗುಡ್ಲಕ್ ಈಗ ಸಂತೋಷವಾ ಸುರೇಶ.


ಸುರೇಶ ಮೇಲೆದ್ದು ವರ್ಧನನ್ನನ್ನು ತಬ್ಬಿಕೊಂಡು.......ಮಾವ ನಾನು ಯಾವತ್ತಿಗೂ ಹಣ...ಐಶ್ವರ್ಯಕ್ಕಾಗಿ ಆಸೆಪಟ್ಟವನಲ್ಲ ಸಣ್ಣ ಪುಟ್ಟ ವಿಷಯಗಳಲ್ಲೇ ಸಂತೋಷ ಕಂಡುಕೊಳ್ತೀನಿ. ಆದರೆ ಜೀವನದಲ್ಲಿ ನನಗಿರುವುದು ಒಂದೇ ಗುರಿ ಕಂಪ್ಯೂಟರ್ ಇಂಜಿನಿಯರಿಂಗ್ ಓದಿ ಏನನ್ನಾದರೂ ಸಾಧಿಸಬೇಕು ಅನ್ನೋದು. ನಾಲ್ಕು ಜನರಾದರೂ ಸರಿ ನನ್ನನ್ನು ನೋಡಿ ಇವನೇ ಸುರೇಶ ಶರ್ಮ ಎಂದು ಗುರುತಿಸಿದ್ರೆ ಸಾಕು ನನ್ನ ಜನ್ಮ ಸಾರ್ಥಕವಾದಂತೆ. ಮಾವ ನೀವಿದನ್ನು ಅಕ್ಕನಿಗೆ ಅಥವ ಚಿನ್ನಿಗೆ ಕೊಟ್ಟರೆ ಒಳ್ಳೆಯದು.


ವರ್ಧನ್ ಅವನ ಭುಜ ತಟ್ಟುತ್ತ......ಯಾರಿಗೇನು ಕೊಡಬೇಕಿದ್ಯೋ ಅದನ್ನವರಿಗೆ ಕೊಡ್ತೀನಿ ಇದು ನಿನಗೂ ಗಿರೀಶನಿಗೂ ಕೊಡ್ತಿರೋ ದೊಡ್ಡ ಜವಾಬ್ದಾರಿ ನೀವಿಬ್ಬರೂ ಸೇರಿ ನಿಭಾಯಿಸಲೇಬೇಕು.


ಗಿರೀಶ.......ಸರಿ ಮಾವ ಜವಾಬ್ದಾರಿ ಅಂತ ಕೊಡುತ್ತಿರುವಾಗ ನಾವು ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ನಾವು ನಮ್ಮ ಶಕ್ತಿಮೀರಿ ನೀವು ನಮ್ಮ ಮೇಲೆ ನಂಬಿಕೆಯಿಟ್ಟು ವಹಿಸಿರುವ ಜವಾಬ್ದಾರಿಗ್ಯಾವುದೇ ಲೋಪ ಬರದಂತೆ ಉಳಿಸಿಕೊಳ್ತೀನಿ.


ನೀತು........ಕೇವಲ ನಂಬಿಕೆ ಉಳಿಸಿಕೊಳ್ಳೋದಷ್ಟೇ ಅಲ್ಲ ಕಣಪ್ಪ ಆ ಕಂಪನಿಯನ್ನು ನೀವಿಬ್ರೂ ಆಗಸದೆತ್ತರಕ್ಕೆ ಕೊಂಡೊಯ್ಯಬೇಕು.


ಸುರೇಶ.......ಅಮ್ಮ ನಿಮಗೆ ಗೊತ್ತಿಲ್ವೇನೋ ಈಗಲೇ ಸುಧರ್ಣಾ ಟೆಕ್ನಾಲಾಜೀಸ್ ಪ್ರಪಂಚದ ಟಾಪ್ 20 ಕಂಪನಿಗಳಲ್ಲೊಂದು ಗೊತ್ತ.


ನೀತು.......ಸುರ್ಧರ್ಣಾ ಅಂದ್ರೇನು ಗೊತ್ತ ?


ಸುರೇಶ......ದೇವರಾಣೆಗೂ ಗೊತ್ತಿಲ್ಲ.


ನೀತು.......ಅದು ನಿನ್ನ ದೊಡ್ಡ ಮಾವ ಅತ್ತೆಯ ಹೆಸರಿನಲ್ಲಿ ಈ ನಿನ್ನ ವರ್ಧನ್ ಮಾವ ಪ್ರಾರಂಭಿಸಿದ ಸಾಪ್ಟ್ ವೇರ್ ಕಂಪನಿ. ಸುಧಾ ಮತ್ತು ರಾಣಾಪ್ರತಾಪ್ ಈ ಎರಡು ಹೆಸರನ್ನು ಸೇರಿಸಿ ಸುಧರ್ಣಾ ಅಂತ ಇಟ್ಟಿರೋದು. ಕಂಪನಿಯೀಗ ಟಾಪ್ 20ಯಲ್ಲಿದೆ ನಿಜ ನೀವು ಕಷ್ಟಪಟ್ಟು ಕಂಪನೀನ ಟಾಪ್ ಒನ್ ಸ್ಥಾನಕ್ಕೆ ಕೊಂಡೊಯ್ಯುವುದಕ್ಕೆ ಪ್ರಯತ್ನ ಮಾಡ್ಬೇಕು ಅದಕ್ಕೆ ಮನಸ್ಸಿಟ್ಟು ಓದ್ಬೇಕು ತಿಳೀತಾ.


ಗಿರೀಶ......ಗೊತ್ತಾಯ್ತಮ್ಮ ನಾವು ಸಂಪೂರ್ಣ ಪರಿಶ್ರಮ ಹಾಕ್ತೀವಿ.


ಹರೀಶ......ಏನೀವತ್ತು ಆಶ್ಚರ್ಯ ನನ್ನ ಕಂದ ನಂಗೇನೂ ಕೊಡ್ಲಿಲ್ಲ ಅಂತೇಳಿ ಮುನಿಸಿಕೊಳ್ತಾನೇ ಇಲ್ವಲ್ಲ.


ಪ್ರೀತಿ.....ಅವಳಿಗೆ ಸಿಗಬೇಕಾಗಿದ್ದೆಲ್ಲಾ ಎಲ್ಲರಿಗಿಂತಲೂ ಮೊದಲೇ ಸಿಕ್ಕಾಗಿದೆ ಅದಕ್ಕೆ ಸೈಲೆಂಟಾಗಿದ್ದಾಳೆ.


ಆ ದಿನ ಮನೆಯವರ ಜೊತೆ ಖುಷಿಯಿಂದ ಕಳೆದ ವರ್ಧನ್ ಸಂಜೆ ರಾಣಾ ಮತ್ತು ಬಷೀರ್ ಖಾನ್ ಜೊತೆ ತೆರಳಿದನು.
* *
* *



.........continue
 

Samar2154

Active Member
1,916
1,082
159
Continue.........


ರವಿ.....ನೀತು ಇದೆಲ್ಲ ಏನಮ್ಮ ? ವರ್ಧನ್ ಅತ್ಯುನ್ನತವಾದ ಹುದ್ದೆ ಅಲಂಕರಿಸಿದ್ದಾನೆ ಅಂತ ನಾವು ಅದರ ಲಾಭ ಪಡೆಯುವುದು ತಪ್ಪು

ನಿಧಿ.......ಅಂಕಲ್ ಇದರ ಬಗ್ಗೆ ಅಮ್ಮನಿಗೇನೂ ಗೊತ್ತಿಲ್ಲ ಚಿಕ್ಕಪ್ಪನ ಬಳಿ ನಾನೇ ಮಾತಾಡಿ ಮಾಡಿಸಿದ್ದು.

ಹರೀಶ......ಯಾವುದರ ಬಗ್ಗೆ ಮಾತಾಡ್ತಿದ್ದೀರ ?

ನಿಧಿ.......ಅಪ್ಪ ನಮ್ಮ ಫ್ಯಾಕ್ಟರಿಗಳಲ್ಲಿ ತಯಾರಾಗುವ ಪ್ಲೈವುಡ್... ಗ್ಲಾಸ್ ಮತ್ತು ಕೆಮಿಕಲ್ಸ್ ಇವುಗಳಿಗೆ xxxx ಮಾನ್ಯತೆ ದೊರೆತಿದೆ. ಈಗ ಇದೆಲ್ಲ ಪ್ರಾಡಕ್ಟನ್ನು ದೇಶದಲ್ಲಷ್ಟೇ ಅಲ್ಲ ವಿದೇಶಗಳಲ್ಲೂ ಸಹ ಮಾರಾಟ ಮಾಡಬಹುದು. ಅಂಕಲ್ ಯಾರಾದ್ರೂ ಒಬ್ಬ ಸಾಮಾನ್ಯ ಪಂಚಾಯಿತಿ ಅಧ್ಯಕ್ಷನಾದ್ರೆ ಅವನ ಸುತ್ತಲಿರುವ ಜನ ಅವನಿಂದೆಷ್ಟು ಉಪಯೋಗ ಪಡೆದುಕೊಳ್ಳಲ್ಲ ಹೇಳಿ. ಚಿಕ್ಕಪ್ಪ ದೊಡ್ಡ ಹುದ್ದೆಯಲ್ಲಿ ಇರುವುದರಿಂದ ನಾನೊಂದು ಚಿಕ್ಕ ಕೆಲಸ ಮಾಡಿಸಿಕೊಂಡಿದ್ದೆ ಅದು ತಪ್ಪಾ ? ಈ ಮಾನ್ಯತೆ ದೊರೆತಿರುವುದಕ್ಕೂ ಸರ್ಕಾರಕ್ಕೂ ಯಾವುದೇ ಸಂಭಂಧವೂ ಇಲ್ಲ. ಈ ಮಾನ್ಯತೆ ದೊರೆತಿರುವುದು ನಮ್ಮ ಫ್ಯಾಕ್ಟರಿ ತಯಾರಿಸುವ ಪದಾರ್ಥಗಳ ಗುಣಮಟ್ಟ ನೋಡಿ ಈಗ ನಮ್ಮೆಲ್ಲಾ ಪದಾರ್ಥಗಳ ಮೌಲ್ಯವೆಷ್ಟು ಹೆಚ್ಚುತ್ತೆಂದು ಯೋಚಿಸಿ ನೋಡಿ.

ಹರೀಶ.......ನಿಧಿ ಹೇಳಿದ್ದರಲ್ಲೇನೂ ತಪ್ಪು ಅನ್ನಿಸ್ತಿಲ್ಲ ನೀವೂ ಈ ಮಾನ್ಯತೆ ಪಡೆಯುವುದಕ್ಕೆ ಪ್ರಯತ್ನ ಮಾಡ್ತಿದ್ರಲ್ವಾ. ವರ್ಧನ್ ಸ್ವಲ್ಪ ಶಿಫಾರಸ್ಸು ಮಾಡಿ ದೊರೆತರೇನು ತಪ್ಪಿದೆ ನಾವೇನೂ ಕಾನೂನಿಗೆ ಬಾಹಿರವಾದ ಕೆಲಸ ಮಾಡ್ತಿಲ್ವಲ್ಲ.

ವಿಕ್ರಂ.......ನನ್ನ ಕಂದ ನೀನೆಷ್ಟು ದೂರದೃಷ್ಟಿಯಿಂದ ಯೋಚಿಸಿದೆ ನಿಧಿ ನಾವೂ ಇದಕ್ಕಾಗಿ ಪ್ರಯತ್ನ ಮಾಡ್ತಿದ್ವಿ ಆದರೆ ಸಿಕ್ಕಿರಲಿಲ್ಲ ಈಗ ನಿನ್ನಿಂದಾಗಿ ದೊರೆಯುವಂತಾಯ್ತು.

ನಿಧಿ.......ಮಾವ ನನ್ನಿಂದಲ್ಲ ನಿಮ್ಮ ಪರಿಶ್ರಮಕ್ಕೆ ಪ್ರತಿಫಲ ಸಿಕ್ಕಿದೆ.

ಅಶೋಕ.....ನಿಧಿ ನೀನೇನೇ ಹೇಳಮ್ಮ ಈ ಬಾರಿಯ ದೀಪಾವಳಿ ಎಲ್ಲರಿಗೂ ಒಂದಲ್ಲ ಒಂದು ರೀತಿಯಲ್ಲಿ ವಿಶೇಷವಾದದ್ದೇ ಎಲ್ಲರಿಗೆ ಹೋಲಿಸಿದರೆ ಸುರೇಶನಿಗೆ ಬಂಪರ್ ಕೊಡುಗೆ ಪ್ರಪಂಚದ ಟಾಪ್ ಕಂಪನಿಗಳಲ್ಲೊಂದರ ಮಾಲೀಕನಾಗಿದ್ದಾನೆ.

ರೇವಂತ್....ಸುರೇಶ ಇನ್ನೇನು ಹೆಣ್ಣು ಮಕ್ಕಳಿಗೆ ಡೆಪಾಸಿಟ್ ಸಿಕ್ಕರೆ ನಿನ್ನ ಅಕೌಂಟಿಗೇ ಕ್ಯಾಶ್ ಬಂದಿದೆಯಲ್ಲ ಹೊಡ್ದೆ ಜಾಕ್ಪಾಟ್.

ಸುರೇಶ.......ಮಾವ ನನ್ನ ಹೆಸರಿನಲ್ಲಿ ಬ್ಯಾಂಕ್ ಅಕೌಂಟಿದೆ ಇದ್ಯಾ ? ಇದ್ದರೂ ಯಾವ ಬ್ಯಾಂಕಿನಲ್ಲಿದೆ ? ಇದ್ಯಾವುದರ ಬಗ್ಗೆಯೂ ನನಗೆ ಮಾಹಿತಿಯೇ ಇಲ್ವಲ್ಲ. ನಾನೀಗಿನ್ನೂ ಮೈನರ್ ಅಕೌಂಟ್ ಇದ್ದರೂ ಅದರಿಂದ ಒಂದು ರುಪಾಯಿಯನ್ನೂ ತೆಗೆಯಲಿಕ್ಕಾಗಲ್ಲ ಸಧ್ಯಕ್ಕೀಗ ಓದುವುದರ ಕಡೆಗೇ ಗಮನ ಹರಿಸಬೇಕು. ಆದರೂ ಒಂದಂತೂ ಗ್ಯಾರೆಂಟಿ ಚೈಲ್ಡ್ ನಯನಾಳಿಗಿಂತ ಜಾಸ್ತಿ ನಂಬರ್ ತೆಗಿಬೇಕಷ್ಟೆ.

ಅವನ ಮಾತು ಮುಗಿಯುತ್ತಿದ್ದಂತೆ ನಯನ—ಸುರೇಶರ ನಡುವೆ ಹಾವು ಮುಂಗುಸಿಯ ಕಾದಾಟ ಪ್ರಾರಂಭವಾಯ್ತು. ತಮ್ಮ ತಂಗಿ ಜೊತೆ ಆಡಿಕೊಂಡು ರೂಮಿನಿಂದಾಚೆ ಬಂದು ಅಪ್ಪನನ್ನು ಸೇರಿ ನಿಂತಿದ್ದ ನಿಶಾ ಅಣ್ಣ ಅಕ್ಕ ಹೀಗ್ಯಾಕೆ ಕಚ್ಚಾಡ್ತಿದ್ದಾರೆಂದು ಅವರನ್ನೇ ಧಿಟ್ಟಿಸಿ ನೋಡುತ್ತ ನಿಂತಳು.

ನಿಧಿ.....ಇಬ್ರೂ ಬಾಯ್ಮುಚ್ತೀರಾ ಇಲ್ಲ ನಾಲ್ಕು ಬಿಗಿಯಲೋ....... ಎಂದಾಕ್ಷಣ ಇಬ್ಬರೂ ತೆಪ್ಪಗಾದರು.

ವೀರೇಂದ್ರ.......ಏಯ್ ನಿಧಿ ನೀನ್ಯಾಕೆ ಮಧ್ಯ ಬಂದೆ ಒಳ್ಳೆ ಟಾಮ್ ಜರ್ರಿ ಫೈಟಿಂಗ್ ನೋಡಕ್ಕೆ ಮಜವಾಗಿತ್ತು.

ನಿಧಿ.....ವೀರೂ ತೆಪ್ಪಗಿರು ಇಲ್ಲಾಂದ್ರೆ ನಿಂಗೂ ನಾಲ್ಕು ಬಿಗಿತೀನಿ.

ಸುಮ.......ಬಿಡಮ್ಮ ಪಾಪ ಅವನೇನೋ ತಮಾಷೆ ಮಾಡ್ತಿದ್ದಾನೆ.

ನಿಶಾ....ಅಕ್ಕ ಏಟ್ ಕೊಡು ನಂಗಿ ಬೇಡ ಅಕ್ಕ ಅಣ್ಣಗೆ ಏಟ್ ಬೇಕು.

ಹರೀಶ.......ಸುಮ್ನಿರಮ್ಮ ಕಂದ ಆಮೇಲೆ ನಿಮ್ಮಮ್ಮ ನಿಂಗೇ ಏಟ್ ಕೊಡುತ್ತೆ. ನೀತು ನೀನು ದುಬೈಗ್ಯಾವಾಗ ಹೋಗೋದು ?

ಮನೆಯವರೆಲ್ಲರೂ ಆಶ್ಚರ್ಯದಿಂದ........ದುಬೈಗಾ ?

ನಿಧಿ.....ಅಮ್ಮ ನೀವು ದುಬೈಗೆ ಹೋಗ್ತಿದ್ದೀರಾ ? ಹೇಳಲೇ ಇಲ್ವಲ್ಲ.

ನೀತು.......ಸಂಸ್ಥಾನದ ಅಧೀನದ ಕಂಪನಿಗಳ ಮೀಟಿಂಗ್ ಈ ಸಲ ದುಬೈನಲ್ಲಿ ಆಯೋಜಿಸಲಾಗಿದೆ ಅದಕ್ಕೆ ಹೋಗ್ತಿರೋದು.

ರಾಜೀವ್.......ಅಲ್ಯಾಕಮ್ಮ ? ಅಷ್ಟು ದೂರ ?

ನೀತು........ಅಪ್ಪ ಬೆಂಗಳೂರಿನಿಂದ 4 ಘಂಟೆಗಳ ವಿಮಾನಯಾನ ದೂರವೆಲ್ಲಿಂದಾಯ್ತು. ಅಂದಾಗೆ ದುಬೈನಲ್ಲಿ ಸಂಸ್ಥಾನದ ಒಂದು ಐಷಾರಾಮಿ ರೆಸಾರ್ಟಿದೆ ಅಲ್ಲೆ ಮೀಟಿಂಗ್ ಇರೋದು. ನಾನೊಬ್ಬಳೆ ಹೋಗ್ತಿಲ್ಲ ರಜನಿ.....ಸುಭಾಷ್ ಕೂಡ ಬರ್ತಿದ್ದಾರೆ ಜೊತೆಗೆ ರಾಣಾ ಬಷೀರ್ ಖಾನ್.....ಸುಮೇರ್ ಕೂಡ ಇರ್ತಾರೆ. ಇದೇ ಶುಕ್ರವಾರ ಶನಿವಾರ ಮೀಟಿಂಗ್ ಇರೋದು ನಾನು ಗುರುವಾರ ಹೊರಟು ಸೋಮವಾರದೊಳಗೆ ಬಂದ್ಬಿಡ್ತೀನಿ.

ಅಪ್ಪನನ್ನು ಒರಗಿಕೊಂಡು ನಿಂತಿದ್ದ ನಿಶಾಳಿಗೆ ಅಮ್ಮ ಎಲ್ಲಿಗೋ ಹೋಗ್ತಿದ್ದಾಳೆ ಆದರೆ ನನ್ನನ್ನು ಕರೆದುಕೊಂಡು ಹೋಗ್ತಿಲ್ಲ ಎಂದರಿತು ಅಮ್ಮನ ಬಳಿಗೋಡಿ ಬಂದು ಮಡಿಲಿಗೇರಿದಳು.

ಸುರೇಶ....ಬಂದ್ಲು ಕಣಮ್ಮ ನಿನ್ನ ಲಿಲಿಪುಟ್ ನಾನು ಬರ್ತೀನಿ ಅಂತ

ನಿಶಾ......ಮಮ್ಮ ನಾನಿ ಬೇಡ ಮಮ್ಮ ನಾನಿ ಬತೀನಿ.

ನೀತು......ಚಿನ್ನಿ ಮಮ್ಮ ಆಫೀಸಿಗೆ ಹೋಗಿ ಬರುತ್ತೆ ಕಂದ 3—4 ದಿನ ಅಷ್ಟೆ ನೀನು ಅಜ್ಜಿ...ತಾತ..ಮಮ್ಮ...ಅತ್ತೆಯ ಜೊತೆ ಆಡಿಕೊಂಡಿರು ನಾನು ಬರುವಾಗ ನಿಂಗೆ ಚಾಕ್ಲೇಟ್...ಗೊಂಬೆ ಎಲ್ಲ ತಂದುಕೊಡ್ತೀನಿ. ನೀನು ತುಂಬ ಗುಡ್ ಗರ್ಲ್ ಅಲ್ವಾ ಕಂದ ಅಮ್ಮ ಹೇಳಿದ ಹಾಗೆ ಕೇಳ್ತೀಯ ಅಲ್ವಾ.

ನಿಶಾ ಸ್ವಲ್ಪ ತಲೆ ಕೆರೆದುಕೊಂಡು ಯೋಚಿಸಿ.....ಆತು ಮಮ್ಮ ನೀನಿ ಹೋಗಿ ಬಾ ನಾನಿ ಗುಡ್ ಗಲ್ ನಾನಿ ಪೂನಿ ತಮ್ಮ ತಂಗಿ ಜೊತಿ ಆಟ ಆತೀನಿ. ಅಣ್ಣ ನಂಗಿ ಏಟ್ ಕೊಲುತ್ತೆ..ಬೇಯುತ್ತೆ ಮಮ್ಮ ನೀನಿ ಹೇಳು ಮಮ್ಮ.

ಸುರೇಶ.....ಚಿಲ್ಟಾರಿ ಸುತ್ತಿಬಳಸಿ ನನ್ನ ಬುಡಕ್ಕೆ ಬಾಂಬ್ ಇಡ್ತೀಯ ?

ನೀತು......ಸುರೇಶ ತಮಾಷೆಗೂ ಇವಳನ್ನೂ ಕೆಣಕಬೇಡ ಕಣಪ್ಪ ನಾನು ಬೇರೆ ದೇಶಕ್ಕೆ ಹೋಗ್ತಿರೋದು ಹತ್ತಿರದ ಊರಿಗಲ್ಲ ಇವಳು ಕೇಳಿದಾಗಲೇ ಓಡಿ ಬರಕ್ಕೆ ತಿಳೀತಾ.

ರಾಜೀವ್......ನೀತು ನನ್ನ ಮೊಮ್ಮಗನಿಗೇನೂ ಅನ್ಬೇಡ ಕಣಮ್ಮ ನೀನಿಲ್ಲದಿದ್ದಾಗ ಪಾಪ ತಂಗೀನ ಎಲ್ಲರಿಗಿಂತಲೂ ಅವನೇ ಚೆನ್ನಾಗಿ ನೋಡಿಕೊಳ್ಳೋದು ಗೊತ್ತ.

ಗಿರೀಶ....ಅಮ್ಮ ಚಿನ್ನಿ ಬಗ್ಗೆ ಚಿಂತೆ ಮಾಡ್ಬೇಡಿ ಆರಾಮವಾಗಿ ಹೋಗಿ ಬನ್ನಿ ನಾವೆಲ್ಲರೂ ಇದ್ದೀವಲ್ಲ.

ದೃಷ್ಟಿ.....ಬಾ ಚಿನ್ನಿ ಇವತ್ತು ನನ್ನ ರಶ್ಮಿ ಅಕ್ಕನ ಜೊತೆ ತಾಚಿ ಮಾಡು ನಾಳೆ ಪಟಾಕಿ ಹೊಡಿಬೇಕಲ್ಲ.

ನಿಶಾ......ಮಮ್ಮ ನಾನಿ ಅಕ್ಕ ಜೊತೆ ತಾಚಿ ಮಾತೀನಿ ಗುಲ್ ನೇಟ್.

ರಾತ್ರಿ ಮಲಗಿದಾಗ ಹರೀಶ ಹೆಂಡತಿಗೆ ಯಾವಾಗೇನು ಮಾಡ್ಬೇಕು ಅಂತ ವಿವರವಾಗಿ ಮಾತುಕತೆ ನಡೆಸಿದರೆ ತಾರಸಿಯಲ್ಲಿ......

ನಿಧಿ......ವೀರೂ ಅಮ್ಮ ಗುರುವಾರ ದುಬೈಗೆ ಹೋಗ್ತಿದ್ದಾರೆ ಇನ್ನೂ ಹಿಂದಿರುಗಿ ಬರೋದು ಸೋಮವಾರವೇ ನಾನು ಶುಕ್ರವಾರದ ದಿನ ಕಾಲೇಜಿಗೆ ರಜೆ ಹಾಕ್ತೀನಿ ಅಮ್ಮನೂರಿಗೋಗಿ ಎರಡು ದಿನ ಅಲ್ಲೇ ಉಳಿದು ಬರೋಣ.

ವೀರೇಂದ್ರ......ಹೋಗೋದೇನೋ ಸರಿ ಮನೇಲೇನು ಹೇಳೋದು.

ನಿಧಿ.......ಅದನ್ನೆಲ್ಲ ನಾನು ಯೋಚಿಸಿದ್ದೀನಿ ನಿನ್ನಿಂದ ಇಲ್ಲಿರುವ ಎಲ್ಲ ರೂಮುಗಳನ್ನು ಸೌಂಡ್ ಪ್ರೂಫ್ ಮಾಡಿಸಬೇಕೆಂದಿರುವೆ ಅದಕ್ಕಾಗಿ ಬೇಕಾಗುವ ಎಲೆಕ್ಟ್ರಾನಿಕ್ ಐಟ್ಸಂ ತರಬೇಕೆಂದು ಕಾರಣವನ್ನು ಹೇಳಿ ನಾವಲ್ಲಿಗೆ ಹೋಗೋಣ.

ವೀರೇಂದ್ರ.......ಆದರೆ ಸೌಂಡ್ ಅಬ್ಸರ್ವರ್ ಡಿವೈಲ್ ಸಿದ್ದಪಡಿಸಲು ಬೇಕಾಗಿರುವ ಐಟ್ಸಂ ನಾನಾಗಲೇ ತಂದಿದ್ದೀನಲ್ಲ.

ನಿಧಿ.......ಏಯ್ ಗುಲ್ಡು ಅದನ್ನೇ ನಾವಿಲ್ಲಿಂದ ತಗೆದುಕೊಂಡೋಗಿ ಅಲ್ಲಿಂದ ತಂದಿದ್ದೀವಿ ಅಂತ ಹೇಳ್ಬೇಕು ಅಷ್ಟೂ ಗೊತ್ತಾಗಲ್ವ.

ವೀರೇಂದ್ರ ಅವಳನ್ನು ತಬ್ಬಿಕೊಂಡು ಕುಂಡೆಗಳ ಮೇಲೆ ಕೈಯಾಡಿಸಿ.. ಏನ್ ಡಿಯರ್ ಕೆಳಗೆ ಬೆಂಕಿ ಬಿದ್ದಿರುವಂತಿದೆ.

ನಿಧಿ ಅವನ ಗಲ್ಲ ಕಚ್ಚುತ್ತ.......ಬೆಂಕಿಯಲ್ಲ ಜ್ವಾಲೆ ಸಾಮಾನ್ಯವಾದ ಜ್ವಾಲೆಯಲ್ಲ ಕಾಮಜ್ವಾಲೆ ಗೊತ್ತಾಯ್ತ.

ವೀರೇಂದ್ರ.......ಡೋಂಟ್ವರಿ ಚಿನ್ನ ನಿನ್ನ ಕಾಮಜ್ವಾಲೆಯನ್ನು ಫುಲ್ ಆರಿಸುವುದಕ್ಕೆ ನನ್ನ ದಂಡವೂ ರೆಡಿಯಾಗಿದೆ ಎರಡು ದಿನ ನಾವಿಬ್ರು ಸೇರಿ ಕಾಮಸೂತ್ರದ ಆಸನಗಳನ್ನೆಲ್ಲಾ ಹಾಕಿಬಿಡೋಣ.

ಇಬ್ಬರ ತುಟಿಗಳು ಐದು ನಿಮಿಷದ ಸುಧೀರ್ಘವಾದ ಚುಂಬನದಲ್ಲಿ ತೊಡಗಿಕೊಂಡಿದ್ದರೆ ವೀರೂ ಕೈಗಳು ನಿಧಿಯ ಕುಂಡಿಗಳನ್ನು ಸವರಿ ಮನಸಾರೆ ಹಿಸುಕಾಡುತ್ತಿದ್ದವು.
 
  • Like
Reactions: hsrangaswamy

Samar2154

Active Member
1,916
1,082
159
ಐದು ಭಾಗಗಳಲ್ಲಿ ಅಪ್ಡೇಟ್ 252 ಪೋಸ್ಟ್ ಮಾಡಿದ್ದೀನಿ ಓದಿ ನಿಮ್ಮ ಅಭಿಪ್ರಾಯಗಳನ್ನು ತಿಳಿಸಿರಿ.
 
Last edited:

hsrangaswamy

Active Member
736
127
43
ಸೊಗಸಾದ ಕತೆಯ ಬರಹ. ಸೂಪರ್ ಆಗಿದೆ. ಈ ವೀರರ ನಿದಿ ಸೆಕ್ಸ್ ವಿವರವಾಗಿ ಬರುತ್ತದೆ ಅಂತ ಮಾಡಿದ್ದೇ, ಮುಂದಿನ ಸಂಚಿಕೆಯಲ್ಲಿ ಬರುತ್ತದೆ ಎಂದು ತಿಳಿದಿರುವೆನು. ನೀತುವಿನ ಕಾರ್ಯಕ್ರಮ ಮುಂದಿನ ಬಾಗದಲ್ಲಿ ಅಥವಾ ಮುಂದೆ ವಿವರವಾಗಿ ಬರಬಹುದೆ.
 
  • Like
Reactions: Samar2154

124anilku_ar

New Member
16
8
3
ಕಥೆಯಂತೂ ಚೆನ್ನಾಗಿ ಮೂಡಿ ಬಂದಿದ್ದೆ ಆದರೆ ಮುಂದಿನ ದಿನಗಳಲ್ಲಿ ಬರಲಿರುವ ಕಥೆಗಳಲ್ಲಿ ಪಾವನಳ ಜೀವನದ ಪಾತ್ರ ಎಷ್ಟು ಮುಖ್ಯ ಇದೆ ಯಾಕೆಂದರೆ ಪಾವನ ನೀತು ತಾರ ಆಗ್ತಾಳ ಅಥವಾ ಅವಳನ್ನು ಅನುಭವಿಸುವುದು ಸುಭಾಷ್ ಮಾತ್ರನ
 
Top